Breaking News

Monthly Archives: July 2026

ಯಲ್ಲಾಪುರ ತಾಲೂಕಿನ 15 ಗ್ರಾಮ ಪಂಚಾಯತ್ ಕ್ಷೇತ್ರ,ಸದಸ್ಯ ಸ್ಥಾನಗಳ ಹಂಚಿಕೆ ಮೀಸಲಾತಿ ವಿವರ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಯಲ್ಲಾಪುರ ತಾಲೂಕಿನ ಗ್ರಾಮ ಪಂಚಾಯತ ಅಭ್ಯರ್ಥಿ ಮತ್ತು ಕ್ಷೇತ್ರವಾರು ಹಂಚಿಕೆ ಸ್ಥಾನ ಮಾನದ ಮೀಸಲಾತಿ ವಿವರಣೆ ಬಹಿರಂಗವಾಗಿದೆ. ಯಲ್ಲಾಪುರ ತಾಲೂಕಿನ15 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ವಿವರ ಇಲ್ಲಿದೆ ಓದಿ 👇 ಕಣ್ಣಿಗೇರಿ ಗ್ರಾಮ ಪಂಚಾಯತ್ ಆನಗೋಡು ಗ್ರಾಮ ಪಂಚಾಯತ್ ದೇಹಳ್ಳಿ ಗ್ರಾಮ ಪಂಚಾಯತ್ ವಜ್ರಳ್ಳಿ ಗ್ರಾಮ ಪಂಚಾಯತ್ ಮಾವಿನಮನೆ ಗ್ರಾಮ ಪಂಚಾಯತ್ ಇಡಗುಂದಿ ಗ್ರಾಮ ಪಂಚಾಯತ್ ಕಿರವತ್ತಿ ಗ್ರಾಮ …

Read More »

ಶ್ರೀರಾಮನೂ ಮುನಿದನೇ ? ಶಾಂತ ಸ್ವಭಾವದ ದೇವರಾದರು ದುಷ್ಟರಿಗೆ ಶಿಕ್ಷೆ ಗ್ಯಾರಂಟಿ – ಡಿ.ಜಿ‌. ದುಂಡಿ,ವಜ್ರಳ್ಳಿ

ಹಿರಿಯ ಬರಹಗಾರ ಕವಿ ಡಿ.ಜಿ.ದುಂಡಿ,ವಜ್ರಳ್ಳಿ ಲೇಖನಿಯಲ್ಲಿ…🖊 ಹೀಗೊಂದು ಅಚ್ಚರಿ ಪಟ್ಟಿ ಹಿರಿಯರು ಮಾಡಿದ್ದು, ಹೇಳಿದ್ದು ಕೇಳಿದ್ದೇನೆ.ಶ್ರೀ ವೀರಭದ್ರ ,ಭದ್ರಕಾಳಿ, ನಾರಸಿಂಹ, ಕಾಳಿಕಾದೇವಿರುದ್ರ ಶಿವ, ಕಾಲಭೈರವ,ಪ್ರತ್ಯಂಗಿರಾ ದೇವಿ, ದುರ್ಗಾದೇವಿ , ವರಾಹ,ಮಾರುತಿ, ಧೂಮ್ರವರ್ಣ(ಗಣೇಶ) ನಾಗದೇವತೆಇತ್ಯಾದಿ ಇತ್ಯಾದಿ. ಸಾಮಾನ್ಯವಾಗಿಇವರೆಲ್ಲ ಹಿಂದೂ ಧರ್ಮದಲ್ಲಿ ಉಗ್ರ ದೇವತೆಗಳುಎಂದು ಹೆಸರು ಪಡೆದದೇವರುಗಳು.ಶಾಂತ ದೇವತೆಗಳು ಎಂದು ಕರೆಯಲ್ಪಡುವ ದೇವರುಗಳಯಾದಿ ಇಲ್ಲಿದೆ.ವಿಷ್ಣು, ಬ್ರಹ್ಮ, ಲಕ್ಮಿದೇವಿ,ಶಾರದಾಂಬೆ,ಶ್ರೀ ರಾಮ,ಶ್ರೀ ಕೃಷ್ಣ ಇತ್ಯಾದಿ ಇತ್ಯಾದಿ.ನಿಜವಾಗಿಯೂ ಉಗ್ರ ದೇವತೆಗಳು ಧುಷ್ಟರನ್ನುದಂಡಿಸಿದ ರೀತಿ ಅವರನ್ನುಸಂಹರಿಸಿದ ರೀತಿ ಭಯಹುಟ್ಟಿಸುತ್ತದೆ.ಹಾಗೇ …

Read More »

ಯಲ್ಲಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಖ್ಯಾತ ಅಭಿನೇತ್ರಿ ಯಮುನಾ ಶ್ರೀನಿಧಿ ಭೇಟಿ.

ಪ್ರತಿಧ್ವನಿ ಯಲ್ಲಾಪುರ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುದಲ್ಲಿ ಎನ್ ಸಿ ಸಿ ಅಸೋಸಿಯೇಷನ್ ವತಿಯಿಂದ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಕಾರ್ಯಕ್ರಮದಡಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ncc ಅಲ್ಯುಮಿನಿ ಅಸೋಸಿಯೇಷನ್ ನ ಅಭ್ಯರ್ಥಿ  ಯಮುನಾ ಶ್ರೀನಿಧಿ ( ಅಂತರಾಷ್ಟ್ರೀಯ ಕಲಾವಿದರು ಹಾಗೂ ಖ್ಯಾತ ಅಭಿನೇತ್ರಿ)ಅವರು ಹಾಗೂ ಇನ್ನೋರ್ವ ಅಭ್ಯರ್ಥಿ  ಗೌತಮ್ ಎಚ್ ಜಿ (ಸಿವಿಲ್ ಡಿಫೆನ್ಸ್ ಬೆಂಗಳೂರು ಇದರ ಕಮಾಂಡಿಂಗ್ ಆಫೀಸರ್)ಇವರು ಉಪನ್ಯಾಸಕರಾಗಿದ್ದು  ಹರಿಪ್ರಸಾದ್ ದೇಸಾಯಿ(ಉಪನ್ಯಾಸಕರು ಜಿಸಿ ಕಾಲೇಜ್ …

Read More »

ಯಲ್ಲಾಪುರ ತಾಲೂಕಿನ ಡೊಮಗೇರಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ – ಮನವಿಗು ಕಿಮ್ಮತ್ತಿಲ್ಲ – ನಾಗರಾಜ್ ಗೊಂದಳಿ,ಸ್ಥಳೀಯ ಪ್ರಮುಖ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಡೊಮಗೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ BSNL ಮೊಬೈಲ್ ನೆಟ್ವರ್ಕ್ ತೀವ್ರ ಸಮಸ್ಯೆ ಉಂಟಾಗಿದೆ. ಈ ಕುರಿತು ಯಲ್ಲಾಪುರ BSNL ಕಚೇರಿಗೆ ಹಲವಾರು ಬಾರಿ ದೂರು ನೀಡಿದ್ದರೂ, ಇಂದಿನವರೆಗೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಇತರೆ ಯಾವುದೇ ನೆಟ್ವರ್ಕ್ ಗಳೂ ಸಹ ಇಲ್ಲಿ ಲಭ್ಯವಿಲ್ಲ. ಗ್ರಾಮದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳು, ಪರೀಕ್ಷೆಗಳು ಹಾಗೂ ಅಧ್ಯಯನಕ್ಕೆ ಬೇಕಾದ ಮಾಹಿತಿಯನ್ನು ಪಡೆಯಲು …

Read More »

ಯಲ್ಲಾಪುರ ಆರ್ತಿಬೈಲ ಘಟ್ಟದಲ್ಲಿ ಭೀಕರ ಅಪಘಾತ 6 ಮಂದಿ ಸಾವು – ಶಾಸಕ ಹೆಬ್ಬಾರ್ ಭೇಟಿ.

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 9 ( ಚಾಲಕನು ಸೇರಿದಂತೆ ) ಜನ ಯಾತ್ರಿಕರಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು ಉಳಿದ 3 ಮಂದಿ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ರವಾನಿಸಲಾಗಿದೆ. ದಾರವಾಡ ಮೂಲದ ಎಲ್ಲರು ಧರ್ಮಸ್ಥಳ ಹಾಗು ಇತರೆಡೆಗೆ ಪ್ರವಾಸಕ್ಕೆಂದು …

Read More »

ಯಲ್ಲಾಪುರ ಆರ್ತಿ ಬೈಲ್ ಘಟ್ಟದಲ್ಲಿ ಭೀಕರ ಅಪಘಾತ ಸ್ಥಳದಲ್ಲೇ 5 ಜನರ ಸಾವು

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 5 ಜನ ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 26 ರಿಂದ 30 ವರ್ಷದ ವಯಸ್ಸಿನ ಹುಡುಗರು ಧಾರವಾಡ ದಿಂದ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಎಂದು ತೆರಳುವ ಸಂದರ್ಭದಲ್ಲಿ ಆರತಿ ಬೈಲ ಹತ್ತಿರ …

Read More »

ಉಚಿತ ಸಾರಿಗೆ ನೀಡುವ ಗ್ಯಾರಂಟಿ ಭರಾಟೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ತಂದ ಸರ್ಕಾರ -:ವಿಠ್ಠು ಪಟಕಾರೆ.

ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ಕೇಂದ್ರಸ್ಥಾನದ ಶಾಲೆಗಳಿಗೆ ವಿದ್ಯೆ ಅರಸಿ ಬರುವ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಒಂದೆಡೆ ಸಾರಿಗೆ ಸಮಸ್ಯೆ ಉಳಿದು ಕೊಳ್ಳಲು ಹಾಸ್ಟೆಲ್ ಸಮಸ್ಯೆ ಒಟ್ಟಿನಲ್ಲಿ ಪ್ರತಿ ನಿತ್ಯ ಸಮಸ್ಯೆ ನಡುವೆಯೆ ವಿದ್ಯೆ ಕಲಿಯುತ್ತಿರುವುದು ಶೋಚನೀಯ. ಕಿರವತ್ತಿ ಶಾಲೆಗಳಿಗೆ ಹುಣಸಗೇರಿ, ಪಾನಿಗುಂಡಿ, ಬಸನಕೊಪ್ಪ,ಯಲವಳ್ಳಿ, ಹುಣಸಗೇರಿ ಗೌಳಿವಾಡ ಹಾಗು ಸುತ್ತಮುತ್ತಲಿನ ಮಕ್ಜಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಕೆಲವರಂತು 9 ಕಿಲೋಮೀಟರ್ ಕಡಿದಾದ ಕಾಡು ಪ್ರದೇಶದಲ್ಲೆ ನಡೆದು ಸಾಗಬೇಕು. …

Read More »

ಹಿಂದು ಮುಸ್ಲಿಂ ಮಧ್ಯೆ ಇಲ್ಲಿಯವರೆಗೂ ಇಲ್ಲದ ‘ಕುಂಕುಮ ಕಲಹ’ಕ್ಕೆ ಪ್ರಿಯಾಂಕಾ ಖರ್ಗೆ ಮಾತೆ ಕಾರಣವಾಗಲಿದೆ – ರಾಮುನಾಯ್ಕ್.

ಪ್ರತಿಧ್ವನಿ ಯಲ್ಲಾಪುರ : ನಮ್ಮ ದೇಶದಲ್ಲಿ ಹಿಂದುಗಳು ‌ಬಳಸುವ ಕುಂಕುಮ ಶುದ್ದ ಭಾರತೀಯ ಪ್ರಾಡಕ್ಟ ಆಗಿದೆ. ಆದರೆ, ಬಾರತ ಬಳಸುವ 90% ರಷ್ಟು ಕುಂಕುಮ ಬರುವುದು ಇಸ್ಲಾಮಿಕ್ ದೇಶಗಳಿಂದ ಎಂದು ಸುಳ್ಳು ಹೇಳಿಕೆ ಕೊಟ್ಟಿರುವ ಗ್ರಹ ಸಚಿವ ಪ್ರಿಯಾಂಕ್ ಖರ್ಗೆಯವರು ಮುಸ್ಲಿಂ ರಾಷ್ಟ್ರ ಇರಾನದಿಂದ ಬರುವ ಈ ಕುಂಕುಮವನ್ನು ಹಿಂದುಗಳು ಹಣೆಗೆ ಹಚ್ಚಿಕೊಳ್ಳುವುದಿಲ್ಲವೇ? ಎಂದು ಬೇರೆ ಪ್ರಶ್ನಿಸಿ, ಹಿಂದು ಮುಸ್ಲಿಂ ಮಧ್ಯೆ ಇಲ್ಲಿಯವರೆಗೂ ಇಲ್ಲದ ‘ಕುಂಕುಮ ಕಲಹ’ವನ್ನು ಹೊಸದಾಗಿ ಸೃಷ್ಟಿಸಲು …

Read More »

ಎಸ್ಐಆರ್ ಕರ್ತವ್ಯದಲ್ಲಿರುವ ಶಿಕ್ಷಕರ ಮೇಲಿನ ಒತ್ತಡ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಂಡನೆ.

ಪ್ರತಿಧ್ವನಿ ಯಲ್ಲಾಪುರ – ಸುರಿಯುತ್ತಿರುವ ಮಳೆ,ಗುಡ್ಡಗಾಡು ಪ್ರದೇಶಗಳಲ್ಲಿರುವ ಮನೆಗಳು ಸಾಕಷ್ಟು ಶ್ರಮ ವಹಿಸಿ ಎಸ್ಐಆರ್ ಕರ್ತವ್ಯದಲ್ಲಿ ಶಿಕ್ಷಕರು ಹೈರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅಧಿಕಾರಿಗಳು ಮತ್ತೂ ಒತ್ತಡ ಹೇಉತ್ತಿರುವ ದೂರುಗಳು ಸಂಘದ ಗಮನಕ್ಕೆ ತರುತ್ತಿದ್ದು ಇಂತಹ ನಡೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಯಲ್ಲಾಪುರ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ  ಆರ್ ಆರ್ ಭಟ್, …

Read More »

ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾದ ಅವಘಡಗಳು – ಸ್ಥಳಕ್ಕೆ ಅಧಿಕಾರಿಗಳ ಭೇಟಿ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ರಣ ಮಳೆಗೆ ಹಲವು ಅವಘಡಗಳು ಸಂಭವಿಸಿದೆ.ಅದೃಷ್ಟವಶಾತ್ ಜೀವಹಾನಿ, ಜಾನುವಾರುಗಳಿಗೆ ಹಾನಿ ಸಂಭವಿಸಿಲ್ಲ. ಕೋಳಿಕೇರಿ ಬಸವಣ್ಣ ನಗರದಲ್ಲಿ ಲಕ್ಷ್ಮೀ ಸುಬ್ಬಾ ಮರಾಠಿ ಬುವರ ವಾಸ್ತವ್ಯದ ಮನೆ ಲಗ್ತಾ ಇರುವ ಶೌಚಾಲಯ ಹಾಗು ಅಡಿಕೆ ತೋಟದ ಮೇಲೆ ಮರದ ಕಾಂಡ ಬಿದ್ದಿದ್ದು ಅದೃಷ್ಟವಶಾತ್ ಜನ ಅಥವಾ ಜಾನುವಾರುಗಳಿಗೆ ತೊಂದರೆಯಾಗಿರುವುದಿಲ್ಲ. ಬಿಳಕಿ ಗ್ರಾಮದಲ್ಲಿ ಪಿಲ್ಲು ಸಾವೇರ್ ಸಿದ್ದಿ ಎಂಬುವರ ವಾಸದ ಮನೆ ಮೇಲೆ ಮರ ಬಿದ್ದು …

Read More »