ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಕಿರವತ್ತಿ ಅತಿ ದೊಡ್ಡ ಪಂಚಾಯತವಾಗಿದ್ದು ವಿಶಾಲವಾದ ಭೂ ವ್ಯಾಪ್ತಿ ಹೊಂದಿದೆ. ಪಟ್ಟಣದಿಂದ 20 ಕಿಲೋಮೀಟರ್ ದೂರವಿದ್ದು ಇಲ್ಲಿಯೆ ಒಂದು ಪೊಲೀಸ್ ಉಪಠಾಣೆ ಇದ್ದರೆ ಸಾರ್ವಜನಿಕರಿಗೆ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗು ಸಾರ್ವಜನಿಕರಿಗೆ ಸೇವೆ ತ್ವರಿತವಾಗಿ ತಲುಪಲು ಸಾದ್ಯವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಅವರು ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನ ಪೋಲಿಸ್ ಉಪಠಾಣೆಯನ್ನು ಉದ್ಘಾಟಿಸಿ …
Read More »ಪಶ್ಚಿಮ ಪಧವೀಧರ ಕ್ಷೇತ್ರದ ಚುನಾವಣೆಗಾಗಿ ಉಸ್ತುವಾರಿಗಾಗಿ ಬಿಜೆಪಿ ಪ್ರಮುಖರ ಪಟ್ಟಿ ಬಿಡುಗಡೆ ಮಾಡಿದ್ದು- ಹರಿಪ್ರಕಾಶ್ ಕೋಣೆಮನೆಗೆ ಸ್ಥಾನ ಲಭಿಸಿದೆ
ಪ್ರತಿಧ್ವನಿ ಯಲ್ಲಾಪುರ : ಶೀಘ್ರದಲ್ಲೇ ಎದುರಾಗಲಿರುವ ಪಶ್ಚಿಮ ಪಧವೀದರ ಕ್ಷೇತ್ರದ ಚುನಾವಣೆ ಉಸ್ತುವಾರಿ ಜವಾಬ್ದಾರಿಗೆ ರಾಜ್ಯ ಬೀಜೆಪಿ ವರಿಷ್ಟರ ಮಂಡಳಿ ಪ್ರಮುಖರನ್ನೊಳಗೊಂಡ ಸಮಿತಿ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯ ಬಿಜೆಪಿ ವಕ್ತಾರ ಯಲ್ಲಾಪುರದ ಹರಿಪ್ರಕಾಶ್ ಕೋಣೆಮನೆಗು ಸ್ಥಾನ ಲಭಿಸಿದೆ.
Read More »ಏನಾಗುತ್ತಿದೆ ಯುಗಾದಿ ಉತ್ಸವದ ತಯಾರಿ ತಿಳಿಯಬೇಕೆ ಇಲ್ಲಿದೆ ಓದಿ ಪ್ರಮುಖ ವಿಚಾರ.
ಪ್ರತಿಧ್ವನಿ ಯಲ್ಲಾಪುರ : ಯುಗಾದಿ ಸಂಭ್ರಮಾಚರಣೆಯ ಪ್ರಮುಖ ಘಟ್ಟ ಪಂಚಾಂಗ ಪಠಣ- ವೇ.ಪಂ.ಗೋಪಾಲಕೃಷ್ಣ ಭಟ್ ಹಂಡ್ರಮನೆ ಅವರಿಗೆ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿಯವರಿಂದ ಗೌರವದ ಆಹ್ವಾನ. , ಯುಗಾದಿ ಉತ್ಸವಕ್ಕೆ ರಂಗು ತುಂಬಲು ಸಮಿತಿ ಉಪಾಧ್ಯಕ್ಷ ಮಹೇಶ್ ನಾಯ್ಕ್ ನೇತೃತ್ವದಲ್ಲಿ ರವೀಂದ್ರ ನಗರದಲ್ಲಿ ಕೇಸರಿ ಪತಾಕೆ ಸಂಭ್ರಮ. ವಿಜಯ್ ಮಿರಾಶಿ ನೇತೃತ್ವದಲ್ಲಿ ಯುಗಾದಿ ಉತ್ಸವದ ಯಶಸ್ಸಿಗೆ ವಿಷ್ಣು ಸಮಾಜದಿಂದ 51,000 ಆರ್ಥಿಕ ದೇಣಿಗೆ. ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರ …
Read More »ಏಳಿ ಎದ್ದೇಳಿ ಹಿಂದೂ ಬಂಧುಗಳೆ ಬರಲಿರುವ “ಯುಗಾದಿ ಉತ್ಸವ” ಯಶಸ್ವಿಯಾಗಿಸೋಣ..
ಕೇಬಲ್ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ದಿನಾಂಕ 19 ಗುರುವಾರ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ಸಮಿತಿ ಅಡಿಯಲ್ಲಿ ಭವ್ಯವಾದ ಶೋಭಾಯಾತ್ರೆ ಜರುಗಲಿದ್ದು ಸಮಸ್ತ ಹಿಂದುಗಳು ಮಹಿಳೆಯರಾದಿಯಾಗಿ ಪಾಲ್ಗೊಂಡು ಸಂಭ್ರಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಉತ್ಸವದ ಜಾಗೃತಿಗಾಗಿ ದಿನಾಂಕ 17 ರ ಮಂಗಳವಾರದಂದು ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ತಾಲೂಕಿನ ಸಮಸ್ತ ಹಿಂದು ಬಂಧುಗಳು ತಮ್ಮ ಬೈಕ್ ರ್ಯಾಲಿಯಲ್ಲಿ ತೊಡಗಿಸುವುದರೊಂದಿಗೆ ಯಶಸ್ವಿಯಾಗಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹಿಂದು ಧಾರ್ಮಿಕ ಉತ್ಸವಗಳು ಕಳೆಗುಂದುತ್ತಿದ್ದು ಇದಕ್ಕೆ …
Read More »ಯಲ್ಲಾಪುರದಲ್ಲಿ ಕೇಂ,ಕ,ಸಾ,ವೇ ಅಡಿಯಲ್ಲಿ ” ನನ್ನ ಪುಸ್ತಕದ ಅವಲೋಕನ ” ಕಾರ್ಯಕ್ರಮ ಜರುಗಿತು.
ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ “ನನ್ನ ಪುಸ್ತಕದ ಅವಲೋಕನ” ಹಾಗೂ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಯಲ್ಲಾಪುರದ ‘ಶಿವಶಂಕರ ನಿಲಯ” ಕಾಳಮ್ಮನಗರದಲ್ಲಿ ಜರುಗಿತು. ನಮ್ಮ ಪುಸ್ತಕದ ಅವಲೋಕನಕ್ಕೆ ಒಳಪಡಿಸುವುದರಿಂದ ಆ ಪುಸ್ತಕದ ನೈಜತೆ ಮತ್ತು ಮೌಲ್ಯದ ಅರಿವಾಗುತ್ತದೆ.ನಮ್ಮ ಪುಸ್ತಕ ಇನ್ನೊಬ್ಬರಿಗೆ ವರ್ಗಾಯಿಸುವ ಮೂಲಕ ಕವಿತ್ವದ ಶಕ್ತಿ ಮತ್ತು …
Read More »ಯಲ್ಲಾಪುರದ ಮನೆಮನೆಗು ಭಾರತ ಮಾತೆಯ ಭಾವಚಿತ್ರ ನೀಡುವ ಕಾರ್ಯ ವಾಗಲಿ – ಬಾಲಕೃಷ್ಣ ನಾಯಕ್.
ಪ್ರತಿಧ್ವನಿ ಯಲ್ಲಾಪುರ : ಮೊಬೈಲ್ ಮಾಯೆಯಲ್ಲಿ ಮರೆಯಾಗುತ್ತಿರುವ ಧರ್ಮ,ಸಂಸ್ಕಾರಗಳ ನಡುವೆ ಪ್ರತಿ ಮನೆಗು ತಾಯಿ ಭಾರತ ಮಾತೆಯ ಭಾವಚಿತ್ರ ನೀಡುವ ದೇಶಭಕ್ತಿ ಕಾರ್ಯಕ್ರಮ ಅರ್ಥಪೂರ್ಣ. ಯಲ್ಲಾಪುರದಲ್ಲಿ ನಡೆಯುವ ಹಿಂದೂ ಧರ್ಮದ ವಿಚಾರದ ಯಾವುದೆ ಕಾರ್ಯಕ್ರಮದಲ್ಲಿ ರವೀಂದ್ರ ನಗರದ ನಾಗರಿಕರು ತೊಡಗಿಸಿಕೊಳ್ಳುವ ರೀತಿ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕೇವಲ ರವೀಂದ್ರ ನಗರದ ಮನೆಗಳಿಗೆ ಮಾತ್ರವಲ್ಲದೆ ಊರಿನ ಸಮಸ್ತ ಮನೆಗು ಭಾರತ ಮಾತೆಯ ಭಾವಚಿತ್ರ ವಿತರಿಸುವ ಸಾತ್ವಿಕ ಸದುದ್ದೇಶದ ರಾಷ್ಟ್ರ ಪ್ರೇಮದ ಕೆಲಸವಾಗಲಿ …
Read More »” ವಶೀಕರಣ” ಕುರಿತು ಜ್ಯೋತಿಷಿ ಪಂಡಿತ್ ಸುಧೀಂದ್ರ ಭಟ್ ಅವರ ಅನಿಸಿಕೆ.
ಪ್ರತಿಧ್ವನಿ ಯಲ್ಲಾಪುರ : ಜ್ಯೋತಿಷ್ಯಾಸಕ್ತ ಬಂಧುಗಳೇ ಇವತ್ತಿನ ಒಂದು ಆಧುನಿಕ ಸಮಾಜದಲ್ಲಿ ನಾವು ಜ್ಯೋತಿಷ್ಯವನ್ನ ಬಹಳ ವಿಧವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದೇವೆ ಅದರಲ್ಲಿ ವಶೀಕರಣ ಎಂಬುದು ಸಹ ಒಂದು ವಿಭಾಗ. ಜ್ಯೋತಿಷ್ಯದಲ್ಲಿ ಬರ್ತಕ್ಕಂತಹ ಒಂದು ವಿಚಾರ ವಶೀಕರಣ ಇದು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಯಶಸ್ವಿಯಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತೇನೆ. ಸರ್ವರಿಗೂ ಮೊದಲನೇದಾಗಿ ವಶೀಕರಣ ಎಂದರೇನು ಎಂಬುದನ್ನು ತಿಳಿಯಪಡಿಸುತ್ತೇನೆ. ವರ್ಷ ಮತ್ತು ಕರ್ಣ ಅನ್ನು ತಕ್ಕಂತಹ ಎರಡು ಪದಗಳಿಂದ ವಶೀಕರಣ ಎನ್ನುವಂತಹದ್ದಾಗಿದೆ. …
Read More »ಯಲ್ಲಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಲೋಕ್ ಅಧಾಲತ್
ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ನ್ಯಾಯಾಲಯದ ಆವರಣದಲ್ಲಿ ಮಾ,14 ರಂದು ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಲೋಕ್ ಅದಾಲತ್ನಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಕುಮಾರ್ ಎಸ್ ಮತ್ತು ಹಿರಿಯ ಸಿವಿಲ್ ನ್ಯಾಯಾಲಯದ ಅಡಿಯಲ್ಲಿ ದಾಖಲಾದ ಒಟ್ಟು 64 ಪ್ರಕರಣಗಳಲಿ ಒಟ್ಟು 53 ಪ್ರಕರಣಗಳು ಇತ್ಯರ್ಥವಾದವು. ಇದರಿಂದ ಸರ್ಕಾರಕ್ಕೆ 1,67,81,627 -00 ರೂ ಭರಣ ಮಾಡಲಾಯಿತು. ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಅನಿತಾ ಕುಮಾರಿ . ಎಸ್ ಅವರು ಸಿವಿಲ್ ನ್ಯಾಯಾಲಯದಲ್ಲಿ …
Read More »ಹುಟಕಮನೆ ಗುಡ್ಡ ನೆಲಸಮ – ಮರಗಳ ಮಾರಣ ಹೋಮ ಪ್ರಕರಣಕ್ಕೆ ಮರು ಜೀವ – ಕಾನೂನು ಹೋರಾಟಕ್ಕೆ ಮಂಜುನಾಥ ಹೆಗಡೆ ತಯಾರಿ.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಅರಣ್ಯ ವಲಯ ವ್ಯಾಪ್ತಿಗೆ ಬರುವ ಹುಟಕಮನೆ ಎಂಬಲ್ಲಿನ ಅರಣ್ಯ ನಾಶ,ಮರಗಳ ಮಾರಣಹೋಮ, ಪ್ರಕೃತಿದತ್ತ ಬೆಟ್ಟ ನೆಲಸಮ ಪ್ರಕರಣ ವರ್ಷದ ಹಿಂದೆ ಭಾರಿ ಸದ್ದು ಮಾಡಿ ಮತ್ತೆ ತಣ್ಣಗಾಗಿತ್ತು. ಇದೀಗ ಮತ್ತೆ ಅದೇ ಪ್ರಕರಣಕ್ಕೆ ಮರು ಜೀವ ಬಂದಿದ್ದು ಸಾಮಾಜಿಕ ಹೋರಾಟಗಾರ ಆರ್.ಟಿ.ಐ ಕಾರ್ಯಕರ್ತ ಮಂಜುನಾಥ ಹೆಗಡೆ ರಾಜ್ಯದ ಸರ್ವೋಚ್ಚ ನ್ಯಾಯಾಲಯದ ಮೂಲಕ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಕ್ರೂಡಿಕರಣದಲ್ಲಿ ತೊಡಗಿಕೊಂಡಿರುವುದಾಗಿ …
Read More »ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಶಿಕ್ಷಣ ಒದಗಿಸಲು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ.
ಬೆಂಗಳೂರು, ಮಾರ್ಚ್ 13, 2026 :ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆಯಾದ ‘ಮೈಂಡ್ ಅಂಡ್ ಮ್ಯಾಟರ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಈ ವರ್ಷ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ. “ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ‘ಟೆಕಿಯಾನ್ ಫಾರ್ …
Read More »
Prathidvani Yellapura