Breaking News

ವಿಶ್ವದರ್ಶನ ಆಯೋಜನೆಯ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಶಿರಸಿ ಪ್ರಥಮ.🏏

ಪ್ರತಿಧ್ವನಿ ಯಲ್ಲಾಪುರ :ಇತ್ತೀಚೆಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬಿಸಿಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ಮುಕ್ತಾಯ ಕಂಡಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಶಿರಸಿ ತಂಡ ಪ್ರಥಮ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯ ತಂಡ ದ್ವಿತೀಯ ಪಂದ್ಯಾವಲಿಯಲ್ಲಿ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ 24 ಸಾವಿರ ನಗದು ಹಾಗು ವಿಶೇಷ ಪಾರಿತೋಷಕ ಬಹುಮಾನ ಪಡೆದರೆ ವಿಶ್ವದರ್ಶನ ಶಿಕ್ಷಣ …

Read More »

ಜಿಟಿಜಿಟಿ ಮಳೆಗೆ ರೋಡಿಗೆ ಬಂದ ಜೋಡುಕೆರೆ ಮೊಸಳೆ- ಸ್ವಚ್ಚಂದ ಸಂಚಾರ – ಪಾದಚಾರಿಗಳಿಗೆ ಸಂಚಕಾರ.

ಪ್ರತಿಧ್ವನಿ ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಸಮಯ ಸಣ್ಣದಾಗಿ ಸುರಿದ ಮಳೆಗೆ ಜೋಡುಕೆರೆಯಲ್ಲಿ ಅಡಗಿರುವ ಮೊಸಳೆ ರಸ್ತೆ ಮೇಲೆ ಸಂಚರಿಸಿದೆ.ಜಿಟಿಜಿಟಿ ಮಳೆಯ ನಡುವೆ ರಸ್ತೆ ಮೇಲೆ ಓಡಾಟ ನಡೆಸಿರುವುದು ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.ದಿನದಿಂದ ದಿನಕ್ಕೆ ಮೊಸಳೆ ಸುದ್ದಿಯಾಗುತ್ತಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಗಮನ ಹರಿಸಿ ಮೊಸಳೆ ಹಿಡಿಯುವ ಕಾರ್ಯವಾಗಬೇಕಿದೆ ಇಲ್ಲವಾದಲ್ಲಿ ಎರಡು ಕೆರೆಗಳಿಗು ಭದ್ರವಾದ ಫೆನ್ಸಿಂಗ್ ಅಳವಡಿಸಬೇಕಿದೆ. ಆಗೊಮ್ಮೆ ಈಗೊಮ್ಮೆ ಮೊಸಳೆ ಸಾರ್ವಜನಿಕರಿಗೆ ಕಾಣಿಸುತ್ತಿದ್ದು ಈ ರಸ್ತೆಯಲ್ಲಿ …

Read More »

ಕ್ಷೇತ್ರದ ವಿದ್ಯುತ್ ಸಂಕಷ್ಟಕ್ಕೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹೆಬ್ಬಾರ್- ಸಕರಾತ್ಮಕವಾಗಿ ಸ್ಪಂದಿಸಿದ ಇಂಧನ ಸಚಿವರು.

ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು, ಮಾರ್ಚ್ 23) :  ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ  ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಮುಂಡಗೋಡ ತಾಲೂಕಿನ ಮಳಗಿ, ಪಾಳಾ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸದನದ ಗಮನ ಸೆಳೆದರು. ಸದನದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಬ್ಯಾಡಗಿ ಹಾಗೂ ಸವಣೂರಿನಲ್ಲಿ ರೈಲ್ವೆ ಟ್ರ್ಯಾಕ್ಷನ್ …

Read More »

ಹೆದ್ದಾರಿ ಪಕ್ಕದಲ್ಲಿ ನಿಂತ  ವಾಹನಗಳೇ ಅಪಾಯ-ಎಚ್ಚರ..ಎಚ್ಚರ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ರಾತ್ರಿ ವೇಳೆಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ಅದಕ್ಕೆ ಪ್ರಮುಖ ಕಾರಣ ರಸ್ತೆ ಪಕ್ಕದಲ್ಲೆ ನಿಲ್ಲಸುವ ಬೃಹತ್ ಗಾತ್ರದ ವಾಹನಗಳಾಗಿವೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೃಹತ್ ಗಾತ್ರದ ವಾಹನಗಳು ನಿಲ್ಲಿಸುವುದರಿಂದ ಸಂಚರಿಸುವ ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಗಾಡಿಗಳ ಲೈಟ್ ಎಷ್ಟೆ ಪ್ರಖರವಾದ ಬೆಳಕು ಹೊಂದಿದ್ದರು ಎದುರಿನಿಂದ ಬರುವ ವಾಹನದ ಬೆಳಕು ಕಣ್ಣಿಗೆ ಬೀಳುತ್ತಲೆ ಎದುರಿನ ದೃಶ್ಯ ಮಂದವಾಗಿ ರಸ್ತೆ ಪಕ್ಕದಲ್ಲೆ …

Read More »

ಸಂಸ್ಕೃತಿಯ ಉಳಿವು ನಮ್ಮೆಲ್ಲರ ಹೊಣೆ: ಯಲ್ಲಾಪುರದಲ್ಲಿ ಬಂಜಾರ ಸಾಧಕರಿಗೆ “ಗೌರವ ಸಮರ್ಪಣೆ”

ಪ್ರತಿಧ್ವನಿ ಯಲ್ಲಾಪುರ: “ನಾಗರಿಕತೆಯ ಓಟದಲ್ಲಿ ನಮ್ಮ ಮೂಲ ಸಂಸ್ಕೃತಿ, ಭಾಷೆ ಮತ್ತು ಉಡುಗೆ-ತೊಡುಗೆಗಳನ್ನು ಮರೆಯಬಾರದು. ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ, ಸಮಾಜದ ಋಣ ತೀರಿಸಲು ನಮ್ಮ ಕೊಡುಗೆ ಏನು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು,” ಎಂದು ಶಿರಸಿ ಎ.ಸಿ.ಎಫ್  ಅಮೀತ ಚವ್ಹಾಣ ಅವರು ಕರೆ ನೀಡಿದರು.ಇಲ್ಲಿನ ನಿಸರ್ಗ ಮನೆಯಲ್ಲಿ ‘ಬಂಜಾರ ಸೇವಾ ಪ್ರತಿಷ್ಠಾನ (ರಿ) ಯಲ್ಲಾಪುರ’ ಇತ್ತೀಚೆಗೆ ಆಯೋಜಿಸಿದ್ದ ಬಂಜಾರ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಮ್ಮಿಕೊಂಡಿದ್ದ “ಗೌರವ ಸಮರ್ಪಣಾ” …

Read More »

ಯಲ್ಲಾಪುರದ ಕಣ್ಣೀಗೆರೆಯಲ್ಲಿ ಯಶಸ್ವಿಯಾದ ” ಆಲೆಮನೆ ಹಬ್ಬ” ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟನೆ..

. ಪ್ರತಿಧ್ವನಿ ಯಲ್ಲಾಪುರ :  ಅಂದು ಆಲೆಮನೆ ಹೆಸರಿನಲ್ಲಿ ಅಕ್ಕಪಕ್ಕದ ಮನೆಗಳ ರೈತಾಪಿ ವರ್ಗದವರು ಒಂದೆಡೆ ಸೇರಿ ಬೆಲ್ಲ ಮಾಡುವ ಕಾಯಕದಲ್ಲಿ ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕರಿಸುತ್ತಾ ಕಬ್ಬಿನ ಹಾಲನ್ನು ಸವಿಯುತ್ತಿದ್ದರು. ಸಂಭ್ರಮಿಸುತ್ತಿದ್ದರು.  ಗ್ರಾಮೀಣ ಭಾಗದಲ್ಲಿ  ಹಿಂದಿನಕಾಲದ ಸಾಂಪ್ರದಾಯಿಕ ಪದ್ದತಿಗಳು ಇಂದಿಗು ಜೀವಂತವಾಗಿದೆ. ಅದರಲ್ಲಿ ಆಲೆಮನೆ ಹಬ್ಬ ಎಲ್ಲರನ್ನು ಒಂದೆಡೆಗೆ ಸೇರಿಸುತ್ತಾ ರೈತ ಬಾಂಧವ್ಯವನ್ನು ಗಟ್ಟಿಯಾಗಿಸುತ್ತಿದೆ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ …

Read More »

ತಾಮೀರ್ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಕ್ತರ್ ಅಲಿ ಮೊಹ್ಮದ್ ಎ ಶೇಖ್ ಶಾಸಕ ಹೆಬ್ಬಾರ್ ಭೇಟಿಯಾಗಿ ಸಂತಸ ಹಂಚಿಕೊಂಡರು.

ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ತಾಮೀರ್-ಕೋ-ಆಪ್-ಸೊಸೈಟಿ ಚುನಾವಣೆ ನಡೆದಿದ್ದು ಫಲಿತಾಂಶ ರವಿವಾರ ಘೋಷಣೆಯಾಗಿದ್ದು ಯಲ್ಲಾಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಮಾಜ ಸೇವಕ ದಿವಂಗತ ಮೊಹ್ಮದ್ ಎ ಶೇಖ್ ಅವರ ಪುತ್ರ ಅಕ್ತರ್ ಅಲಿ ಮೊಹ್ಮದ್ ಶೇಖ್ ಪ್ರಚಂಡ ಬಹುಮತಗಳಿಂದ ಗೆಲುವು ಸಾಧಿಸಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು. ಈ ವೇಳೆಯಲ್ಲಿ ಸಂಸ್ಥೆಯ ಪ್ರಗತಿಗೆ ತಮ್ಮ …

Read More »

ತಾಮೀರ್ ಬ್ಯಾಂಕ್ ಚುನಾವಣೆಯಲ್ಲಿ ದಿವಂಗತ ಮಹಮ್ಮದ್ ಗೌಸ್ ಪುತ್ರ ಅಕ್ತರ್ ಅಲಿ ಜಯಭೇರಿ.

ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಮಿರ_ ಕೊ_ ಆಪ್ ಸೊಸೈಟಿ ಅಂಕೋಲಾ ಇದರ ಆಢಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಅಕ್ತರ್ ಅಲಿ ಮಹಮ್ಮದ್ ಗೌಸ್ ಎ ಶೇಖ್ ಪ್ರಚಂಡ ಗೆಲುವು ದಾಖಲಿಸುವ ಮೂಲಕ ಜಯಭೇರಿ ಭಾರಿಸಿದ್ದಾರೆ. ಕಳೆದ 16/02/2025 ರಂದು ಅಂಕೋಲಾದಲ್ಲಿ ಚುನಾವಣೆ ನಡೆಸಲಾಗಿತ್ತು. ಕೆಲವು ಶಾಖೆಗಳ ಪಲಿತಾಂಶದ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ಪ್ರಕರಣ ನಡೆಯುತ್ತಿದ್ದುದರಿಂದ …

Read More »

ಜೋಡುಕೆರೆಯಲ್ಲಿನ ಮೊಸಳೆ ರಾತ್ರಿ ವೇಳೆಯಲ್ಲಿ ದಡಕ್ಕೆ ಬರುತ್ತಿರುವುದು ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜೋಡುಕೆರೆಯಲ್ಲಿ ಕೆಲವು ತಿಂಗಳ ಹಿಂದೆ ಮೊಸಳೆಯೊಂದು ಕಾಣಿಸಿದ್ದು ನಂತರ ಅರಣ್ಯ ಇಲಾಖೆಯ ಗಮನಕ್ಕೆ ತಂದು ದಾಂಡೇಲಿಗೆ ಸಾಗಿಸುವ ಪ್ರಯತ್ನ ಸಾಗಿತ್ತು. ಆದರೆ ಸಾದ್ಯವಾಗಿರಲಿಲ್ಲ ಜಾತ್ರೆ ಸಂದರ್ಭದಲ್ಲಿ ಬೋನ್ ಇರಿಸಿ ಮೊಸಳೆ ಹಿಡಿಯುವ ಪ್ರಯತ್ನ ಸಾಗಿತ್ತು ಆದರೆ ಅದುಕೂಡ ವಿಫಲವಾಯಿತು ಇದೀಗ ರಾತ್ರಿ ವೇಳೆಯಲ್ಲಿ ದಡದ ಮೇಲೆ ಬಂದಿರುವ ಮೊಸಳೆಯ ವಿಡಿಯೋ ಸ್ಥಳೀಯ ಒಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಮೊಸಳೆ ವಿಡಿಯೋ ಕ್ಲಿಪ್ …

Read More »

ಶ್ರೀ ಸತ್ಯಸಾಯಿ ಪ್ರೇಮ ವಾಹಿನಿ ರಥಯಾತ್ರೆಗೆ ಅದ್ದೂರಿ ಸ್ವಾಗತ: ಛತ್ರಕೂರ್ವೆಯಲ್ಲಿ ಭಕ್ತಿ-ಭಾವದ ಮಹೋತ್ಸವ

ಪ್ರತಿಧ್ವನಿ ಯಲ್ಲಾಪುರ : ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಿಂದ ಹೊರಟ ಐದು ಪ್ರೇಮಪ್ರವಾಹಿನಿ ರಥಗಳು ದೇಶದಾದ್ಯಂತ ಸಂಚರಿಸುತ್ತಿದ್ದು ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಚರಿಸಿ ಕುಮಟಾ ತಾಲೂಕಿಗೆ ಆಗಮಿಸಿದ ರಥವು ಛತ್ರಕೂರ್ವೆ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಗ್ರಾಮದ ಜನತೆ ಪುನೀತರಾದದ್ದಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸಿತು. ಮಾರ್ಚ್ 19 …

Read More »