Breaking News

Yearly Archives: 2026

ಉಚಿತ ಸಾರಿಗೆ ನೀಡುವ ಗ್ಯಾರಂಟಿ ಭರಾಟೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ತಂದ ಸರ್ಕಾರ -:ವಿಠ್ಠು ಪಟಕಾರೆ.

ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ಕೇಂದ್ರಸ್ಥಾನದ ಶಾಲೆಗಳಿಗೆ ವಿದ್ಯೆ ಅರಸಿ ಬರುವ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಂದೆಡೆ ಸಾರಿಗೆ ಸಮಸ್ಯೆ ಉಳಿದು ಕೊಳ್ಳಲು ಹಾಸ್ಟೆಲ್ ಸಮಸ್ಯೆ ಒಟ್ಟಿನಲ್ಲಿ ಪ್ರತಿ ನಿತ್ಯ ಸಮಸ್ಯೆ ನಡುವೆಯೆ ವಿದ್ಯೆ ಕಲಿಯುತ್ತಿರುವುದು ಶೋಚನೀಯ. ಕಿರವತ್ತಿ ಶಾಲೆಗಳಿಗೆ ಹುಣಸಗೇರಿ, ಪಾನಿಗುಂಡಿ, ಬಸನಕೊಪ್ಪ,ಯಲವಳ್ಳಿ, ಹುಣಸಗೇರಿ ಗೌಳಿವಾಡ ಹಾಗು ಸುತ್ತಮುತ್ತಲಿನ ಮಕ್ಜಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಕೆಲವರಂತು 9 ಕಿಲೋಮೀಟರ್ ಕಡಿದಾದ ಕಾಡು ಪ್ರದೇಶದಲ್ಲೆ ನಡೆದು ಸಾಗಬೇಕು. …

Read More »

ಹಿಂದು ಮುಸ್ಲಿಂ ಮಧ್ಯೆ ಇಲ್ಲಿಯವರೆಗೂ ಇಲ್ಲದ ‘ಕುಂಕುಮ ಕಲಹ’ಕ್ಕೆ ಪ್ರಿಯಾಂಕಾ ಖರ್ಗೆ ಮಾತೆ ಕಾರಣವಾಗಲಿದೆ – ರಾಮುನಾಯ್ಕ್.

ಪ್ರತಿಧ್ವನಿ ಯಲ್ಲಾಪುರ : ನಮ್ಮ ದೇಶದಲ್ಲಿ ಹಿಂದುಗಳು ‌ಬಳಸುವ ಕುಂಕುಮ ಶುದ್ದ ಭಾರತೀಯ ಪ್ರಾಡಕ್ಟ ಆಗಿದೆ. ಆದರೆ, ಬಾರತ ಬಳಸುವ 90% ರಷ್ಟು ಕುಂಕುಮ ಬರುವುದು ಇಸ್ಲಾಮಿಕ್ ದೇಶಗಳಿಂದ ಎಂದು ಸುಳ್ಳು ಹೇಳಿಕೆ ಕೊಟ್ಟಿರುವ ಗ್ರಹ ಸಚಿವ ಪ್ರಿಯಾಂಕ್ ಖರ್ಗೆಯವರು ಮುಸ್ಲಿಂ ರಾಷ್ಟ್ರ ಇರಾನದಿಂದ ಬರುವ ಈ ಕುಂಕುಮವನ್ನು ಹಿಂದುಗಳು ಹಣೆಗೆ ಹಚ್ಚಿಕೊಳ್ಳುವುದಿಲ್ಲವೇ? ಎಂದು ಬೇರೆ ಪ್ರಶ್ನಿಸಿ, ಹಿಂದು ಮುಸ್ಲಿಂ ಮಧ್ಯೆ ಇಲ್ಲಿಯವರೆಗೂ ಇಲ್ಲದ ‘ಕುಂಕುಮ ಕಲಹ’ವನ್ನು ಹೊಸದಾಗಿ ಸೃಷ್ಟಿಸಲು …

Read More »

ಎಸ್ಐಆರ್ ಕರ್ತವ್ಯದಲ್ಲಿರುವ ಶಿಕ್ಷಕರ ಮೇಲಿನ ಒತ್ತಡ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಂಡನೆ.

ಪ್ರತಿಧ್ವನಿ ಯಲ್ಲಾಪುರ – ಸುರಿಯುತ್ತಿರುವ ಮಳೆ,ಗುಡ್ಡಗಾಡು ಪ್ರದೇಶಗಳಲ್ಲಿರುವ ಮನೆಗಳು ಸಾಕಷ್ಟು ಶ್ರಮ ವಹಿಸಿ ಎಸ್ಐಆರ್ ಕರ್ತವ್ಯದಲ್ಲಿ ಶಿಕ್ಷಕರು ಹೈರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅಧಿಕಾರಿಗಳು ಮತ್ತೂ ಒತ್ತಡ ಹೇಉತ್ತಿರುವ ದೂರುಗಳು ಸಂಘದ ಗಮನಕ್ಕೆ ತರುತ್ತಿದ್ದು ಇಂತಹ ನಡೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಯಲ್ಲಾಪುರ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ  ಆರ್ ಆರ್ ಭಟ್, …

Read More »

ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾದ ಅವಘಡಗಳು – ಸ್ಥಳಕ್ಕೆ ಅಧಿಕಾರಿಗಳ ಭೇಟಿ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ರಣ ಮಳೆಗೆ ಹಲವು ಅವಘಡಗಳು ಸಂಭವಿಸಿದೆ.ಅದೃಷ್ಟವಶಾತ್ ಜೀವಹಾನಿ, ಜಾನುವಾರುಗಳಿಗೆ ಹಾನಿ ಸಂಭವಿಸಿಲ್ಲ. ಕೋಳಿಕೇರಿ ಬಸವಣ್ಣ ನಗರದಲ್ಲಿ ಲಕ್ಷ್ಮೀ ಸುಬ್ಬಾ ಮರಾಠಿ ಬುವರ ವಾಸ್ತವ್ಯದ ಮನೆ ಲಗ್ತಾ ಇರುವ ಶೌಚಾಲಯ ಹಾಗು ಅಡಿಕೆ ತೋಟದ ಮೇಲೆ ಮರದ ಕಾಂಡ ಬಿದ್ದಿದ್ದು ಅದೃಷ್ಟವಶಾತ್ ಜನ ಅಥವಾ ಜಾನುವಾರುಗಳಿಗೆ ತೊಂದರೆಯಾಗಿರುವುದಿಲ್ಲ. ಬಿಳಕಿ ಗ್ರಾಮದಲ್ಲಿ ಪಿಲ್ಲು ಸಾವೇರ್ ಸಿದ್ದಿ ಎಂಬುವರ ವಾಸದ ಮನೆ ಮೇಲೆ ಮರ ಬಿದ್ದು …

Read More »

ಯಲ್ಲಾಪುರ ಲಯನ್ಸ್ ಕ್ಲಬ್ ಲ,ಸುರೇಶ್ ಬೋರ್ಕರ್ ಗೆ ಗೋವಾದಲ್ಲಿ ಪ್ರಶಸ್ತಿ ಪ್ರಧಾನ.

ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ನೌಕರಿಯಿಂದ ನಿವೃತ್ತಿ ಆದವರೆ ಯಲ್ಲಾಪುರ ಲಯನ್ಸ್ ಕ್ಲಬ್ ಸೇರಿ ಸೇವಾ ಕ್ಷೇತ್ರ ಆಯ್ದುಕೊಂಡ ಲಯನ್,ಸುರೇಶ್ ಬೋರ್ಕರ್ ಅವರಿಗೆ ನೆರೆ ರಾಜ್ಯ ಗೋವಾದಲ್ಲಿ ನಡೆದ ಲಯನ್ಸ್ ಕ್ಲಬ್ ಅದ್ದೂರಿ ಕಾರ್ಯಕ್ರಮ 2025-26 ನೆ ಸಾಲಿನ “ಡಿಸ್ಟಿಕ್ 317 B ನ ಅವಾಡ್೯ ಕಾರ್ಯಕ್ರಮದಲ್ಲಿ “out standing zone chairperson” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಸ್ಟಿಕ್ ಗೌರ್ನರ್ ಲಯನ್ ಪಿಎಂಜೆಎಫ್,ಜಯಮುಲ್ ನಾಯ್ಕ್ ಹಾಗು ಪಿಎಂಜೆಎಫ್ ಲಯನ್ ಡಾ,ಕೀರ್ತಿ …

Read More »

ತಡೆಹಿಡಿದಿದ್ದ ಟಿ.ಎಂ.ಎಸ್ ಚುನಾವಣ ಪಲಿತಾಂಶ ಪ್ರಕಟ- ಮೇಲುಗೈ ಸಾದಿಸಿದ ಸಹಕಾರ ಭಾರತಿ ತಂಡ.

ಪ್ರತಿಧ್ವನಿ ಯಲ್ಲಾಪುರ : ಬಾರಿ ಕುತೂಹಲ ಸೃಷ್ಟಸಿದ್ದ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಚುನಾವಣಾ ಫಲಿತಾಂಶ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಏಣಿಕೆ ಕಾರ್ಯಕ್ಕೆ ಅಂದು ತಡೆ ನೀಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸೋಮವಾರ ಮತ ಎಣಿಕೆ ಮಾಡಿದ್ದು ಪ್ರಗತಿಪರ ರೈತ ಕಳೆದಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ತಂಡ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆರ್.ಎನ್ ಹೆಗಡೆ ಗೊರ್ಸಗದ್ದೆ ಮತ್ತು ಗಣಪತಿ ಮುದ್ದೆಪಾಲ್ ಸಹ ಗೆಲುವಿನ ನಗೆ …

Read More »

ಯಲ್ಲಾಪುರ ಯುಗಾದಿ ಉತ್ಸವ ಸಮಿತಿ  ಲೆಕ್ಕಾಚಾರ ಸಭೆ – ವೆಂಕಟ್ರಮಣ ಮಠ ದಲ್ಲಿ ನಡೆಯಿತು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ರವಿವಾರ 2026 ನೆ ಸಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಲೆಕ್ಕಾಚಾರ ಸಮರ್ಪಣಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ವಹಿಸಿದ್ದು ಜಮಾ-ಖರ್ಚಿನ ಮಾಹಿತಿ ನೀಡಿ ಉತ್ಸವದ ಯಶಸ್ಸಿಗೆ ಕಾಣೀಕರ್ತರಾದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು. 26 ನೆ ವರ್ಷದ ನಿಮಿತ್ತ ಯುಗಾದಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು …

Read More »

ಯಲ್ಲಾಪುರದ ಹಿಟ್ಟಿಬೈಲ್ ಸಮೀಪ ಬಸ್,ಕಾರು,ಸ್ಕೂಟಿ ನಡುವೇ ಭೀಕರ ಅಪಘಾತ ಸವಾರರಿಬ್ಬರ  ಸಾವು.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನ ಹಿಟ್ಟಿಬೈಲ್ ಸಮೀಪ ಭಾನುವಾರ ಮಳೆಯ ನಡುವೆಯೇ ಬಸ್, ಕಾರು ಹಾಗೂ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,ಯಲ್ಲಾಪುರ ತಾಲ್ಲೂಕು ಆಸ್ಪತ್ರೆ ಆಂಬುಲೆನ್ಸ್ ಮೂಲಕ ಮೃತರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಆಗಮಿಸಿದ್ದು ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗು ಮೃತ ಯುವಕರ ಬಗ್ಗೆ …

Read More »

ಯಲ್ಲಾಪುರದ ಸವಣಗೇರಿಯಲ್ಲಿ ರವಿವಾರ ನಡೆದ ಶಾಲೆಯ ಸ್ವಚ್ಚತಾ ಕಾರ್ಯ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೊರ ವಲಯ ಸವಣಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ಸ್ವಚ್ಚತಾ ಕಾರ್ಯ ಸ್ಥಳೀಯ ನಾಗರಿಕರು ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಪ್ರಮುಖರೊಂದಿಗೆ ರವಿವಾರ ನೆರವೇರಿತು. ಶಾಲೆಯ ಆವರಣದಲ್ಲಿ ಬೆಳೆದ ಅನವಶ್ಯಕ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಶಾಲೆಯ ಸ್ವಚ್ಚತಾ ಕಾರ್ಯದ ಶ್ರಮದಾನದಲ್ಲಿ ಪಾಲ್ಗೊಂಡ ರವಿ ನಾಯ್ಕ, ಮಂಜುನಾಥ ನಾಯ್ಕ,ಜಾಬೀರ್ ಶೇಖ್, ತಿಮ್ಮಣ್ಣ,ರಾಘವೇಂದ್ರ ಹೆಗಡೆ, ಉಮಾಮಹೇಶ್ವರಭಟ್ಟ , ವಿಶ್ವನಾಥ ಭಟ್ಟ, ಯುವರಾಜ ಗೊಂದಳಿ, ಶಶಿಧರ್ ಗೊಂದಳಿ, ವಿಜಯಾ …

Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ.

ಪ್ರತಿಧ್ವನಿ ಯಲ್ಲಾಪುರ : “ಟೈಲರಿಂಗ್ ಕೇವಲ ಒಂದು ಕೌಶಲವಲ್ಲ, ಅದು ಮಹಿಳೆಯರ ಜೀವನಕ್ಕೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉತ್ತಮ ಸ್ವಯಂ ಉದ್ಯೋಗವಾಗಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಉದ್ಯಮವು ಮನೆಯಲ್ಲಿಯೇ ಆದಾಯ ಗಳಿಸಲು ಅವಕಾಶ ಕಲ್ಪಿಸುತ್ತದೆ. ಇಂದಿನ ದಿನಗಳಲ್ಲಿ ಶಾಲಾ ಸಮವಸ್ತ್ರ, ಮಹಿಳೆಯರ ಉಡುಪು, ಬ್ಲೌಸ್ ಹೊಲಿಗೆ, ಫ್ಯಾಷನ್ ಡಿಸೈನಿಂಗ್ ಹಾಗೂ ಬಟ್ಟೆಗಳ ಅಲ್ಟರೇಷನ್‌ಗೆ ನಿರಂತರ ಬೇಡಿಕೆ ಇರುವುದರಿಂದ ಟೈಲರಿಂಗ್ ಕ್ಷೇತ್ರವು ಶಾಶ್ವತ ಆದಾಯದ ಮೂಲವಾಗಿದೆ. …

Read More »