Breaking News

Uncategorized

ಸವಣಗೇರಿ ಸ.ಹಿ.ಪ್ರಾ.ಶಾ ವಿದ್ಯಾರ್ಥಿನಿ ವೈಷ್ಣವಿ ವಿಶ್ವನಾಥ ಭಟ್ಟ ಚೆಸ್ ಪಂದ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕು ಮಟ್ಟದಲ್ಲಿ ನಡೆದ ಚೆಸ್ ಪಂದ್ಯದಲ್ಲಿ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ವೈಷ್ಣವಿ ವಿಶ್ವನಾಥ ಭಟ್ಟ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವೈಷ್ಣವಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದು ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಎಸ್. ಡಿ. ಎಮ್. ಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು …

Read More »

ವಿದ್ಯಾದಾನ ಮತ್ತು ನೇತ್ರದಾನ ಮಾಡಿದ ನಿವೃತ್ತ ಶಿಕ್ಷಕಿ ಭಾಗೀರಥಿ ಜನಾರ್ಧನ ಹೆಗಡೆ ನಿಧನ

ಪ್ರತಿಧ್ವನಿ ಯಲ್ಲಾಪುರ :  ನಿವೃತ್ತ ಶಿಕ್ಷಕಿ, ಶಿಕ್ಷಣಾಭಿಮಾನಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ತಾಲೂಕಿನ ಮಂಚಿಕೇರೆ ಬಳಿಯ ಕುಂಬ್ರಿಗುಡ್ಡೆಯ ಭಾಗೀರಥಿ ಜನಾರ್ದನ ಹೆಗಡೆ (82) ಅವರು ಭಾನುವಾರ ನಿಧನರಾಗಿದ್ದಾರೆ. ಮುಂಡಗೇಸರ, ಕಳಚೆ, ತೋಳಗೋಡ, ಹಾಸಣಗಿ, ಕೋಸಗುಳಿಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಆದ್ಯತೆ ನೀಡಿ ಜನಪ್ರಿಯತೆ ಗಳಿಸಿದ್ದರು. ಮೃತ ಭಾಗೀರಥಿ ಹೆಗಡೆ ಅವರು ತಮ್ಮ ಸಾವಿನಲ್ಲಿಯು ಸಾರ್ಥಕತೆ ತೋರಿದ್ದು ಸಾವಿರಾರು ವಿದ್ಯಾರ್ಥಿಗಳ ಉತ್ತಮ …

Read More »

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು ಉತ್ತಮ ತಿರುಳಿರುವ ಗಂಧದ ತುಂಡುಗಳನ್ನು ಹೊತ್ತೊಯ್ದು ತಿರುಳಿಲ್ಲದ ಎಳೆಯ ತುಂಡುಗಳನ್ನು ಸ್ಥಳದಲ್ಲೆ ಬಿಟ್ಟು ಹೋಗಿದ್ದಾರೆ. ಸ್ಥಳದಲ್ಲಿ ಕಳ್ಳರು ಬಿಟ್ಟು ಹೋದ 44 ಕೆಜಿ ಬುಡಚಿ ಮತ್ತು ತಿರುಳಿಲ್ಲದ ತುದಿ ಭಾಗ 85 ಕೆಜಿ ತೂಕದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಧೀಶರ ಅನುಮತಿ ಪಡೆದು ಪ್ರಥಮ …

Read More »

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕಳೆದ 32 ವರ್ಷಗಳಿಂದ ಗಣೇಶ ಚತುರ್ಥಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ. ವಿಶೇಷವೆಂದರೆ ಕಳೆದ ಅನೇಕ ವರ್ಷಗಳಿಂದ ಶಿರಸಿ ಕೆ.ಹೆಚ್.ಬಿ ಕಾಲೋನಿ ನಿವಾಸಿ ಶ್ರೀಧರ ಸಂಜೀವ ಕೆರೆಕರ ಈತನು ಮುತ್ತು ಹವಳಗಳಿಂದ ಅಲಂಕೃತಗೊಂಡ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ ನೀಡುತ್ತ ಬಂದಿದ್ದು ಈ ವರ್ಷ …

Read More »

ಯಲ್ಲಾಪುರ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜನೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಟ್ಟಿಗೆ ಡಿಪೋ “ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ” ಆವಾರದಲ್ಲಿ ಪ್ರಸಕ್ತ ವರ್ಷ ಚೌತಿ ಗಣಪತಿಯ ಧಾರ್ಮಿಕ ಆರಾಧನೆಯೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೊಂಡಿದೆ ಸಾರ್ವಜನಿಕರು ಭಾಗವಹಿಸಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಗಳಿಸಬಹುದಾಗಿದೆ.ದಿನಾಂಕ 18-9-26 ರಂದು ಶುಕ್ರವಾರ ಸಂಜೆ 6-30 ಕ್ಕೆ ಸಮಿತಿ ಆವಾರದಲ್ಲಿ “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧಾ ವಿವರ.ಸ್ಪರ್ಧೆಯು ಎರಡು …

Read More »

ಯಲ್ಲಾಪುರ ವಿನಾಯಕ ನಗರ ಗಣಪತಿ  9 ನೆ ವರ್ಷದ ಆಚರಣೆ – ಸೆ,17 ಕ್ಕೆ ಅನ್ನಸಂತರ್ಪಣೆ – ಶ್ಯಾಮಸುಂದರ ಭಾಸ್ಕರ ಆಚಾರಿ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿನಾಯಕನಗರ ಸಾರ್ವಜನಿಕ ಗಜಾನನೋತ್ಸವ ಸಮಿತಿ ಅಡಿಯಲ್ಲಿ ಒಂಬತ್ತನೆ ವರ್ಷದ ಚೌತಿ ಗಣಪನ ಸಂಭ್ರಮಾಚರಣೆ ವಿಜ್ರಂಭಣೆಯಿಂದ ಜರುಗುತ್ತಿದ್ದು ಐದು ದಿನಗಳ ಕಾಲವಪೂಜಿಸಲ್ಪಡುವ ಗಣಪನ ಸಾನಿಧ್ಯದಲ್ಲಿ ಸೆ,17 ರ ಗುರುವಾರದಂದು ಗಣಹವನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಶ್ಯಾಮಸುಂದರ ಭಾಸ್ಕರ ಆಚಾರಿ ಪ್ರತಿಧ್ವನಿ ಗೆ ತಿಳಿಸಿದ್ದಾರೆ. ದಿನಾಂಕ 14 ರಂದು ಪ್ರತಿಷ್ಟಾಪಿಸಲ್ಪಟ್ಟ ಗಣಪತಿಯು ಸತತ ಐದು ದಿನಗಳ ಕಾಲ ಶ್ರದ್ದಾ ಭಕ್ತಿಯಿಂದ ಪೂಜೆ ಪುನಸ್ಕಾರಗಳು …

Read More »

ನಂದೊಳ್ಳಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಶಾಸಕ ಹೆಬ್ಬಾರ್ ಭೇಟಿ – ಅಭಿವೃದ್ಧಿ ವೇಗಕ್ಕೆ ಸಂತಸ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕ್ರಿಯಾಶೀಲ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ನಂದೊಳ್ಳಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ  ಶಿವರಾಮ‌ ಹೆಬ್ಬಾರ ಮಂಗಳವಾರ ಬೇಟಿ ನೀಡಿದರು. ಸೊಸೈಟಿ ಯ ಅಭಿವೃದ್ಧಿ ವೇಗಕ್ಕೆ  ಸಂತಸವಾಗಿ ಉತ್ತಮ ಆರ್ಥಿಕ ವ್ಯವಹಾರ, ಸಾರ್ವಜನಿಕ ವಲಯದಲ್ಲಿ ಸೊಸೈಟಿಯ ಸೇವಾ ಪ್ರಕ್ರಿಯೆ ಮತ್ತು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಮತ್ತಷ್ಟು ಪ್ರಗತಿ ಸಾಧಿಸಲೆಂದು ಶುಭ ಹಾರೈಸಿದರು. ಈ ಸಂದರ್ಭಲ್ಲಿ ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರ ಆರ್.ಎಸ್ ಭಟ್ಟ. …

Read More »

ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ” ನವಿಲಿನ ಮೇಲೇರಿ ಬಂದ ಮುದ್ದು ಗಣಪ”

ಪ್ರತಿಧ್ವನಿ ಯಲ್ಲಾಪುರ : ಸದಾ ಇಲಾಖೆಯ ಜಂಜಾಟದ ನಡುವೆ ಬಿಡುವು ಸಿಗುವುದೇ ಕಡಿಮೆ ಅದು ಸಹ ಕುಟುಂಬದ ಕೆಲಸಕ್ಕೆ ಮೀಸಲಿಡಬೇಕು ಆದರೆ ಇಲ್ಲೊಬ್ಬ ಬಿಡುವಿಲ್ಲದ ಸರ್ಕಾರಿ ಕೆಲಸದ ನಡುವೆಯು ಬಹು ವರ್ಷಗಳಿಂದ ತಮ್ಮ ಕೈಯ್ಯಾರೆ ಗಣಪನ‌ನ್ನು ತಯಾರಿಸಿ ಪ್ರತಿಷ್ಟಾಪಸಿ ಪೂಜಿಸಿಕೊಂಡು ಬರುತ್ತಿದ್ದು ಈ ಬಾರಿ ನವಿಲಿನ ಮೇಲೆ ಕುಳಿತ ಗಣಪತಿಯನ್ನು ಮುದ್ದಾಗಿ ತಯಾರಿಸಿದ್ದಾರೆ ಡಾ,ನರೇಂದ್ರ ಪವಾರ್. ಡಾ,ನರೇಂದ್ರ ಪವಾರ್ ಮೂಲತಃ ಶಿರಸಿಯವರಾಗಿದ್ದು ಯಲ್ಲಾಪುರ ತಾಲೂಕು ಆರೋಗ್ಯಾಧಿಕಾರಿಯಾಗಿ ಮತ್ತು ತಾಲೂಕು ಆಸ್ಪತ್ರೆ …

Read More »

ಕೈಗಾ 5-6 ನೇ ಘಟಕಗಳ ಸಿವಿಲ್ ಕಾಮಗಾರಿಯಲ್ಲಿ ಸ್ಥಳಿಯರಿಗೂ ಅವಕಾಶ ಸಿಗಲಿ – ರಾಮು ನಾಯ್ಕ್

ಪ್ರತಿಧ್ವನಿ ಯಲ್ಲಾಪುರ : ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶದಲ್ಲಿ 5 ಹಾಗೂ 6 ನೇ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಸಾವಿರಾರು ಕೋಟಿ ರೂ. ವೆಚ್ಚದ ಹಾಗೂ ನಾಲ್ಕೈದು ವರ್ಷಗಳ ಕಾಲ ನಿರಂತರವಾಗಿ ನಡೆಯುವ ಕಾಮಗಾರಿ ಇದು. ಹೀಗಾಗಿ ಈ ಯೋಜನೆಯಲ್ಲಿ ಬಳಕೆಯಾಗುವ ಜಲ್ಲಿ ಕಲ್ಲು, ಇವುಗಳನ್ನು ಸಾಗಿಸುವ ವಾಹನಗಳು, ಲಭ್ಯ ಯಂತ್ರೋಪಕರಣಗಳನ್ನು ಉತ್ತರ ಕನ್ನಡ ಜಿಲ್ಲೆಗೇ ಮೊದಲ ಆಧ್ಯತೆ ನೀಡಿ ಪಡೆಯಬೇಕೆಂದು ಜಿಲ್ಲಾ ಲಾರಿ ಟ್ರಾನ್ಸಪೋರ್ಟ ಅಸೋಸಿಯೇಷನ್, …

Read More »

ನಾಡಿಗೆ ನಾಡೆ ಸಂಭ್ರಮಿಸುತ್ತಿದೆ ಗೌರಿ ಗಣೇಶನ ಆಗಮನಕ್ಕೆ – ಸರ್ವರಿಗು ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಪ್ರತಿಧ್ವನಿ ಯಲ್ಲಾಪುರ : ನಾಡಿಗೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ, ಈ ಬಾರಿಯ ಹಬ್ಬವು ಮತ್ತಷ್ಟು ವಿಶೇಷ  ಏಕೆಂದರೆ ಸಾಮಾನ್ಯವಾಗಿ ಭಾದ್ರಪದ ಮಾಸದ ತದಿಗೆಯ ದಿನದಂದು ಗೌರಿ ಹಬ್ಬವನ್ನು ಆಚರಿಸಿದರೇ, ಅದರ ಮರುದಿನ ಅಂದರೆ ಚೌತಿಯ ದಿನದಂದು ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಜನಪದರ ಪ್ರಕಾರ  ಹೆಣ್ಣು ಮಕ್ಕಳಂತೆ ಗೌರಿ ಕೂಡ ಭೂಲೋಕದ ಮಗಳಾಗಿದ್ದು, ಕೈಲಾಸದಿಂದ ತನ್ನ ತವರುಮನೆಗೆ ಆಗಮಿಸುತ್ತಾಳೆ. ಪತಿ ಶಿವನು ನನ್ನ ಅರ್ಧಾಂಗಿಯನ್ನು ಕ್ಷಣ ಕೂಡ …

Read More »