ಪ್ರತಿಧ್ವನಿ ಯಲ್ಲಾಪುರ : ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಕೊಡುಗೈ ದಾನಿ ಯುವ ನಾಯಕ ಬಾಲಕೃಷ್ಣ ನಾಯಕ್ ಅವರು ಕರಡೊಳ್ಳಿಯಲ್ಲಿ ಕೊಳವೆಬಾವಿ ಕೊರೆಸಿ ಗ್ರಾಮಸ್ಥರ ದಶಕಗಳ ದಾಹ ನೀಗಿಸಿದ್ದು ಗ್ರಾಮಸ್ಥರು ಧನ್ಯತೆ ಸಮರ್ಪಿಸಿದ್ದಾರೆ. ಬಾಲಕೃಷ್ಣ ನಾಯಕ್ ಸದ್ಯ ಯಲ್ಲಾಪುರ – ಮುಂಡಗೋಡು ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಚಲಿತದಲ್ಲಿರುವ ಹೆಸರಾಗಿದೆ. ವಿಶೇಷವಾಗಿ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕಡೆಗೆ ಹೆಚ್ಚಿನ …
Read More »Monthly Archives: June 2026
ತುರ್ತು ಪರಿಸ್ಥಿತಿಯ ಕಾಂಗ್ರೆಸ್ ಗ್ಯಾರಂಟಿ ದಿನಕ್ಕೆ ಇಂದು ಐವತ್ತೊಂದರ ಸಂಭ್ರಮ – ರಾಮು ನಾಯ್ಕ್.
ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ಸಿಗರ ಗ್ಯಾರಂಟಿ ಭಾಗ್ಯ ಯೋಜನೆಗಳು ಈಗಷ್ಟೇ ಅಲ್ಲ, 50 ವರ್ಷಗಳ ಹಿಂದೆ, ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿಯೇ ಇವು ಜಾರಿಯಲ್ಲಿದ್ದವು.1975 ಜೂನ 26, ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಅದನ್ನು ಪ್ರತಿಭಟಿಸುವವರ ಸಲುವಾಗಿಯೇ ಮೊಟ್ಟ ಮೊದಲ ಬಾರಿ, ಉಚಿತ ಜೈಲು ಗ್ಯಾರಂಟಿ ಯೋಜನೆಯನ್ನೂ ಜಾರಿಗೆ ತಂದಿದ್ದರು. ಅಂದು ದೇಶದಲ್ಲಿ ಪ್ರಜಾಪ್ರಭುತ್ವ ಗಂಡಾಂತರದಲ್ಲಿತ್ತು. ಸಂವಿಧಾನ ಹತ್ತಿಕ್ಕಲಾಗಿತ್ತು. ಸಂಘದ ಮೇಲೆ ನಿಷೇಧವಿತ್ತು. ವಾಕ್ …
Read More »ಹುಟಕಮನೆ ಗುಡ್ಡ ನೆಲಸಮ ಪ್ರಕರಣ ನ್ಯಾಯಾಲಯಲ್ಲಿರುವಂತೆಯೆ ಮಾರಾಟಕ್ಕೆ ತೆರೆಮರೆಯ ಯತ್ನ.!!
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಸದ್ದುಮಾಡಿ ಬೆಂಗಳೂರಿನ ಭೂ ವ್ಯಾಜ್ಯಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ ಹುಟಕಮನೆ ಗುಡ್ಡ ನೆಲಸಮ ಅರಣ್ಯನಾಶ ಪ್ರಕರಣಕ್ಕೆ ಸಂಬಂಧಿಸಿದ ಭೂಮಿ ಸಮತಟ್ಟಾಗಿಸಿ ನ್ಯಾಯಾಲಯಕ್ಕು ಗೊತ್ತಾಗದಂತೆ ತೆರೆಮರೆಯಲ್ಲೆ ಮಾರಾಟಕ್ಕೆ ವೇದಿಕೆ ಸಿದ್ದಗೊಂಡು ಭೂಮಿ ಮಾರಾಟಕ್ಕಿದೆ ಎಂಬ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ಖುಲ್ಲಂಖುಲ್ಲಾ ಹರಿದಾಡುತ್ತಿದೆ. ಯಲ್ಲಾಪುರ ತಾಲೂಕು ಕೇಂದ್ರದಿಂದ ಸರಿ ಸುಮಾರು 7 ಕಿಲೋಮೀಟರ್ ಅಂತರದಲ್ಲಿರುವ ಹುಟಕಮನೆ ಗ್ರಾಮದಲ್ಲ್ಲಿ ನೈಸರ್ಗಿಕವಾಗಿ ಬೆಳೆದುನಿಂತ ಬೃಹತ್ ಬೆಟ್ಟ ನೆಲಸಮಮಾಡಿ ಸಹಸ್ರಾರು ಲೋಡ್ …
Read More »ಕರ್ನಾಟಕ ಬ್ಯಾಂಕ್ ಯಲ್ಲಾಪುರ ಶಾಖೆಗೆ 15 ವರ್ಷ ಶುಭಕೋರಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಸರ್ಕಾರ ಮತ್ತು ಆರ್.ಬಿ.ಐ ಬ್ಯಾಂಕುಗಳ ನಿಯಂತ್ರಣಕ್ಕಾಗಿ ಹಲವಾರು ಬದಲಾವಣೆಗಳನ್ನು ತಂದಿದೆ. ಆದರೆ ಸೌಹಾರ್ದ ಸಹಕಾರಕ್ಕೆ ಯಾವ ನಿಬಂಧನೆಯೂ ಇಲ್ಲ. ನಾಡಿನಾದ್ಯಂತ ಹಲವು ಸೌಹಾರ್ದ ಸಂಘಗಳು ಠೇವುದಾರರಿಗೆ ಬಾರೀ ಮೋಸ ಮಾಡಿವೆ. ಇದು ಸರಿಯಾದ ಕ್ರಮ ಅಲ್ಲ. ಯಾವುದೇ ಕಾರಣಕ್ಕೂ ಯಾವುದೇ ಬ್ಯಾಂಕ್ ವ್ಯವಹಾರ ನಡೆಸುವವರಿಂದ ಠೇವುದಾರರಿಗೆ ಮೋಸ ಆಗದಂತೆ ಆರ್.ಬಿ.ಐ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು. …
Read More »ಶಾಸಕ ಶಿವರಾಮ ಹೆಬ್ಬಾರ್ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಅವರಿಗೆ ಪಿತೃವಿಯೋಗ.
ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಅವರ ತಂದೆ ನಿಧನರಾಗಿದ್ದು ಪಿತೃ ವಿಯೋಗ ಹೊಂದಿದ್ದಾರೆ.ಮೂಲತಃ ಹೊನ್ನಾವರ ತಾಲ್ಲೂಕಿನ ಜಲವಳಕರ್ಕಿಯ ಸಜ್ಜನ ಈಶ್ವರ ತಿಮ್ಮಪ್ಪ ನಾಯ್ಕ (77) ಅವರು ಯಲ್ಲಾಪುರದಲ್ಲಿ ವಯೋಸಹಜ ಕಾರಣದಿಂದ ನಿಧನರಾದರು.ಮೃತರು ಪತ್ನಿ ಪಾರ್ವತಿ ನಾಯ್ಕ, ಪುತ್ರ ಕಮಲಾಕರ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ. ಈಶ್ವರ ನಾಯ್ಕ ಅವರ ಅಗಲಿಕೆಗೆ ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಅವರ …
Read More »ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನೆ ದಿವಾಳಿಯಾಗಿಸಿದೆ – ಪ್ರಸಾದ್ ಹೆಗಡೆ.
ಪ್ರತಿಧ್ವನಿ ಯಲ್ಲಾಪುರ : ಗ್ಯಾರಂಟಿ ಹೆಸರನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಯಲ್ಲಾಪುರ ದಲ್ಲಿ ಕನ್ನಡ ಶಾಲೆಯಲ್ಲಿ ಬಿಸಿಊಟಕ್ಕೆ ಆಹಾರಧಾನ್ಯದ ಕೊರತೆಯಾಗಿದ್ದು ಶಾಲಾ ಮಕ್ಕಳ,ಶಿಕ್ಷಕರ ಪರಿಸ್ಥಿತಿ ನೋಡಿ ಅತ್ಯಂತ ದುಃಖವೆನೆಸಿದೆ. ಈ ಆಡಳಿತ ವ್ಯವಸ್ಥೆ ಜನಪರವೇ? ಈ ಆಡಳಿತ ವ್ಯವಸ್ಥೆ ಮಾನವೀಯತೆ ಯಿಂದ ಕೂಡಿದೆಯೇ? ಸರಕಾರದ ಅವ್ಯವಸ್ಥೆ ಗೆ ಇದೊಂದು ಕೈಗನ್ನಡಿ. ಈ ಆಡಳಿತ ವ್ಯವಸ್ಥೆ ಗೆ ಏನನ್ನು ಹೇಳಬೇಕು ಶಾಲಾಮಕ್ಕಳಿಗೆ ಯಲ್ಲಾಪುರ ದಲ್ಲಿ ಅಕ್ಕಿಯ ಆಹಾರ ಧಾನ್ಯ ದ …
Read More »ಕೆ.ಎಸ್.ಈಶ್ವರಪ್ಪನವರದ್ದು ಮಾನಸಿಕ ಸ್ಥಿಮಿತ ಕಳೆದುಕೊಂಡ ಹೇಳಿಕೆಯಾಗಿದೆ – ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ ಹಾಯ ಅವರು ತಮ್ಮ ಮಾನಸಿಕ ಸಿಮೀತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು …
Read More »Infuenza A ( H1 N1) ವೈರಲ್ ಜ್ವರಕ್ಕೆ ಯಲ್ಲಾಪುರ ತಾಲ್ಲೂಕಿನಲ್ಲಿ ಮೊದಲ ಬಲಿ.!!
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಚವತಿ ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಪುರುಷ, ಇವರಿಗೆ ದಿನಾಂಕ 17-06-2026 ರಂದು Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಎಂದು ಖಚಿತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ಮರಣ ಹೊಂದಿರುತ್ತಾರೆ. ಇವರು ದಿನಾಂಕ 10-06-2026 ರಂದು ಜ್ವರ ಕಾಣಿಸಿಕೊಂಡ ಕಾರಣ ಉಮ್ಮಚಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ ಮತ್ತೆ 12-06-2026 ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿ ಖಾಸಗಿ …
Read More »ಭರಣಿ ಶ್ರೀ ಕಾಶಿ ವಿಶ್ವನಾಥ ಮಂದಿರದಲ್ಲಿ ಜೂ, 22 ಸೋಮವಾರ ವಿಶೇಷ ಪೂಜೆ ಅನ್ನಸಂತರ್ಪಣೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಶಿವ ಶಕ್ತಿ ಪೀಠಗಳಲ್ಲಿ ಒಂದಾದ ” ಭರಣಿ ಶ್ರೀ ಕಾಶಿ ವಿಶ್ವನಾಥ ” ದೇಗುಲದಲ್ಲಿ ದಿನಾಂಕ 22 ರ ಸೋಮವಾರ ಸತ್ಸಂಗ ಭಜನೆ ವಿಶೇಷ ಪೂಜೆ ಹಾಗು ಅನ್ನ ಸಂತರ್ಪಣೆ ನೆರವೇರುತ್ತಿದ್ದು ಶ್ರೀಮತಿ ಲತಾ ಮತ್ತು ಶ್ರೀ ಸಂತೋಷ ಎನ್ ನಾಯ್ಕ ತೋಟಗದ್ದೆ ಇವರ ಸೇವಾರ್ಥದಲ್ಲಿ ಜರುಗಲಿದೆ. ಸಂಜೆ 7-30 ರಿಂದ ಶ್ರೀ ಕಾಶಿ ವಿಶ್ವನಾಥ ಭಜನಾ ಮಂಡಳಿ ಭರಣಿ ಇವರಿಂದ ಭಜನೆ ನೆಡೆಯಲಿದೆ …
Read More »ಸಮಾಜಮುಖಿ ಚಿಂತನೆಯ ನಾಯಕ “ಪ್ರಸಾದ್ ಪ್ರಮೋದ್ ಹೆಗಡೆ ” ಹುಟ್ಟು ಹಬ್ಬದ ಶುಭಾಶಯಗಳು.
ಪ್ರತಿಧ್ವನಿ ಯಲ್ಲಾಪುರ : ಸಂಕಲ್ಪ ಉತ್ಸವದ ಯುವ ರೂವಾರಿ, ಸಮಾಜಮುಖಿ ಚಿಂತನೆಯ ನಾಯಕ, ನಗುಮುಖದ ಸ್ನೇಹಜೀವಿ ಪ್ರಸಾದ ಪ್ರಮೋದ ಹೆಗಡೆ ಅವರಿಗೆ ಜನ್ಮದಿನದ ಶುಭಾಶಯಗಳು. ಜನಸೇವೆಯೇ ನಿಮ್ಮ ಜೀವನದ ಧ್ಯೇಯವಾಗಲಿ. ಭಗವಂತ ನಿಮಗೆ ಉತ್ತರೋತ್ತರ ಅಭಿವೃದ್ಧಿ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ. ನಿಮ್ಮ ಸೇವಾ ಕಾರ್ಯಗಳು ಸಮಾಜಕ್ಕೆ ನಿರಂತರ ಸ್ಫೂರ್ತಿಯಾಗಲಿ..
Read More »
Prathidvani Yellapura