Breaking News

Monthly Archives: July 2026

ಜಿಪಿಎಸ್ ಆಗದಿರುವ ಅರಣ್ಯ ಜಾಗವನ್ನು ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ –  ದಬ್ಬಾಳಿಕೆ ಸತ್ಯಕ್ಕೆ ದೂರವಾದ ಮಾತು-ಹಿಮವತಿ ಭಟ್,ಎಸಿಎಫ್

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ  ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಅಪ್ಪಟ ಅರಣ್ಯ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಇದು ಜಿಪಿಎಸ್ ಆಗದ ಜಾಗ ಹಾಗು ಯಾವುದೆ …

Read More »

ಅಧಿಕಾರಿಗಳೆ ತಡೆದಿದ್ದ ಷರತ್ತು ಅವಧಿ ಮುಗಿಯದ ಭೂಮಿ ಮಾರಾಟ – ಅಧಿಕಾರಿಗಳಿಂದಲೆ ಖಾತೆ ಬದಲಾವಣೆಗೆ ಹುನ್ನಾರ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ ಭೂಮಿಯನ್ನು ಅಧಿಕಾರಿಗಳು ಚಾಣಾಕ್ಷತನದಿಂದ ಮಾರಾಟಕ್ಕೆ ಮತ್ತೆ ವೇದಿಕೆ ಸಿದ್ದಪಡಿಸಿರುವುದರ ಮೂಲಕ ಮತ್ತೆ ಹೋರಾಟದ ಅಖಾಡಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಮುಂದಾಗಿದ್ದಾರೆ.ತಟಗಾರ ಕ್ರಾಸ್ ನ ಸರ್ವೆ ನಂ 31-16-3 ಜಾಗವು ಸರ್ಕಾರದ ಷರತ್ತಿನ ಅವಧಿ ಒಳಗೊಂಡಿದೆ.ಈ ಹಿಂದೆ ಒಮ್ಮೆ ಮಾರಾಟದ ತಂತ್ರ ರೂಪಿಸಲಾಗಿತ್ತು ಅಂದಿನ ಅಧಿಕಾರಿಳಿಗೆ ವಸ್ತು …

Read More »

ದೇವರ ದುಡ್ಡಿಗು ರಕ್ಷಣೆ ಇಲ್ಲವಾಯಿತೆ..ರಾಮ.ರಾಮ.. ಅಯೋಧ್ಯೆ ಶ್ರೀ ರಾಮನ ದುಡ್ಡು ದೋಚಿದ ಖದೀಮರು.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಗಂಭೀರ ಚರ್ಚೆಯಲ್ಲಿರುವ ಪ್ರಭು ಶ್ರೀರಾಮನ ಹಣ ಲಪಟಾಯಿಸಿದ ಟ್ರಸ್ಟ್ ಮತ್ತು ಅಲ್ಲಿಯ ಅಧಿಕಾರಿ ಖದೀಮರ ಕೃತ್ಯದಿಂದಾಗಿ ದೇಶದ ಸಮಸ್ತ ಹಿಂದು ಕುಲಕೋಟಿ ಬಂಧುಗಳಿಗೆ ಅತೀವ ನೋವಾಗಿದೆ. ಬಾರಿ ಹೋರಾಟದ ನಂತರ ಹಲವು ದಶಕಗಳ ನ್ಯಾಯಾಂಗ ಹೋರಾಟದ ನಂತರ ಪ್ರಭು ಶ್ರೀ ರಾಮ ಜನ್ಮತಾಳಿದ ಅಯೋಧ್ಯೆಯಲ್ಲಿ ರಾಮಲಲ್ಲಾನ ಸುಂದರ ಮಂದಿರ ತಲೆ ಎತ್ತಲಿದೆ ಅದಕ್ಕಾಗಿ ನನ್ನ ಅಳಿಲು ಸೇವೆ ಇರಲಿ ಎಂದು …

Read More »

ಮುಂದುವರಿದ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅರ್ಧ ಎಕರೆ ಅಡಕೆ ಗಿಡಗಳನ್ನು ಕಿತ್ತು ಧ್ವಂಸ – ರೈತ ಕಂಗಾಲು.!!!

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ ಶ್ರೀ ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ. ರಾಮ್ ಭಟ್ಟರ ಜಮೀನಿಗೆ ಜಿಪಿಎಸ್ ಮ್ಯಾಪ್ ಮತ್ತು ಸರಕಾರದ ಆದೇಶ ಪತ್ರ ಎಲ್ಲವೂ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ದುಂಡಾವರ್ತನೆ ಮೆರೆದಿದ್ದಾರೆ. ತಮ್ಮ ಜಮೀನಿಗೆ ಹೊಂದಿಕೊಂಡಿರುವ ಸ್ಥಳವಾಗಿದ್ದು ಅಲ್ಲದೆ ಯಾವುದೆ …

Read More »

ಯಲ್ಲಾಪುರದಲ್ಲಿ ವಿವಿಧ ಇಲಾಖೆಗಳು ಹಾಗು ಹೋಲಿ ರೋಜರಿ ಪ್ರೌಢಶಾಲಾ ವತಿಯಿಂದ‌ ನಡೆದ ಮತದಾರರ ಪರಿಷ್ಕರಣೆ ಜಾಥ.

ಪ್ರತಿಧ್ವನಿ ಯಲ್ಲಾಪುರ-  ತಹಶೀಲ್ದಾರ್  ಕಛೇರಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಹೋಲಿ ರೋಜರಿ ಪ್ರೌಢಶಾಲೆ,ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ELC ಕ್ಲಬ್ ನ ಅಡಿಯಲ್ಲಿ ಮತದಾರರ ಪರಿಷ್ಕರಣೆಯ ಜಾಗೃತಿ ಜಾಥಾವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್ ಜಿಗಳೂರು ,  ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ ಚಂದ್ರಹಾಸ ನಾಯ್ಕ ಅವರನ್ನು  ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ. ರಾಜಶೇಖರ್ ಅವರು ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. …

Read More »

ಹುಟಕಮನೆ ಗುಡ್ಡ ನೆಲಸಮ,ಅರಣ್ಯನಾಶ ಪ್ರಕರಣದ ಜಮೀನು ಖಾತಾ ಬದಲಾಣೆಗೆ ಹುನ್ನಾರ -ಆಕ್ಷೇಪಣೆ ಸಲ್ಲಿಸಿದ ಹೋರಾಟಗಾರ ಮಂಜುನಾಥ ಹೆಗಡೆ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಬಾರಿ ಸದ್ದು ಮಾಡಿ ಇಂದಿಗೂ ಸುದ್ದಿಯಲ್ಲಿರುವ ಹುಟಕಮನೆ ಗುಡ್ಡ ನೆಲಸಮ ಹಾಗು ಅರಣ್ಯ ನಾಶಕ್ಕೆ ಸಂಬಂಧಿಸಿದ ಜಮೀನು ವಿವಾದ‌ ಬೆಂಗಳೂರಿನ ಭೂ ವ್ಯಾಜ್ಯ ನ್ಯಾಯಾಲಯದಲ್ಲಿರುವಂತೆಯೆ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿರುವುದರ ವಿರುದ್ದ ಆಕ್ಷೇಪಣೆ ಸಲ್ಲಿಸಿ ಮತ್ತೆ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಬಾಳಗಿಮನೆ ಇಳಿದಿದ್ದಾರೆ. ಹುಟಕಮನೆ ಗ್ರಾಮದ ಸರ್ವೆ ನಂಬರ್ 61/6 ಈ ಜಾಗದ ಮಾಲಿಕರು ದೀಪಕ್ ಪುಂಡಲೀಕ ನಾಯ್ಕ್ ಎಂಬುವರು …

Read More »

ಯಲ್ಲಾಪುರ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ.

ಪ್ರತಿಧ್ವನಿ ಯಲ್ಲಾಪುರ : ಈ ಹಿಂದೆ ಯಲ್ಲಾಪುರ ತಾಲೂಕಿನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣದ ಅಪರಾಧಿಗೆ ಘನ ನ್ಯಾಯಾಲಯವು ಜುಲೈ,1 ರಂದು ತೀರ್ಪು ನೀಡಿದ್ದು ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ಉಮ್ಮಚ್ಚಗಿ ಸೂರಬೈಲ್ ನಿವಾಸಿ ಸಂತೋಷ ಪೇದ್ರು ಸಿದ್ದಿ ಮಂಡವಾಳಕರ (27) ಎಂಬಾತನೆ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾನೆ. ಅಪರಾಧ ನಡೆದ ಸಂದರ್ಭದಲ್ಲಿ ಯಲ್ಲಾಪುರ ಠಾಣೆಯ …

Read More »

ಹುಣಶೆಟ್ಟಿಕೊಪ್ಪ ಗ್ರಾಮಸ್ಥರ ದಾಹ ನೀಗಿಸಿದ ಶಾಸಕ ಹೆಬ್ಬಾರ್-ಆಪ್ತ ವಿಜಯ್ ಮಿರಾಶಿ.

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹುಣಶೆಟ್ಟಿಕೋಪ್ಪ ಮಜರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತ ಬಂದಿದ್ದು ಕಳೆದ ಬೇಸಿಗೆಯಲ್ಲಿ ಹಿಂದಿನ ಗ್ರಾಮ ಪಂಚಾಯತ ಆಡಳಿತ ಕಮಿಟಿ ಅವಧಿಯಲ್ಲಿ 2 ಬೋರವೆಲ್ ಕೊರೆದರು ಯಾವುದೇ ನೀರಿನ ಜಲ ಬಿಳದಿರುವುದು ಗ್ರಾಮಸ್ಥರ ನಿರಾಶೆಗೆ ಕಾರಣವಾಗಿತ್ತು. ಈ ಸಮಸ್ಯೆಯನ್ನು ಸ್ಥಳೀಯ ಮುಖಂಡರುಗಳಾದ  ವಿನಾಯಕ್ ತಿನ್ನೇಕರ,  ಸಂಜಯ್ ತಿನ್ನೇಕರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ರಾಜೇಶ್ ತಿನ್ನೇಕರ್,  ಪಾಂಡು ಶಿಂದೆ,  ಮಾರುತಿ …

Read More »

ವಿದ್ಯಾರ್ಥಿಗಳ ಮೇಲಿನ ಪೋಷಕರ ಅತಿಯಾದ ಮಮಕಾರ – ಭವಿಷ್ಯದಲ್ಲಿ ಸಂಸ್ಕಾರವಂತ ಬದುಕಿಗೆ ಸಂಚಕಾರ.

ಕೇಬಲ್ ನಾಗೇಶ್,ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ವರ್ಷಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಅಕ್ಕರೆ,ಪ್ರೀತಿ,ಮಮಕಾರದ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತಿದ್ದು ಭವಿಷ್ಯದಲ್ಲಿ ಮಕ್ಕಳು ಸಂಸ್ಕಾರಂತ ಬದುಕು ನಡೆಸಲು ಅಡ್ಡಿಯಾಗುವುದಲ್ಲದೆ ಸುಂದರ,ಸುಸಂಪನ್ನ ಮತ್ತು ಸಂಸ್ಕಾರವಂತರನ್ನಾಗಿಸುವ ಗುರು ಹಿರಿಯರ ಪ್ರಯತ್ನಕ್ಕು ಅಡ್ಡಿಯಾಗುತ್ತಿದೆ. ಮಕ್ಕಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅದರಲ್ಲಿ ಪ್ರಾಥಮಿಕ ಹಂತದಿಂದಲೆ ನಡೆ,ನುಡಿ,ಸಭ್ಯತೆ,ಸಂಸ್ಕಾರ,ಪದ್ದತಿ,ಪರಂಪರೆ ಯನ್ನು ಹೇಳಿಕೊಡುತ್ತ ಉತ್ತಮ ಹಂತಕ್ಕೆ ಕೊಂಡೊಯ್ಯುವ ಸಮಯವಾಗಿದೆ. ಈ ಹಂತದಲ್ಲಿ ಮನೆಯಲ್ಲಿ ಹಿರಿಯರು ಶಾಲೆಗಳಲ್ಲಿ ಶಿಕ್ಷಕರು ಸದಾ ತಿದ್ದಿ …

Read More »