Breaking News

Uncategorized

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ – ಅಖಿಲ ಕರ್ನಾಟಕ ಅಹಿಂದ ವೇದಿಕೆ ವಿರೋಧ – ದ್ಯಾಮಣ್ಣ ಬೋವಿ ವಡ್ಡರ್

ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ಸಂಘಟನೆ ಬಲವಾಗಿ ವಿರೋದಿಸುತ್ತದೆ ಈ ಸಂಬಂಧ ಯಾವುದೇ ಸಂಘಟನೆಗಳು ಹೋರಾಟಕ್ಕೆ ಮುಂದಾದರೆ ಅದಕ್ಕೆ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ಉತ್ತರ …

Read More »

ಯಲ್ಲಾಪುರದ ಶಕ್ತಿ ಗಣಪತಿ ಸಾನಿದ್ಯದಲ್ಲಿ ಆ,13 ರಂದು ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸೆ – ಗಣಪತಿ ಕೋಲಿಬೇಣ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಆಗಸ್ಟ್,13 ರ ಗುರುವಾರದಂದು “ಆರ್ಟ್ ಆಫ್ ಲಿವಿಂಗ್” ಯಲ್ಲಾಪುರ“ಗೋಸೇವಾ ಗತಿ ವಿಧಿ, ದಾಂಡೇಲಿ ಜಿಲ್ಲಾ, ಶಿರಸಿ ವಿಭಾಗ“ಶ್ರೀ ಗೋವರ್ಧನ (ರಿ) ಗೋಶಾಲೆ ಕರಡೊಳ್ಳಿ, ಯಲ್ಲಾಪುರ (ಉ.ಕ). ಇವರ ಸಂಯುಕ್ತ ಆಶ್ರಯದಲ್ಲಿ ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸಾ ಶಿಭಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕರಡೊಳ್ಳಿ ಗೋವರ್ಧನ ಗೋ ಶಾಲೆ ಪ್ರಮುಖ …

Read More »

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಮ್ ಓರಿಯಂಟೇಶನ್ “ಯುವ ಪರ್ವ”ಕ್ಕೆ  ಚಾಲನೆ

ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರದ “ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ಸವಾಂಗೀಣ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್., ಹಾಗೂ ಯೂತ್ ರೆಡ್ ಕ್ರಾಸ್‌ನಂತಹ ಹಲವು ತರಬೇತಿ ವೇದಿಕೆಗಳು ಲಭ್ಯವಿವೆ” ಎಂದು ಕಾಲೇಜಿನ ಕ್ರಿಯಾಶೀಲ ಪ್ರಾಂಶುಪಾಲ ಡಾ,ಆರ್.ಡಿ.ಜನಾರ್ಧನ್ ಹೇಳಿದರು. ಅವರು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ …

Read More »

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರ್ಪಡೆ ಶಾಸಕ  ಹೆಬ್ಬಾರ್ ವಿರೋಧ – ಹೋರಾಟಕ್ಕೆ ಬೆಂಬಲ ಘೋಷಣೆ.

ಪ್ರತಿಧ್ವನಿ ಯಲ್ಲಾಪುರ: ಮಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಹೈಕೋರ್ಟ್ ಸಂಚಾರಿ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಉತ್ತರ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ಶಾಸಕ ಶಿವರಾಮ ಹೆಬ್ಬಾರ್ ಅವರು, ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು …

Read More »

ಶಾಂತಿ ಕ್ರಾಂತಿ ರಿ ರಿಲೀಸ್ ಆಗಲಿ ರವಿಚಂದ್ರನ್ ಗೆಲ್ಲಲಿ – ಸಾಮಾಜಿಕ ಜಾಲತಾಣದಲ್ಲಿ ಸಕತ್ ಹವಾ..

ಪ್ರತಿಧ್ವನಿ ಯಲ್ಲಾಪುರ : ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಭಾಗ ತೆರೆದರು ಒಂದೇ ಬೇಡಿಕೆ ಹಾಡುಗಳ ಮೂಲಕ ಮಾತಿನ ಮೂಲಕ ನೃತ್ಯಗಳ ಮೂಲಕ ಅಷ್ಟೇಕೆ ತಾವು ನಿತ್ಯ ಮಾಡುವ ತಮ್ಮ ವೃತ್ತಿಯ ಮೂಲಕ ಶಾಂತಿಕ್ರಾಂತಿ ಕನ್ನಡ ಚಲನ ಚಿತ್ರವನ್ನು ಮತ್ತೊಮ್ಮೆ ರೀ ರಿಲೀಸ್ ಮಾಡಬೇಕೆಂದು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಗೆ ಒತ್ತಾಯಿಸುತ್ತಿದ್ದಾರೆ. 90 ರ ದಶಕದಲ್ಲಿ ಆಗಲೆ‌ ಪ್ಯಾನ್ ಇಂಡಿಯಾ ಚಿತ್ರ ನೀಡಿದ ಹೆಗ್ಗಳಿಕೆ ನಮ್ಮ ಕನ್ನಡ ಚಿತ್ರರಂಗದ್ದು ಅದರಲ್ಲು …

Read More »

ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ನೈಜ ವಾರಸುದಾರರ ಕೈ ಸೇರಿದ ಮೊಬೈಲ್ ಫೋನ್ ಗಳು

ಪ್ರತಿಧ್ವನಿ ಯಲ್ಲಾಪುರ :  ಯಲ್ಲಾಪುರ ಪೊಲೀಸರ CEIR ಪೋರ್ಟಲ್ ಕಾರ್ಯಾಚರಣೆ – ಹತ್ತು ಮೊಬೈಲ್ ವಾರಸುದಾರರ ಕೈಗೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಕಳೆದುಕೊಳ್ಳುವುದು ಅಥವ ಕಳ್ಳತನವಾಗುವ ಪ್ರಕರಣಗಳು ಹೆಚ್ಚುತ್ತಲಿವೆ,ಪೊಲೀಸರು ವಿವಿಧ ರೂಪದಲ್ಲಿ ಜಾಗೃತಿ ಮೂಡಿಸುತ್ತಾ ಬಂದರು ಮೊಬೈಲ್ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚತ್ತಲೆ ಇವೆ.ಯಲ್ಲಾಪುರ ಪೊಲೀಸರು ಮೊಬೈಲ್ ಕಾಣೆಯಾದ ಪ್ರಕರಣಗಳ ಬೆನ್ನು ಹತ್ತಿದ್ದು CEIR ಪೊರ್ಟಲ್ ಮೂಲಕ 10 ಮೊಬೈಲ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ತಲುಪಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ …

Read More »

ಯಲ್ಲಾಪುರದ ಸ್ವರ ಮಾಧುರಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಗುರು ಪೂರ್ಣಿಮಾ ನಿಮಿತ್ತ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ.

ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಹೆಸರಾಂತ ಸಂಗೀತ ವಿದ್ಯಾಲಯವಾಗಿ ಗುರುತಿಸಿಕೊಂಡ ರಮೇಶ್ ಹೆಗಡೆ ಸಾರಥ್ಯದ ” ಸ್ವರ ಮಾಧುರಿ ಸಂಗೀತ ವಿದ್ಯಾಲಯ ” ಆಶ್ರಯದಲ್ಲಿ ತಟಗಾರ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಪ್ರಾಂಗಣದಲ್ಲಿ ಗುರು ಪೂರ್ಣಿಮಾ ನಿಮಿತ್ತ ಮತ್ತು ದಿ, ಸಂಗೀತ ಉಡುಪ ಗುರುಗಳ ಸ್ಮರಣಾರ್ಥವಾಗಿ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇ|ಶ್ರೀ, ನಾಗಪತಿ ಹೆಗಡೆ ದೇವಾಲಯದ ಅರ್ಚಕರು ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು, ದೇವಸ್ಥಾನದ ಅಧ್ಯಕ್ಷ ಗೋಪಾಲ ಹಂಗಾರಿ …

Read More »

ಯಲ್ಲಾಪುರ ಅಂಬೇಡ್ಕರ್ ನಗರದ ಸರ್ಕಲ್ ನಲ್ಲಿ ಕುಸಿಯುವ ಭೀತಿಯಲ್ಲಿದೆ ಹಳೆಯ ಮನೆ – ಜನರೆ ಎಚ್ಚರ.!!

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ನಗರದ ಅಕ್ಬರ್ ಅಂಗಡಿ ಸರ್ಕಲ್ ನಲ್ಲಿ ಚಚ್೯ ರಸ್ತೆಯಲ್ಲಿರುವ ಕಲಾಲ್ ಕುಟುಂಬಕ್ಕೆ ಸೇರಿದ ನೂರಕ್ಕು ಅಧಿಕ ವರ್ಷಗಳ ಹಿಂದಿನ ಹಳೆಯ ಮನೆಯೊಂದು ನಿಧಾನವಾಗಿ ಕುಸಿಯುತ್ತಲಿದ್ದು ಅಪಾಯದ ಮಟ್ಟಕ್ಕೆ ತಲುಪಿದೆ. ಸದ್ಯ ಕುಸಿಯುವ ಸ್ಥಿತಿಯಲ್ಲಿರುವ ಹಳೆಯ ಮನೆಯಲ್ಲಿ ಇಲ್ಲಿಯವರೆಗು ವಾಸವಾಗಿದ್ದ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ,ಆದರೆ ಮನೆಯ ಹಿಂಬಾಗದ ಮಚ್ಚೀಗಲ್ಲಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುತ್ತಿದ್ದಾರೆ,ಕಾರಣ ಮನೆಯ ಗೋಡೆಯ ಇಟ್ಟಿಗೆಗಳು ನಿಧಾನವಾಗಿ …

Read More »

ವೈಯಕ್ತಿಕ ದ್ವೇಷವೋ ಅಡಿಕೆ ಗಿಡಗಳ ಮೇಲಿನ ಆಕ್ರೋಶವೊ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಅಡಿಕೆ ಗಿಡಗಳು.

ಪ್ರತಿಧ್ವನಿ ಯಲ್ಲಾಪುರ : ಅತಿಕ್ರಮಣ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಅರಣ್ಯ ಇಲಾಖೆಯವರು ತೆರವುಗೊಳಿಸುವುದು ಎಲ್ಲರಿಗು ತಿಳಿದ ವಿಚಾರ ಆದರೆ ಇಲ್ಲೊಬ್ಬ ಕೃಷಿಕರ ಮಾಲ್ಕಿ ಜಾಗದಲ್ಲಿ ನೆಟ್ಟಿರುವ ಅಡಿಕೆ ಗಿಡಗಳನ್ನು ಕತ್ತರಿಸಿರುವುದು ಅಕ್ಷಮ್ಯ ಮತ್ತು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿದಂತಾಗಿದೆ. ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲುಗಾನ ಗ್ರಾಮದ ಸರ್ವೇ ನಂಬರ್ 38/2 ರಲ್ಲಿ ಸುಬ್ರಾಯ ವೆಂಕಟರಮಣ ಭಟ್ ಎಂಬುವರ ತೋಟದ ಮದ್ಯ ಭಾಗದಲ್ಲಿ ಮಕ್ಕಳಂತೆ …

Read More »

ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಸೇರ್ಪಡೆ ವಿರೋಧಿಸಿ ಯಲ್ಲಾಪುರದಲ್ಲಿ ವಕೀಲರಿಂದ ಪತ್ರ ಚಳುವಳಿ..

ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ವಿರೋದವಿದೆ ಈ ಸಂಬಂಧ ಮುಖ್ಯ ನ್ಯಾಯ ಮೂರ್ತಿಗಳಿಗು, ರಾಜ್ಯಪಾಲರಿಗೆ ಹಾಗು ಮುಖ್ಯಮಂತ್ರಿಗಳಿಗೆ ಪತ್ರ ವಕೀಲರಿಂದ ಪತ್ರ ಚಳುವಳಿ ಪ್ರಾರಂಭಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ ಹೇಳಿದರು. ಅವರು ಪಟ್ಟಣದ ನ್ಯಾಯಾಯಲದ ಆವರಣದಲ್ಲಿ ಹಮ್ಮಿಕೊಂಡ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರಕನ್ನಡ ಜಿಲ್ಲೆ ಸೇರ್ಪಡೆ …

Read More »