Breaking News

Yearly Archives: 2026

“ಅಖಿಲ ಕರ್ನಾಟಕ ಅಹಿಂದ ವೇದಿಕೆ” ಯಲ್ಲಾಪುರ ನಗರ ಘಟಕ ಸ್ಥಾಪನೆ  – ದ್ಯಾಮಣ್ಣ ಬೋವಿ ವಡ್ಡರ್.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಅಹಿಂದ ಪರವಾದ ಧ್ವನಿ ಎತ್ತುವ ಸಲುವಾಗಿ ಈಗಾಗಲೆ” ಅಖಿಲ ಕರ್ನಾಟಕ ಅಹಿಂದ ವೇದಿಕೆ ” ಸ್ಥಾಪಿಸಿದ್ದು ಪ್ರಾರಂಭಿಕ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಘಟಕಗಳನ್ನು ಅನುಷ್ಟಾನಗೊಳಿಸಲು ಮುಂದಾಗಿದ್ದು ಇದೀಗ ಯಲ್ಲಾಪುರ ನಗರ ಘಟಕಕ್ಕೆ ಆಸಕ್ತ ಸದಸ್ಯರು ಸೇರಬಹುದಾಗಿದೆ ಎಂದು “ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮೂಲಕ ಮನವಿ ಮಾಡಿದ್ದಾರೆ. ” ಅಖಿಲ ಕರ್ನಾಟಕ …

Read More »

ಯಲ್ಲಾಪುರ ತಾಲೂಕಿನ ಕೃಷಿ ಕ್ಷೇತ್ರದ ಸುತ್ತ ಒಂದು ಸುತ್ತು

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ರೈತರು ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಕಬ್ಬು ಬೆಳೆಗಳನ್ನು ಬೆಳೆಯುತ್ತಾರೆ. ಮಳೆ ಮತ್ತು ಬೆಳೆ ಪರಿಸ್ಥಿತಿ:-ಮಳೆ:- ಈ ವರ್ಷ ಆಗಸ್ಟ್ 05 ರವರೆಗೆ ವಾರ್ಷಿಕ ವಾಡಿಕೆ ಮಳೆ 1798.00 ಮಿಮೀ ಆಗಬೇಕಾಗಿದ್ದು, ಈವರೆಗೆ 1305.40 ಮಿಮೀ ಮಳೆಯಾಗಿರುತ್ತದೆ. ಒಟ್ಟು 492.60 ಮಿಮೀ ಮಳೆ ಕೊರತೆಯಾಗಿದ್ದು ಶೇ. 27.39 ರಷ್ಟು ಮಳೆ ಕೊರತೆಯಾಗಿರುತ್ತದೆ.ಜೂನ್ ತಿಂಗಳಲ್ಲಿ ವಾಡಿಕೆ ಮಳೆ 533 ಮಿಮೀ ಆಗಬೇಕಿದ್ದು ಕೇವಲ 214 ಮಿಮೀ ಮಳೆಯಾಗಿದ್ದು …

Read More »

ಯಲ್ಲಾಪುರ ಕನ್ನಡ ವೈಶ್ಯ ಸಮಾಜದ  ದಾಮೋದರ್ ಶೆಟ್ಟಿ ನಿಧನ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ವೈಶ್ಯ ಸಮಾಜ ಬಾಂಧವರ ಪ್ರೀತಿಯ “ದಾಮಣ್ಣಾ”, ಯಲ್ಲಾಪುರ ಸಮಸ್ತ ನಾಗರಿಕರ ಪ್ರೀತಿಯ “ಅಂಕೋಲೆ ಶೆಟ್ರು” ಎಂದೇ ಪ್ರಸಿದ್ದಿ ಪಡೆದಿದ್ದ  ದಾಮೋದರ್ ಶೆಟ್ಟಿ ಅವರು ಬುಧವಾರ ನಿಧನರಾಗಿದ್ದು ಅಪಾರ ಬಂಧುಬಳಗ ಹಿತೈಷಿಗಳನ್ನು ಅಗಲಿದ್ದಾರೆ. ಮೃತರು ಯಲ್ಲಾಪುರದ ಹಿರಿಯರು ದಿವಂಗತರಾದ ಕಾಮಾಕ್ಷಿ ಗಜಾನನ ಭಟ್, ನಾಗೇಶ್ ಶಾನಬಾಗ್ ಹಾಗು ಇನ್ನಿತರ ಪ್ರಮುಖರ ಶಾಲಾ ಜೀವನದ ಗೆಳೆಯರಾಗಿದ್ದರು. ಯಲ್ಲಾಪುರದ ಹೃದಯಭಾಗದಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಾ  ತಾಲೂಕಿನ ನಾಗರಿಕರ …

Read More »

ಬಿಡುಗಡೆಗು ಮುನ್ನವೆ ವಿಶೇಷ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಮನಗೆದ್ದ “ಓಹ್ ಮೈ ಡಾಗ್” ಚಲನಚಿತ್ರ

ಪ್ರತಿಧ್ವನಿ ಯಲ್ಲಾಪುರ : ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ ನಿರ್ಮಾಪಕ ಅಮಿತ್ ರೈ ಅವರ ಕುಟುಂಬ ಸಮೇತ ನೋಡಬಹುದಾದ ‘ಓಹ್ ಮೈ ಡಾಗ್’ ಚಿತ್ರವು, ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ ಭಾರತದ ವಿವಿಧ ನಗರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. . …

Read More »

ಪಟ್ಟಣ ಪಂಚಾಯತ್ ಸದಸ್ಯನ ಬದ್ದತೆ 112 ಪೊಲೀಸ್ ವಾಹನ ಚಾಲಕನ ಮಾನವಿಯತೆ – ಕಾರ್ಮಿಕನೋರ್ವನಿಗೆ ರಕ್ತದ ವ್ಯವಸ್ಥೆ.

ಪ್ರತಿಧ್ವನಿ ಯಲ್ಲಾಪುರ : ಜನಸೇವೆ ಮಾಡುವ ಮನಸ್ಸಿದ್ದರೆ ಅಧಿಕಾರ ಇದ್ದರು ಅಧಿಕಾರ ಇರದಿದ್ದರು ಮಾಡಬಹುದು ಅದಕ್ಕೆ ಜ್ವಲಂತ ನಿದರ್ಶನ ಎಂದರೆ ಮಂಜುನಾಥ ನಗರದ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಎನ್ನಬಹುದಾಗಿದೆ. ಸತೀಶ್ ನಾಯ್ಕ್ ತಾನು ಪ್ರತಿನಿಧಿಸುವ ಪಟ್ಟಣದ ಮಂಜುನಾಥನಗರ ನಿವಾಸಿ ಮಾರ್ಕೊಸ್ ಎಂಬ ಕಾರ್ಮಿಕ ಕಟ್ಟಡ ಕೆಲಸ ಮಾಡುವಾಗ ಅಫಘಾತ ಸಂಭವಿಸಿದ್ದು ಕೈ ಮುರಿದುಕೊಂಡು ಸಂಕಷ್ಟದಲಿದ್ದನು, ವಿಷಯ ತಿಳಿದ ಸತೀಶ್ ನಾಯ್ಕ್ ತಕ್ಷಣ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು …

Read More »

ರಾಜ್ಯ ಕಾಂಗ್ರೆಸ್ ಪಶ್ನಾತೀತ ನಾಯಕ ಆರ್.ವಿ.ದೇಶಪಾಂಡೆ ಮಂತ್ರಿ ಸ್ಥಾನ ನೀಡುವುದು ಕಾಂಗ್ರೆಸ್ ನ ಬದ್ದತೆ – ಬಾಬು ಸಿದ್ದಿ.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದರು ಪಕ್ಷದ ಅಧ್ಯಕ್ಷ ನಾನೆ ನಾನೆ ಮುಂದಿನ ಮುಖ್ಯ ಮಂತ್ರಿ ಎನ್ನದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಹೈ ಕಮಾಂಡ್ ಸೂಚನೆ ಪಾಲಿಸಿ ತಮಗೆ ಬರಬೇಕಾದ ಮುಖ್ಯ ಮಂತ್ರಿ ಸ್ಥಾನವನ್ನೆ ತ್ಯಾಗ ಮಾಡಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸಿದ ಅಜಾತ ಶತೃ ರಾಜ್ಯ ಕಂಡ ಅಪರೂಪದ ಹೆಮ್ಮೆಯ ರಾಜಕಾರಣಿ ಆರ್.ವಿ‌.ದೇಶಪಾಂಡೆ ಅವರು ಅವರಿಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ …

Read More »

ಯಲ್ಲಾಪುರ ವಿಶ್ವದರ್ಶನದಲ್ಲಿ ನಡೆದ ” ವಂದೇ ಮಾತರಂ ಶಕ್ತಿ ಭಕ್ತಿ ” ಕಾರ್ಯಕ್ರಮ.

ಪ್ರತಿಧ್ವನಿ ಯಲ್ಲಾಪುರ : ವಂದೇಮಾತರಂ ಕೇವಲ ಒಂದು ಗೀತೆಯಲ್ಲ, ಸ್ವಾತಂತ್ರ‍್ಯ ಪೂರ್ವದಲ್ಲೂ ಸ್ವಾತಂತ್ರ‍್ಯೋತ್ತರದಲ್ಲೂ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ. ದೇಶಭಕ್ತಿಯ ಜಾಗರಣೆಯಲ್ಲಿ ಈ ಕಾದಂಬರಿ ಮಹತ್ವದ ಕೊಡುಗೆ ನೀಡಿದೆ ಎಂದು ಡಾ| ಮಹೇಶ ಭಟ್ಟ ಇಡಗುಂದಿ ಹೇಳಿದರು. ಅವರು, ರವಿವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಗಂಗಾಧರೇಂದ್ರಸರಸ್ವತೀ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿಯು “ವಂದೇಮಾತರಂ ಶಕ್ತಿ ಭಕ್ತಿ” ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಬಂಕಿಮಚಂದ್ರರ ಆನಂದಮಠ ಕಾದಂಬರಿ …

Read More »

ಬಡಜನರ ಸ್ವಂತ ಸೂರಿನ ಕನಸು ನನಸಾಗಿಸಿದ ಹೆಬ್ಬಾರ್ – ಹೆಬ್ಬಾರ್ ನಗರದ ಮನೆಗಳ ಹಂಚಿಕೆ.

ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಗೌರವಯುತ ವಸತಿ ಸೌಲಭ್ಯ ಒದಗಿಸುವುದು ತಮ್ಮ ಸಂಕಲ್ಪವಾಗಿದ್ದು, ಬಡವರ ಬದುಕಿನಲ್ಲಿ ನೆಮ್ಮದಿ ಮತ್ತು ಭದ್ರತೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಸೋಮವಾರ ಹೆಬ್ಬಾರ್ ನಗರದಲ್ಲಿ ವಸತಿ ರಹಿತ ಬಡ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದೊಂದಿಗೆ ಹೆಬ್ಬಾರ್ ನಗರದಲ್ಲಿ ನಿರ್ಮಿಸಲಾಗಿರುವ ಜಿ+2 ಮಾದರಿಯ ಮನೆಗಳ …

Read More »

ಯಕ್ಷಲೋಕದ ನಗಿಸುವ ಶ್ರೇಷ್ಠ ಕಲಾವಿದ “ಶ್ರೀಧರ ಭಟ್ಟ ಕಾಸರಗೋಡು “ಅವರಿಗೆ  ಶ್ರದ್ಧಾಂಜಲಿ

ಪ್ರತಿಧ್ವನಿ ಯಲ್ಲಾಪುರ : ಯಕ್ಷಗಾನದ ಹಾಸ್ಯಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಅವರಿಗೆ ಭಾನುವಾರ‌ ಪಟ್ಟಣದ ಮೌನ ಗೃಂಥಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಅರ್ಥಧಾರಿ ಸಿ ಜಿ ಹೆಗಡೆ : ದ್ವಂದ್ವಾರ್ಥ, ಅಶ್ಲೀಲ ಹಾಸ್ಯದ ಮೂಲಕ ಜನರಂಜಿಸುವರೇ ಹೆಚ್ಚಿರುವ ಸಂದರ್ಭದಲ್ಲಿ, ಅಶ್ಲೀಲವಲ್ಲದ ರಾಜ ಹಾಸ್ಯದ ಮೂಲಕ ಜನರನ್ನು ಶಿಷ್ಟವಾಗಿ,ವಿಶಿಷ್ಟವಾಗಿ ನಗಿಸುವುದರಲ್ಲಿ ಕಾಸರಕೋಡ ನಿಸ್ಸೀಮರಾಗಿದ್ದರು. ಅವರ ಆಕಸ್ಮಿಕ ಅಕಾಲಿಕ ಮರಣ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ತಾಲೂಕು ಹವ್ಯಕ ಸಂಘದ ಅಧ್ಯಕ್ಷ …

Read More »

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆ – ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಲು  ಅಹಿಂದ ವೇದಿಕೆ ಆಗ್ರಹ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಈಗಾಗಲೆ ತಿಳಿದ ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅವಕಾಶ ಪಟ್ಟಣ ಪಂಚಾಯತ್ ಗೆ ಸಿಕ್ಕರೆ ಈ ವೇಳೆ ಹಲವು ವರ್ಷಗಳಿಂದ ತಮ್ಮ ಇಲಾಖೆ ಅಡಿಯಲ್ಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಮತ್ತು ಅಖಿಲ ಕರ್ನಾಟಕ ಅಹಿಂದ ವೇದಿಕೆ …

Read More »