ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಮೂಲಭೂತ ಸೌಕರ್ಯ ವಂಚಿತ ಸಣ್ಣ ಪಾನಿಗುಂಡಿ ಗ್ರಾಮದ ಕುರಿತು ” ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ” ವಿಸ್ತೃತ ವರದಿ ಪ್ರಕಟಿಸಿತ್ತು. ಅಧಿಕಾರಿಗಳು ಗಮನಿಸಿದ್ದಾರೊ ಇಲ್ಲವೊ ಆದರೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಯುವ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಜಯಕರ್ನಾಟಕ ಸಂಘಟನೆಗಳು ರವಿವಾರ ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ಗ್ರಾಮಸ್ಥರೊಂದಿಗೆ . ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು …
Read More »ಮಾನವೀಯತೆಯ ಸಾಕಾರವೇ ರಕ್ತದಾನ: ಡಾ,ಆರ್.ಡಿ.ಜನಾರ್ಧನ್.
ಪ್ರತಿಧ್ವನಿ ಯಲ್ಲಾಪುರ: ಪ್ರತಿಯೊಬ್ಬ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಭಾಗಿಗಳಾಗಬೇಕು. ಯುವಜನತೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.ಮಾನವಿಯತೆಯ ಸಾಕಾರವೆ ರಕ್ತ ದಾನ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಡಿ. ಜನಾರ್ದನ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (NSS) …
Read More »ಯಲ್ಲಾಪುರ ತಾಲೂಕಿನ ಆನಗೋಡು ನಲ್ಲಿದೆ ಪುರಾತನ ಪ್ರಸಿದ್ಧ ಶಕ್ತಿ ಕ್ಷೇತ್ರ “ಶ್ರೀ ಗೋಪಾಲಕೃಷ್ಣ ದೇವಸ್ಥಾನ”
ಕೇಬಲ್ ನಾಗೇಶ್, ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಆನಗೋಡಿನಲ್ಲಿ ನೆಲೆ ನಿಂತ ಶ್ರೀ ಗೋಪಾಲಕೃಷ್ಣ ಸನ್ನಿಧಿ 800 ವರ್ಷ ಪುರಾತನ ಕದಂಬರ ಕಾಲದ ಇತಿಹಾಸವುಳ್ಳ ಶಕ್ತಿ ಕ್ಷೇತ್ರವಾಗಿದೆ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ರೋಗ ರುಜಿನಗಳನ್ನು ಪರಿಹರಿಸುತ್ತಾ ಪಾವನ ಕ್ಷೇತ್ರವಾಗಿದೆ. ಯಲ್ಲಾಪುರ ತಾಲೂಕಿನ ಆನಗೋಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹತ್ವ ಮತ್ತು ಮಾಹಿತಿ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಯಲ್ಲಾಪುರ ಪಟ್ಟಣದಿಂದ ಸರಿಸುಮಾರು 8 ಕಿಲೋಮೀಟರ್ ಅಂಂತರವಿರುವ …
Read More »ಸ್ವಾತಂತ್ರ್ಯ ಭಾರತದಲ್ಲಿ ಇಂದಿಗು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ.
ಕೇಬಲ್ ನಾಗೇಶ್..🖋 ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಎಂಬ ಗ್ರಾಮ ಮಕ್ಕಳು ಸೇರಿದಂತೆ 125 ಮಂದಿ ಜನಸಂಖ್ಯೆ ಹೊಂದಿರುವ 70 ವರ್ಷಕ್ಕು ಹಿಂದಿನ ಗ್ರಾಮವಾಗಿದೆ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಇಂದಿಗು ಸರ್ಕಾರದಿಂದ ವಿದ್ಯುತ್ ಹೊರತುಪಡಿಸಿ ಬೇರಾವ ಮೂಲಭೂತ ಸೌಕರ್ಯಗಳು ಸಿಗದೆ ವಂಚಿತವಾದ ಗ್ರಾಮವಾಗಿದೆ. ಈ ಪುಟ್ಟ ಕುಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ,ಶಾಲೆ ಇಲ್ಲ,ಅಂಗನವಾಡಿ ಇಲ್ಲ ಒಟ್ಟಿನಲ್ಲಿ ಕರೆಂಟ್ …
Read More »ಆನಗೋಡು “ಶ್ರೀ ಗೋಪಾಲಕೃಷ್ಣ ಸ್ವಾಮಿ ” ದೇಗುಲದಲ್ಲಿ ಏ,8 ರಿಂದ 11 ರ ವರೆಗೆ ಅಷ್ಟಬಂಧ ಮಹೋತ್ಸವ.
ಪ್ರತಿಧ್ವನಿ ಯಲ್ಲಾಪುರ : ಸುಮಾರು 800ವರ್ಷಗಳಷ್ಟು ಹಳೆಯ ಕದಂಬರ ಕಾಲದಲ್ಲಿ ನಿರ್ಮಾಣಗೊಂಡ ಶಿಲಾಮಯ ಐತಿಹಾಸಿಕ ದೇವಸ್ಥಾನ ಯಲ್ಲಾಪುರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ಸ್ವಾಮಿ ದೇವಾಲಯವಾಗಿದೆ. ಸುಧೀರ್ಘ ತಪಸ್ಸು ಮಾಡಿದ ಸಾಧಕ ಗುರುಗಳ ಸಮಾಧಿಯೂ ದೇಗುಲದ ಪರಿಸರದಲ್ಲಿದ್ದು ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾ ಪ್ರಖ್ಯಾತಿ ಪಡೆದಿದೆ. ಏ.08ರಿಂದ ಏ.11ರವರೆಗೆ ನಾಲ್ಕು ದಿನಗಳ ಕಾಲ ಅಷ್ಟಬಂಧ ಮಹೋತ್ಸವವನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ನೆರವೇರಲಿದ್ದು ಭಕ್ತ …
Read More »ಮಹಿಳಾ ಮೀಸಲು ತ್ವರಿತವಾಗಿ ಜಾರಿಗೆ ತರಲು ಲೋಕಸಭೆಯ ಒಟ್ಟು ಸ್ಥಾನಗಳ ಹೆಚ್ಚಿಸುವಿಕೆ – ಕೇಂದ್ರ ಸರ್ಕಾರದ ಚಿಂತನೆ..
ಕೃಪೆ : ಡೈಲಿ ಹಂಟ್ ಓದಿರಿ ತಿಳಿದುಕೊಳ್ಳಿ ಪ್ರತಿಧ್ವನಿ ಯಲ್ಲಾಪುರ : ಮಹಿಳಾ ಮೀಸಲಾತಿ ಕಾಯ್ದೆಯನ್ನು (33 ಪ್ರತಿಶತ) ತ್ವರಿತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ. 2011ರ ಜನಗಣತಿಯ ಆಧಾರದ ಮೇಲೆ, ಪ್ರಸ್ತುತ ಇರುವ 543 ಸ್ಥಾನಗಳನ್ನು ಸುಮಾರು 816ಕ್ಕೆ ಏರಿಸುವ ಸಾಧ್ಯತೆಯಿದೆ.ಈ ಪೈಕಿ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಪ್ರಮಾಣಾನುಗುಣ ಏರಿಕೆ: ಏನಿದರ ಅರ್ಥ? ಸರ್ಕಾರವು ಸದ್ಯಕ್ಕೆ ರಾಜ್ಯಗಳ …
Read More »ಹೆಬ್ಬಾರ್ ದೂರದೃಷ್ಟಿ ಪ್ರತಿ ಸರ್ಕಾರಿ ಕಟ್ಟಡಗಳಿಗು ರೂಪ್ ಟಾಪ್ ಕಡ್ಡಾಯ – ಹೆಬ್ಬಾರ್ ಕಾಲೋನಿ ಮನೆಗಳಿಗು ರೂಪ್ ಟಾಪ್ ಅಳವಡಿಕೆ ಕಾರ್ಯ.
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಹೆಬ್ಬಾರ್ ನಿರ್ದೇಶನದಂತೆ ಪ್ರತಿಯೊಂದು ಸರ್ಕಾರಿ ಕಚೇರಿ ಕಟ್ಟಡಗಳು G+2 ಮನೆಗಳ ಮೇಲು ಕಡ್ಡಾಯವಾಗಿ ಮೆಟಲ್ ರೂಪ್ ಟಾಪ್ ಅಳವಡಿಸಲೆ ಬೇಕೆಂದು ನಿರ್ದೇಶನ ನೀಡಿದಾಗಿನಿಂದ ಯಲ್ಲಾಪುರ ತಾಲೂಕಿನಾದ್ಯಂತ ಯಾವುದೆ ಇಲಾಖೆಗಳ ಕಟ್ಟಡಗಳು ಅಥವ ಹೆಬ್ಬಾರ್ ಕಾಲೋನಿಯಲ್ಲಿ ನಿರ್ಮಾಣವಾಗಿರುವ ವಸತಿ ಸಮುಚ್ಚಯಗಳ ಮೇಲೆ ಸದೃಡವಾದ ರೂಪ್ ಟಾಪ್ ಅಳವಡಿಸಲಾಗುತ್ತಿದೆ. ಯಲ್ಲಾಪುರ ವಿಶೇಷವಾಗಿ ಮಲೆನಾಡು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿಯುವ ಹಿನ್ನೆಲೆಯಲ್ಲಿ …
Read More »ಮನೆಮನೆಗೆ ಗಂಗೆ ಯೋಜನೆ ನೀರಿಲ್ಲದ ಮೇಲೆ ಇದ್ದರೇನು ಪ್ರಯೋಜನ? – ಸಮಸ್ಯೆ ಹೇಳಿ ವರ್ಷ ಕಳೆದರು ನಿಷ್ಪ್ರಯೋಜನ.!
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಪಂಚಾಯತ್ ಮತ್ತು ಕಿರವತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಗಂಗೆ ಜಲಜೀವನ್ ಮಿಷನ್ ಯೋಜನೆ ನಿಷ್ಪ್ರಯೋಜನವಾಗಿದೆ. ಅಲ್ಕೇರಿ ಗೌಳಿವಾಡ ಎಂಬಲ್ಲಿ ಮನೆಮನೆಗೆ ಗಂಗೆ ಎಂಬ ಕಲ್ಪನೆಯಲ್ಲಿ ನಿರ್ಮಿಸಿದ ಬೃಹತ್ ನೀರಿನ ಟ್ಯಾಂಕ್ ಕಟ್ಟಿದಂದಿನಿಂದ ಇಂದಿಗು ನೀರನ್ನೆ ಕಾಣದೆ ಖಾಲಿಖಾಲಿ ನಿಂತಿದೆ.ಅಂದಿನ ಕಾಲಕ್ಕೆ ಈ ಗ್ರಾಮ 82 ಮನೆಗಳಿಗೆ ನಳ ಕಲ್ಪಿಸುವ ಉದ್ದೇಶ ಹೊಂದಿತ್ತು ಇಂದಿಗು ನೀರು ಕೊಡದೆ ಅಪ್ರಯೋಜನವಾಗಿದೆ. ಸುಮಾರು 30 ಲಕ್ಷದಲ್ಲಿ ಟ್ಯಾಂಕ್ …
Read More »ತಾತ್ಕಾಲಿಕ ಸಭಾಪತಿಯಾಗಿ ಶಾಂತಾರಾಮ ಸಿದ್ದಿ ಕಾರ್ಯನಿರ್ವಹಣೆ
ಪ್ರತಿಧ್ವನಿ ಯಲ್ಲಾಪುರ : ರಾಜ್ಯದ ವಿಧಾನಪರಿಷತ್ ಅತ್ಯುನ್ನತ ಸ್ಥಾನವಾದ ಸಭಾಪತಿ ಸ್ಥಾನ ಅಲಂಕರಿಸಿ ಕೆಲಕಾಲ ಸದನ ನಡೆಸುವ ಮೂಲಕ ಬುಡಕಟ್ಟು ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿ ರಾಜ್ಯದ ವಿಧಾನಪರಿಷತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ರಾಮ ಪುರ್ಲೆಮನೆ ನಿವಾಸಿಯಾದ. ಅತ್ಯಂತ ಸರಳ ಮತ್ತು ಬುಡಕಟ್ಟು ಸಿದ್ದಿ ಸಮುದಾಯದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡು ವನವಾಸಿ ವಿಭಾಗದಲ್ಲಿ ಮತ್ತು …
Read More »ಏಳನೆ ತರಗತಿ ಮಕ್ಕಳ ಬೀಳ್ಕೊಡುಗೆ- ದಾನಿಗಳಿಗೆ ಅಭಿನಂದನೆ – ವನಶ್ರೀ ಪತ್ರಿಕೆ ಬಿಡುಗಡೆ.
ಪ್ರತಿಧ್ವನಿ ಯಲ್ಲಾಪುರ : ಶಾಲೆಯ ಸೌಂದರ್ಯ ಮೂಲಭೂತ ಸೌಕರ್ಯವೂ ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ್ ಹೇಳಿದರು. ಅವರು ಹುತ್ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯ ಮಕ್ಕಳ ಬಿಳ್ಕೊಡುಗೆ ಹಾಗೂ ದಾನಿಗಳಿಗೆ ಅಭಿನಂದನಾ ಸಮಾರಂಭ ಉಧ್ಘಾಟಿಸಿ ಇಕೋ ಕ್ಲಬ್ ಹೊರತಂದ ವನಶ್ರೀ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು . ಶಿಕ್ಷಕರು,ಪಾಲಕರು ಪೋಷಕರು ಮಾಜಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಭಾಗಿತ್ವ ಬೇಕು.ಈ ಮೂಲಕ ಇಲ್ಲಿಯ ಎಸ್ …
Read More »
Prathidvani Yellapura