ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಣಶೆಟ್ಟಿಕೋಪ್ಪ ಮಜರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತ ಬಂದಿದ್ದು ಕಳೆದ ಬೇಸಿಗೆಯಲ್ಲಿ ಹಿಂದಿನ ಗ್ರಾಮ ಪಂಚಾಯತ ಆಡಳಿತ ಕಮಿಟಿ ಅವಧಿಯಲ್ಲಿ 2 ಬೋರವೆಲ್ ಕೊರೆದರು ಯಾವುದೇ ನೀರಿನ ಜಲ ಬಿಳದಿರುವುದು ಗ್ರಾಮಸ್ಥರ ನಿರಾಶೆಗೆ ಕಾರಣವಾಗಿತ್ತು. ಈ ಸಮಸ್ಯೆಯನ್ನು ಸ್ಥಳೀಯ ಮುಖಂಡರುಗಳಾದ ವಿನಾಯಕ್ ತಿನ್ನೇಕರ, ಸಂಜಯ್ ತಿನ್ನೇಕರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ರಾಜೇಶ್ ತಿನ್ನೇಕರ್, ಪಾಂಡು ಶಿಂದೆ, ಮಾರುತಿ …
Read More »Monthly Archives: July 2026
ವಿದ್ಯಾರ್ಥಿಗಳ ಮೇಲಿನ ಪೋಷಕರ ಅತಿಯಾದ ಮಮಕಾರ – ಭವಿಷ್ಯದಲ್ಲಿ ಸಂಸ್ಕಾರವಂತ ಬದುಕಿಗೆ ಸಂಚಕಾರ.
ಕೇಬಲ್ ನಾಗೇಶ್,ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ವರ್ಷಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಅಕ್ಕರೆ,ಪ್ರೀತಿ,ಮಮಕಾರದ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದ್ದು ಭವಿಷ್ಯದಲ್ಲಿ ಮಕ್ಕಳು ಸಂಸ್ಕಾರಂತ ಬದುಕು ನಡೆಸಲು ಅಡ್ಡಿಯಾಗುವುದಲ್ಲದೆ ಸುಂದರ,ಸುಸಂಪನ್ನ ಮತ್ತು ಸಂಸ್ಕಾರವಂತರನ್ನಾಗಿಸುವ ಗುರು ಹಿರಿಯರ ಪ್ರಯತ್ನಕ್ಕು ಅಡ್ಡಿಯಾಗುತ್ತಿದೆ. ಮಕ್ಕಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅದರಲ್ಲಿ ಪ್ರಾಥಮಿಕ ಹಂತದಿಂದಲೆ ನಡೆ,ನುಡಿ,ಸಭ್ಯತೆ,ಸಂಸ್ಕಾರ,ಪದ್ದತಿ,ಪರಂಪರೆ ಯನ್ನು ಹೇಳಿಕೊಡುತ್ತ ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಮಯವಾಗಿದೆ. ಈ ಹಂತದಲ್ಲಿ ಮನೆಯಲ್ಲಿ ಹಿರಿಯರು ಶಾಲೆಗಳಲ್ಲಿ ಶಿಕ್ಷಕರು ಸದಾ ತಿದ್ದಿ …
Read More »
Prathidvani Yellapura