ಕೇಬಲ್ ನಾಗೇಶ್, ಯಲ್ಲಾಪುರ..🖊 ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕರಡೊಳ್ಳಿ ಯಿಂದ ಮುಂಡಗೋಡು ರಸ್ತೆ ಸಂಪರ್ಕಿಸುವ ರಸ್ತೆ 2020 ರಲ್ಲಿ ನಿರ್ಮಾಣವಾಗಿ 2025 ರ ವರೆಗೆ ಗುತ್ತಿಗೆದಾರನೆ ನಿರ್ವಹಣೆ ಮಾಡುವ ಕರಾರಿತ್ತು. ನಂತರ ಮರು ಡಾಂಬರಿಕರಣ ಕಾಣ ಬೇಕಿದ್ದ ರಸ್ತೆ ಇದೀಗ ರಸ್ತೆಯನ್ನೆ ಹುಡುಕುವ ಸ್ಥಿತಿ ತಲುಪಿದೆ. ಸರ್ಕಾರದ ನಿಯಮಾವಳಿಯಂತೆ ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರ ನಿಯಮಾವಳಿ ಗಾಳಿಗೆ ತೂರಿ ಮಾಯವಾಗಿದ್ದರೆ ನಿತ್ಯ ನರಕ ಅನುಭವಿಸುತ್ತಿರುವವರು ಇದೇ ರಸ್ತೆಗೆ ತಮ್ಮ ತೆರಿಗೆ …
Read More »ಧನಗರ ಗೌಳಿ ಯುವ ಸೇನೆ ವತಿಯಿಂದ ಯಶಸ್ವಿಯಾಗಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ
ಪ್ರತಿಧ್ವನಿ ಯಲ್ಲಾಪುರ: ಅತ್ಯಂತ ಹಿಂದುಳಿದಿರುವ ಧನಗರಗೌಳಿ ಸಮುದಾಯ ಅತ್ಯಂತ ಮುಗ್ದ ಸಮಾಜವಾಗಿದ್ದು, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಆದರೇ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಸಮಾಜವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ ಗಣನೀಯವಾಗಿ ಮುಂದೆ ಬರುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಸಮಾಜ ಸೇವಕ ಕೊಡುಗೈ ದಾನಿ ಯುವ ನಾಯಕ ಬಾಲಕೃಷ್ಣ ನಾಯಕ್ ಹೇಳಿದರು. ಅವರು ಪಟ್ಟಣದ ಲಕ್ಷ್ಮೀ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ರವಿವಾರ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ …
Read More »ಚಂದಗುಳಿ ಗ್ರಾಮ ಪಂಚಾಯತ ಮಟ್ಟದಲ್ಲಿ “ಅಖಿಲ ಕರ್ನಾಟಕ ಅಹಿಂದ ವೇದಿಕೆ” ನೂತನ ಘಟಕ ಅಸ್ತಿತ್ವಕ್ಕೆ.
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಾದ್ಯಂತ ಅಸ್ತಿತ್ವಕ್ಕೆ ತರಲು ಹೊರಟಿರುವ “ಅಖಿಲ ಕರ್ನಾಟಕ ಅಹಿಂದ ವೇದಿಕೆ ” ಗ್ರಾಮೀಣ ಭಾಗದಿಂದ ಪ್ರಾರಂಭಿಸಲು ನಿರ್ಧರಿಸಿ ಮೊದಲಿಗೆ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಅಹಿಂದ ವೇದಿಕೆ ಘಟಕವನ್ನು ಶನಿವಾರ ವಿದ್ಯುಕ್ತವಾಗಿಉದ್ಘಾಟಿಸಲಾಯಿತು. ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಖಿಲ ಕರ್ನಾಟಕ ಅಹಿಂದ ವೇದಿಕೆ ಘಟಕದ ಅಧ್ಯಕ್ಷರಾಗಿ ಈಶ್ವರ ಪಟಗಾರ್, ಉಪಾಧ್ಯಕ್ಷರುಗಳಾಗಿ ಸಂತೋಷ ಹೆಗಡೆ, ನರಸಿಂಹ ದುರ್ಗಾ ಸಿದ್ದಿ, ಈರಪ್ಪ …
Read More »ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ.
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ (KARDGYS) ವತಿಯಿಂದ 2025-26 ನೇ ಸಾಲಿನಲ್ಲಿ ನಡೆದ SSLC ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 80 ಕ್ಕಿಂತ ಅಧಿಕ ಅಂಕಗಳಿಸಿದ ಧನಗರಗೌಳಿ ಸಮಾಜದ ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಯಲ್ಲಾಪುರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ದಿನಾಂಕ 12-07-2026, ಬೆಳಿಗ್ಗೆ 10.30ಕ್ಕೆ ಭಾನುವಾರದಂದು ಆಯೋಜಿಸಲಾಗಿದೆ. …
Read More »ಯಲ್ಲಾಪುರ ವೈಟಿಎಸ್ಎಸ್ ವಿದ್ಯಾರ್ಥಿ ಸಂಸತ್ ಚುನಾವಣೆ ಭವಿಕ್ ಬಾಲಕೃಷ್ಣ ನಾಯಕ್ ಅವಿರೋಧ ಆಯ್ಕೆ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೖ. ಟಿ. ಎಸ್. ಎಸ್ ನ ಕಾಲೇಜು ವಿಭಾಗದ ವಿದ್ಯಾರ್ಥಿ ಸಂಸತ್ ಚುನಾವಣೆಯು ಶನಿವಾರ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಭವಿಕ್ ಬಾಲಕೃಷ್ಣ ನಾಯಕ ಅವಿರೋಧ ಆಯ್ಕೆಯಗಿದ್ದು ಮಹಿಳಾ ಪ್ರತಿನಿಧಿಯಾಗಿ ತನಿಶಾ ರವಿ ಶೇಟ್, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ನಾಗರಾಜ ಎಸ್ ಶಾನಭಾಗ ಮತ್ತು ಸುಮನ ಚವ್ಹಾಣ, ಕ್ರೀಡಾ ಪ್ರತಿನಿಧಿಗಳಾಗಿ ಅನ್ಶ್ ಎಸ್ ಪತ್ತಾರ ಮತ್ತು ಶ್ರೀದೇವಿ ಗಂಗಾನಾಯ್ಕ ಆಯ್ಕೆಯಾಗಿರುತ್ತಾರೆ. ಪ್ರಾಂಶುಪಾಲ ಆನಂದ …
Read More »ಯಲ್ಲಾಪುರ ತಾಲೂಕಿನ 15 ಗ್ರಾಮ ಪಂಚಾಯತ್ ಕ್ಷೇತ್ರ,ಸದಸ್ಯ ಸ್ಥಾನಗಳ ಹಂಚಿಕೆ ಮೀಸಲಾತಿ ವಿವರ.
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಯಲ್ಲಾಪುರ ತಾಲೂಕಿನ ಗ್ರಾಮ ಪಂಚಾಯತ ಅಭ್ಯರ್ಥಿ ಮತ್ತು ಕ್ಷೇತ್ರವಾರು ಹಂಚಿಕೆ ಸ್ಥಾನ ಮಾನದ ಮೀಸಲಾತಿ ವಿವರಣೆ ಬಹಿರಂಗವಾಗಿದೆ. ಯಲ್ಲಾಪುರ ತಾಲೂಕಿನ15 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ವಿವರ ಇಲ್ಲಿದೆ ಓದಿ 👇 ಕಣ್ಣಿಗೇರಿ ಗ್ರಾಮ ಪಂಚಾಯತ್ ಆನಗೋಡು ಗ್ರಾಮ ಪಂಚಾಯತ್ ದೇಹಳ್ಳಿ ಗ್ರಾಮ ಪಂಚಾಯತ್ ವಜ್ರಳ್ಳಿ ಗ್ರಾಮ ಪಂಚಾಯತ್ ಮಾವಿನಮನೆ ಗ್ರಾಮ ಪಂಚಾಯತ್ ಇಡಗುಂದಿ ಗ್ರಾಮ ಪಂಚಾಯತ್ ಕಿರವತ್ತಿ ಗ್ರಾಮ …
Read More »ಶ್ರೀರಾಮನೂ ಮುನಿದನೇ ? ಶಾಂತ ಸ್ವಭಾವದ ದೇವರಾದರು ದುಷ್ಟರಿಗೆ ಶಿಕ್ಷೆ ಗ್ಯಾರಂಟಿ – ಡಿ.ಜಿ. ದುಂಡಿ,ವಜ್ರಳ್ಳಿ
ಹಿರಿಯ ಬರಹಗಾರ ಕವಿ ಡಿ.ಜಿ.ದುಂಡಿ,ವಜ್ರಳ್ಳಿ ಲೇಖನಿಯಲ್ಲಿ…🖊 ಹೀಗೊಂದು ಅಚ್ಚರಿ ಪಟ್ಟಿ ಹಿರಿಯರು ಮಾಡಿದ್ದು, ಹೇಳಿದ್ದು ಕೇಳಿದ್ದೇನೆ.ಶ್ರೀ ವೀರಭದ್ರ ,ಭದ್ರಕಾಳಿ, ನಾರಸಿಂಹ, ಕಾಳಿಕಾದೇವಿರುದ್ರ ಶಿವ, ಕಾಲಭೈರವ,ಪ್ರತ್ಯಂಗಿರಾ ದೇವಿ, ದುರ್ಗಾದೇವಿ , ವರಾಹ,ಮಾರುತಿ, ಧೂಮ್ರವರ್ಣ(ಗಣೇಶ) ನಾಗದೇವತೆಇತ್ಯಾದಿ ಇತ್ಯಾದಿ. ಸಾಮಾನ್ಯವಾಗಿಇವರೆಲ್ಲ ಹಿಂದೂ ಧರ್ಮದಲ್ಲಿ ಉಗ್ರ ದೇವತೆಗಳುಎಂದು ಹೆಸರು ಪಡೆದದೇವರುಗಳು.ಶಾಂತ ದೇವತೆಗಳು ಎಂದು ಕರೆಯಲ್ಪಡುವ ದೇವರುಗಳಯಾದಿ ಇಲ್ಲಿದೆ.ವಿಷ್ಣು, ಬ್ರಹ್ಮ, ಲಕ್ಮಿದೇವಿ,ಶಾರದಾಂಬೆ,ಶ್ರೀ ರಾಮ,ಶ್ರೀ ಕೃಷ್ಣ ಇತ್ಯಾದಿ ಇತ್ಯಾದಿ.ನಿಜವಾಗಿಯೂ ಉಗ್ರ ದೇವತೆಗಳು ಧುಷ್ಟರನ್ನುದಂಡಿಸಿದ ರೀತಿ ಅವರನ್ನುಸಂಹರಿಸಿದ ರೀತಿ ಭಯಹುಟ್ಟಿಸುತ್ತದೆ.ಹಾಗೇ …
Read More »ಯಲ್ಲಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಖ್ಯಾತ ಅಭಿನೇತ್ರಿ ಯಮುನಾ ಶ್ರೀನಿಧಿ ಭೇಟಿ.
ಪ್ರತಿಧ್ವನಿ ಯಲ್ಲಾಪುರ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುದಲ್ಲಿ ಎನ್ ಸಿ ಸಿ ಅಸೋಸಿಯೇಷನ್ ವತಿಯಿಂದ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಕಾರ್ಯಕ್ರಮದಡಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ncc ಅಲ್ಯುಮಿನಿ ಅಸೋಸಿಯೇಷನ್ ನ ಅಭ್ಯರ್ಥಿ ಯಮುನಾ ಶ್ರೀನಿಧಿ ( ಅಂತರಾಷ್ಟ್ರೀಯ ಕಲಾವಿದರು ಹಾಗೂ ಖ್ಯಾತ ಅಭಿನೇತ್ರಿ)ಅವರು ಹಾಗೂ ಇನ್ನೋರ್ವ ಅಭ್ಯರ್ಥಿ ಗೌತಮ್ ಎಚ್ ಜಿ (ಸಿವಿಲ್ ಡಿಫೆನ್ಸ್ ಬೆಂಗಳೂರು ಇದರ ಕಮಾಂಡಿಂಗ್ ಆಫೀಸರ್)ಇವರು ಉಪನ್ಯಾಸಕರಾಗಿದ್ದು ಹರಿಪ್ರಸಾದ್ ದೇಸಾಯಿ(ಉಪನ್ಯಾಸಕರು ಜಿಸಿ ಕಾಲೇಜ್ …
Read More »ಯಲ್ಲಾಪುರ ತಾಲೂಕಿನ ಡೊಮಗೇರಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ – ಮನವಿಗು ಕಿಮ್ಮತ್ತಿಲ್ಲ – ನಾಗರಾಜ್ ಗೊಂದಳಿ,ಸ್ಥಳೀಯ ಪ್ರಮುಖ.
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಡೊಮಗೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ BSNL ಮೊಬೈಲ್ ನೆಟ್ವರ್ಕ್ ತೀವ್ರ ಸಮಸ್ಯೆ ಉಂಟಾಗಿದೆ. ಈ ಕುರಿತು ಯಲ್ಲಾಪುರ BSNL ಕಚೇರಿಗೆ ಹಲವಾರು ಬಾರಿ ದೂರು ನೀಡಿದ್ದರೂ, ಇಂದಿನವರೆಗೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಇತರೆ ಯಾವುದೇ ನೆಟ್ವರ್ಕ್ ಗಳೂ ಸಹ ಇಲ್ಲಿ ಲಭ್ಯವಿಲ್ಲ. ಗ್ರಾಮದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳು, ಪರೀಕ್ಷೆಗಳು ಹಾಗೂ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಪಡೆಯಲು …
Read More »ಯಲ್ಲಾಪುರ ಆರ್ತಿಬೈಲ ಘಟ್ಟದಲ್ಲಿ ಭೀಕರ ಅಪಘಾತ 6 ಮಂದಿ ಸಾವು – ಶಾಸಕ ಹೆಬ್ಬಾರ್ ಭೇಟಿ.
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 9 ( ಚಾಲಕನು ಸೇರಿದಂತೆ ) ಜನ ಯಾತ್ರಿಕರಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು ಉಳಿದ 3 ಮಂದಿ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ರವಾನಿಸಲಾಗಿದೆ. ದಾರವಾಡ ಮೂಲದ ಎಲ್ಲರು ಧರ್ಮಸ್ಥಳ ಹಾಗು ಇತರೆಡೆಗೆ ಪ್ರವಾಸಕ್ಕೆಂದು …
Read More »
Prathidvani Yellapura