Breaking News

Uncategorized

ತಿಲಕ್ ಚೌಕ್ ಸಮಿತಿಗೆ ಭೇಟಿ ನೀಡಿದ ಉತ್ತರ ಕನ್ನಡ ಎಸ್.ಪಿ ದೀಪನ್ ಎಂ.ಎನ್ – ಗಣೇಶೋತ್ಸವ ಸಂಭ್ರಮಾಚರಣೆ ಶಾಂತಿ  ಸುವ್ಯವಸ್ಥೆ ಕುರಿತು ಸಲಹೆ ನೀಡಿದರು

ಪ್ರತಿಧ್ವನಿ ಯಲ್ಲಾಪುರ : ಚೌತಿ ಗಣೇಶೋತ್ಸವದ ಸಂಭ್ರಮಾಚರಣೆಗೆ ದಿನಗಣನೆ ಆರಂಭಗೊಂಡ ಹಿನ್ನೆಲೆಯಲ್ಲಿ ಯಲ್ಲಾಪುರದ ಅತ್ಯಂತ ಹಳೆಯ ಗಣೇಶೋತ್ಸವ ಆಚರಣೆ ಸಮಿತಿಯಾದ ತಿಲಕ್ ಚೌಕ್ ಸಭಾ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್.ದೀಪನ್ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು. ಪಟ್ಟಣದ ಅತ್ಯಂತ ಹಳೆಯ ಸಮಿತಿ ಎಂದೇ ಹೆಸರಾದ ಮತ್ತು ಪ್ರತಿ ವರ್ಷ ವಿಶಿಷ್ಟ ಆಚರಣೆಗೆ ಹೆಸರಾದ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಆವಾರದಲ್ಲಿ ಪ್ರಸಕ್ತ ವರ್ಷದ ಗಜಾನನೋತ್ಸವ …

Read More »

ಮಂಚಿಕೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ- ಅಹವಾಲು ಸ್ವೀಕರಿಸಿದ ಶಾಸಕ ಶಿವರಾಮ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೂತನ ಯೋಜನೆಯಾದ ” ಪ್ರಜಾಸೇವೆ ”  ಆಂದೋಲನ ಸಭೆ ತಾಲ್ಲೂಕಿನ ಮಂಚಿಕೇರಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜನತೆ ಮತ್ತು ಸರ್ಕಾರ ಪರಸ್ಪರರಾಗುವ ನಿಟ್ಟಿನಲ್ಲಿ ಪ್ರಜಾಸೇವೆ ಅತ್ಯಂತ ಪರಿಣಾಮಕಾರಿಯಾಗಲಿದೆ ಮತ್ತು ಆಡಳಿತ ಯಂತ್ರ ಮತ್ತಷ್ಟು ಚುರುಕಾಗಲಿದೆ. ಪ್ರಜೆಗಳ ಸೇವೆಗಾಗಿಯೆ ಆಯ್ಕೆಯಾದ ನಾವು ಪ್ರಜೆಗಳ ಸೇವೆ ಇನ್ನಷ್ಟು ಚುರುಕಾಗಿ ಮಾಡಲು ಅವಕಾಶವಾಗಲಿದೆ …

Read More »

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಸಕ ಹೆಬ್ಬಾರ್..

ಪ್ರತಿಧ್ವನಿ ಯಲ್ಲಾಪುರ :  ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ತಮ್ಮ ಜ್ಞಾನ, ಮೌಲ್ಯ ಹಾಗೂ ಆದರ್ಶಗಳ ಮೂಲಕ ಸಮಾಜದ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ನನ್ನ ಕ್ಷೇತ್ರದ ಎಲ್ಲಾ ಶಿಕ್ಷಲರ ಮೇಲೆ ನನಗೆ ಅಪಾರವಾದ ಗೌರವವಿದ್ದು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಅವರೆಲ್ಲರಿಗು ಶಿಕ್ಷಕ ದಿನದ ಶುಭಾಶಯಗಳು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಶನಿವಾರ ಪಟ್ಟಣದ ವೆಂಕಟರಮಣ ಮಠದಲ್ಲಿ …

Read More »

ಮಾಜಿ ಪ್ರಧಾನಿ ದಿ,ರಾಜೀವ್ ಗಾಂಧಿ ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಯಲ್ಲಾಪುರದ ಇಬ್ಬರು ಶಿಕ್ಷಕರು.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೈಟಿಎಸ್ಎಸ್ ಕಾಲೇಜು ಇಂಗ್ಲೀಷ್ ಉಪನ್ಯಾಸಕಿ ಅಶ್ವನಿ.ಕೆ ಹಾಗು ಕಂಚನಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಸುಧಾಕರ ನಾಯ್ಕ್ ಅವರಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಶನಿವಾರ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕೆಪಿಸಿಸಿ ಶಿಕ್ಷಕ ಘಟಕದ ಅಡಿಯಲ್ಲಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿರುವ ” ಭಾರತ್ ಜೋಡೋ …

Read More »

ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರ ಮುಚ್ಚಿ ಗೃಹಲಕ್ಷ್ಮಿ ಬ್ಯಾನರ್ ಅಳವಡಿಸಿ ಅಪಮಾನ – ದಲಿತ ಸಂಘಟನೆಗಳ ಅಸಮಧಾನ.

ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಅಳವಡಿಸಿದ್ದ ಬೃಹತ್ ಫಲಕಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮೀ ಯೋಜನೆಯು 3 ವರ್ಷ ತುಂಬಿದ ಪ್ರಚಾರ ಪರದೆಯನ್ನು ಅಳವಡಿಸಿದ್ದು ಸ್ಥಳೀಯ ದಲಿತ ಸಂಘಟನೆಗಳ ಅಸಮಧಾನಕ್ಕೆ ಕಾರಣವಾಗಿದೆ.ಈ ಸಂಬಂಧ ತೊಗಲು ಅರಳಯ್ಯ ಟ್ರಸ್ಟ್ ಅಧ್ಯಕ್ಷ ದಲಿತ ಮುಖಂಡ ಜಗನ್ನಾಥ ರೇವಣ್ಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ಈ ಕೃತ್ಯ ಎಸಗಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬದಲಿಸಿರುವುದು ಯಾವುದೊ …

Read More »

ಗೋವುಗಳನ್ನು ಮಕ್ಕಳಂತೆ ಉಪಚರಿಸಿ ಚಿಕಿತ್ಸೆ ನೀಡುವ ಕೆ.ಜಿ‌.ಹೆಗಡೆ ಸೇವೆ ಅಮೂಲ್ಯವಾದುದು – ಡಿ.ಜಿ.ದುಂಡಿ,ವಜ್ರಳ್ಳಿ.

ಡಿ.ಜಿ.ದುಂಡಿ,ವಜ್ರಳ್ಳಿ ಅವರ ಲೇಖನಿಯಲ್ಲಿ🖊 ಪ್ರತಿಧ್ವನಿ ಯಲ್ಲಾಪುರ : ಜನ ನಾಯಕ ಜಾನುವಾರು ನಾಯಕ ಜನರ ಮೇಲೊಂದು ಚಿಕ್ಕ ಕಾಳಜಿ ,ಜನರನ್ನು ಸ್ವಲ್ಪ ಆಕರ್ಷಿಸುವ ಮಾತುಗಾರಿಕೆ ಸಾಮಾಜಿಕ ಕಾಳಜಿ  ( ಈ ಕಾಲದಲ್ಲಿ ದುಡ್ಡೂಇರಬೇಕು) ಇದ್ದವರು ಸುಲಭವಾಗಿ  ಜನನಾಯಕರಾಗಬಹುದು.(ಇತ್ತೀಚಿನ ದಿನಗಳಲ್ಲಂತೂ ನಾಲ್ಕು ಜನ ಅಕ್ಕಪಕ್ಕದಲ್ಲಿ ಇದ್ದರೆ ಸಾಕು ತಾನು ಜನ ನಾಯಕಅಂತ ತಿಳಿದುಕೊಳ್ಳುವವರು ಹೆಚ್ಚಾಗಿದ್ದಾರೆ.)ಆದರೆ ನಾನಿಲ್ಲಿ ಹೇಳುತ್ತಿರುವುದು ಜಾನುವಾರು ನಾಯಕ ಜನರ ಹೃದಯದಲ್ಲಿ ಕುಳಿತು ಜನನಾಯಕನಾದ ಕಥೆ. ಈ ಪಟ್ಟ ಸುಲಭದ್ದಲ್ಲ.ಮೊದಲನೆಯದಾಗಿ – ಮೂಕ ಪ್ರಾಣಿಗಳ ಮೇಲೆಕಾಳಜಿ …

Read More »

ವಿಷ ಪ್ರಾಶನಕ್ಕೆ 6 ಶ್ವಾನಗಳ ಸಾವು ತಳ್ಳೀಗೆರೆಯಲ್ಲಿ ನಡೆದ ಅಮಾನವೀಯ ಘಟನೆ – ತನಿಖೆಗೆ ಆಗ್ರಹಿಸಿದ ವಿಜಯ್ ಮಿರಾಶಿ.

ಪ್ರತಿಧ್ವನಿ ಯಲ್ಲಾಪುರ : ಒಂದೇ ದಿನ ಒಂದೇ ಏರಿಯಾದಲ್ಲಿ  ನಾಲ್ಕು ನಾಯಿಗಳು ಸಾವನಪ್ಪಿದ ಧಾರುಣ ಘಟನೆ ಶುಕ್ರವಾರ ಪಟ್ಟಣದ ತಳ್ಳೀಗೇರಿಯಲ್ಲಿ ನಡೆದಿದೆ. ಬದ್ದತೆ ತೋರಿದ ಸಮಾಜ ಸೇವಕ ವಿಜಯ್ ಮಿರಾಶಿ ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಖಂಡ ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಪರಿಸ್ಥಿತಿಯ ಗಂಭೀರತೆ ಅರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆಮಾಡಿ ಸಾವನಪ್ಪಿದ ಶ್ವಾನಗಳನ್ನು ಬೇರೆಡೆಗೆ ಸಾಗಿಸಲು ಸೂಚಿಸಿದರು ಮೊದಲಿಗೆ ಅಲ್ಲಿಯ ಜನರು ಹಾವಿನ …

Read More »

ಪಟ್ಟಣದ ಕೖಗಾರಿಕಾ ಸಂಘ 40 ಲಕ್ಷ  ಲಾಭದಲ್ಲಿ ವ್ಯವಹರಿಸಿದ ಸಹಕರಿಸಿದ ಸರ್ವರಿಗು ಅಭಿನಂದನೆಗಳು – ಡಿ. ಶಂಕರ ಭಟ್ಟ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಸ್ಥಾಪಿತವಾಗಿರುವ ಕೈಗಾರಿಕ ಸಹಕಾರಿ ಸಂಘ ನಿ. ಯಲ್ಲಾಪುರ ಕಳೆದ ಆರ್ಥಿಕ ವರ್ಷದಲ್ಲಿ 40 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಸ್ಥೆಯ ಮೇಲಿನ ಗ್ರಾಹಕರ ಪ್ರೀತಿ,ನಂಬಿಕೆ ಮತ್ತು ಸಮರ್ಥವಾದ ಆಡಳಿತ ಮಂಡಳಿ ಹಾಗು ಉತ್ತಮ ವ್ಯಾವಹಾರಿಕ ನೈಪುಣ್ಯತೆಯ ವ್ಯವಸ್ಥಾಪಕ ಹಾಗು ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಿ.ಶಂಕರ ಭಟ್ ಹೇಳಿದರು. ಅವರು ಶುಕ್ರವಾರ ಕೈಗಾರಿಕ ಸೊಸೈಟಿಯ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ …

Read More »

2026-27 ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ – ರಾಜ್ಯ ಮಟ್ಟದ ಉತ್ತಮ ಶಿಕ್ಷಕರಾಗಿ-ರಾಮಚಂದ್ರ ಐ ನಾಯ್ಕ್ ಆಯ್ಕೆ.

ಪ್ರತಿಧ್ವನಿ ಯಲ್ಲಾಪುರ – 2026-27 ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಈ ಬಾರಿ ಶೈಕ್ಷಣಿಕ ಸೇವೆಯೊಂದಿಗೆ ಸಾಮಾಜಿಕ ಕಳಕಳಿ ಉಳ್ಳ ಬಡವರ ಶಿಕ್ಷಕರೆಂದೇ ಖ್ಯಾತರಾದ ರಾಮಾಪುರ ಶಾಲೆಯ ಪದೋನ್ನತ ಮುಖ್ಯ ಶಿಕ್ಷಕ ರಾಮಚಂದ್ರ ಐ ನಾಯ್ಕ್ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆನಗೋಡು ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಾರುತಿ ಆಚಾರಿ, ಶಿರನಾಲ ಸಹ ಶಿಕ್ಷಕ ಸತೀಶ್ ಶೆಟ್ಟಿ ಹಾಗು …

Read More »

ರಾಜೀವ್ ಗಾಂಧಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಯಲ್ಲಾಪುರದ ವೈಟಿಎಸ್ಎಸ್ ಉಪನ್ಯಾಸಕಿ ಅಶ್ವಿನಿ. ಕೆ ಆಯ್ಕೆ.

ಪ್ರತಿಧ್ವನಿ ಯಲ್ಲಾಪುರ : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಯಲ್ಲಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ನ ಕಾಲೇಜು ಉಪನ್ಯಾಸಕಿ ಅಶ್ವಿನಿ. ಕೆ ಅವರು ಆಯ್ಕೆಯಾಗಿದ್ದು ಸೆ,5 ರಂದು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೋ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕೆಪಿಸಿಸಿ ಶಿಕ್ಷಕ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ್ ಅದೇಶ ಪತ್ರದಲ್ಲಿ ತಿಳಿಸಿದ್ದಾರೆ. ಅಶ್ವಿನಿ.ಕೆ ಅವರು ಯಲ್ಲಾಪುರ …

Read More »