ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿ ದ್ವನಿ ಯಲ್ಲಾಪುರ ಯಲ್ಲಾಪುರ : ಈ ವರ್ಷ ಯುಗಾದಿ ಉತ್ಸವವನ್ನು ವಿವಿಧ ಬಗೆಯ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ ಹೇಳಿದರು. ಅವರು ಪಟ್ಟಣದ ಅಡಿಕೆ ಭವನದಲ್ಲಿ ಯುಗಾದಿ ಉತ್ಸವಾಚರಣೆ ಕುರಿತು ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾ.27 ರಂದು ಸಂಜೆ 4.30 ಕ್ಕೆ ಉತ್ಸವದ ಜಾಗೃತಿಗಾಗಿ ಬೈಕ್ ರ಼್ಯಾಲಿ ನಡೆಯಲಿದೆ. ಮಾ.30 …
Read More »ಸಂವಿಧಾನ ಬದಲಿಸುವ ಹೇಳಿಕೆ ಡಿ.ಕೆ.ಶಿ ಪ್ರತಿಕೃತಿ ದಹಿಸಿದ ಬಿಜೆಪಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಬಿಜೆಪಿ ಸಂವಿಧಾನ ಬದಲಾಯಿಸಲು ಹೊರಟಿದೆ ಎಂಬ ಸುಳ್ಳನ್ನೆ ಅಸ್ತ್ರವಾಗಿಸಿಕೊಂಡು ಅಪಪ್ರಚಾರದಲ್ಲಿ ತೊಡಗಿ ಜನರ ದಿಕ್ಕು ತಪ್ಪಿಸಿ ಚುನಾವಣೆಯಲ್ಲಿ ಗೆದ್ದು ಪಟ್ಟಕ್ಕೆ ಬಂದ ನಂತರ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿರುವುದು ಹುನ್ನಾರ ನಡೆಸುತ್ತಿರುವುದು ಕಾಂಗ್ರೆಸಿಗರೇ. ಅದರಲ್ಲೂ ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿರುವ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ ಮಾದ್ಯಮದ ಸಂದರ್ಶನವೊಂದರಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕುರಿತು ಮಾತನಾಡುವಾಗ …
Read More »ಯಲ್ಲಾಪುರದ ಇಳೆಗೆ ಮಳೆಯ ಸ್ಪರ್ಷ ಭೂರಮೆಯ ಹಸಿರಿಗೆ ಎಲ್ಲಿಲ್ಲದ ಹರ್ಷ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ಮಂಗಳವಾರ ಮದ್ಯಾಹ್ನದ ವೇಳೆಗೆ ಗುಡುಗು ಸಿಡಿಲಿನ ಸಹಿತ ಮಳೆ ಸುರಿದಿದ್ದು ಕಾದು ಕೆಂಡವಾಗಿದ್ದ ಭೂಮಿಗೆ ತಂಪೆರೆದಂತಾಗಿದೆ. ಪಟ್ಟಣದಲ್ಲಿ ಮಂಗಳವಾರ ಮೋಡಕವಿದ ವಾತಾವರಣವಿದ್ದು ಆಗಾಗ ಗುಡುಗಿನ ಸದ್ದು ಕೇಳಿಸುತ್ತಿತ್ತು.2 ಗಂಟೆ ಸುಮಾರಿಗೆ ಸಿಡಿಲು ಗುಡುಗು ಜೋರಾಗುತ್ತಲೆ ಮಳೆ ಜೋರಾಗಿ ಧರೆಗಿಳಿಯಿತು. ಭೂಮಿಗೆ ಬಿದ್ದ ಈ ವರ್ಷದ ಮೊದಲ ಮಳೆ ಇದಾಗಿದ್ದು ಮಣ್ಣಿನ ಸುವಾಸನೆ ಕೆಲಕಾಲ ಜನರನ್ನ …
Read More »ಅರಣ್ಯರಕ್ಷಣೆಯ ಬೇಲಿಗೆ ರಕ್ಷಣೆ ಬೇಕಿದೆ ಇಲ್ಲವಾದರೆ ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅರಣ್ಯ ಇಲಾಖೆ ಅರಣ್ಯ ರಕ್ಷಣೆಗೆಂದು ಹಾಕುವ ಬೇಲಿಗೇ ರಕ್ಷಣೆ ಬೇಕಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಇಲಾಖೆಗಳು ತಮ್ಮ ವಿವೇಚನೆಗೆ ಬಂದಂತೆ ಯೋಜನೆಗಳಿಗೆ ಹಣ ಸುರಿಯುತ್ತ ಬಂದಿದ್ದು ಅದರಲ್ಲಿ ಅರಣ್ಯಕ್ಕೆ ತಂತಿ ಬೇಲಿ ಅಳವಡಿಸುವ ವಿಚಾರ ಸಮಸ್ಯೆಯಾಗಿಯೇ ಉಳಿದಿದ್ದು ಸದಾ ಜೀವಂತವಾಗಿದೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ವಿಶಾಲವಾದ ಅರಣ್ಯವನ್ನು ತಂತಿ ಬೇಲಿ ಹಾಕಿ ರಕ್ಷಿಸುತ್ತೇವೆಂಬುದೇ …
Read More »24 ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ತಾಲೂಕು ಪಂಚಾಯತ್ ಆವಾರದ ಗಾಂಧಿ ಕುಟಿರದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 24 ವಿಕಲಚೇತರಿಗೆ ತ್ರಿಚಕ್ರವಾಹನ ವಿತರಿಸಿದರು. ಸಮಾಜದಲ್ಲಿ ವಿಶೇಷ ಚೇತನರಿಗೆ ಸರ್ಕಾರಗಳು ಕಳಕಳಿ ತೋರುವುದು ಮತ್ತು ಅವರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವುದು ಬದ್ದತೆಯ ಕಾರ್ಯವಾಗಿದೆ. ನನ್ನ ಪಾಲಿಗೆ ಬಂದ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಇಂತಹ …
Read More »ಶಾಸಕ ಹೆಬ್ಬಾರ್ ಉದ್ಘಾಟಿಸಿದ ಬ್ರಾಂಡಡ್ ಮೊಬೈಲ್, ಆಕ್ಸಸರೀಸ್ ವಾಚಸ್ ಸನ್ ಗ್ಲಾಸ್ ಮಾರಾಟದ ಮಿರಾಶಿ ಒಡೆತನದ “ಎ.ವಿ.ಎಂ ಗ್ಯಾಲಕ್ಸಿ ಹಬ್ “
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಶಾಸಕರ ಕಚೇರಿ ಸಮೀಪದ ಬದ್ದಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಬ್ರಾಂಡಡ್ ಮೊಬೈಲ್ಸ್,ಆಕ್ಸಸರೀಸ್,ವಾಚಸ್,ಸನ್ ಗ್ಲಾಸಸ್ ಮಾರಾಟದ ಬೃಹತ್ ಮಳಿಗೆ ಸೋಮವಾರ ವಿದ್ಯಯಕ್ತವಾಗಿ ಪ್ರಾರಂಭವಾಯಿತು. “ಎವಿಎಂ ಗ್ಯಾಲಕ್ಸಿ ಹಬ್” ಪ್ರಾರಂಭಗೊಂಡಿದ್ದು ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪತ್ನಿ ವನಜಾಕ್ಷಿ ಹೆಬ್ಬಾರ್ ಜೊತೆಯಾಗಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ ಮಜಿ ಸದಸ್ಯ ಕಿರವತ್ತಿ ಮದನೂರು …
Read More »ನಿಸರ್ಗ ಮಡಿಲಿನ ಬೆಟ್ಟದಮೇಲೊಂದು ಪಂಚಮುಖಿ ಆಂಜನೇಯ – ಓಶೋ ಧ್ಯಾನ ಪರಿಸರ-ಪತ್ರೇವನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೋಣಗಾರ ಸಮೀಪದ ತುಂಬಳ್ಳಿ ಬಳಿ ನಿಸರ್ಗ ರಮಣೀಯ ಬೆಟ್ಟದ ಮೇಲೊಂದು ಪಂಚಮುಖಿ ಆಂಜನೇಯ ಮತ್ತು ಓಶೋ ಪ್ರತಿಕೃತಿ ಕೆತ್ತನೆಯ ವಿಗ್ರಹ ಪ್ರತಿಷ್ಠಾಪನೆಯಾಗಿರುವ ಪರಿಸರದಲ್ಲಿ ದೃಡ ಸಂಕಲ್ಪವಿರುವ ಧ್ಯಾನಾಸಕ್ತರಿಗೆ ಜೀವನದ ಸತ್ಯ ಅರಿಯಲು ವ್ಯವಸ್ಥೆಯಾಗಿದೆ. ಗಣಪತಿ ಸುಬ್ರಾಯ ತುಂಬಳ್ಳಿ ಎಂಬುವರು ಓಶೋ ಸಿದ್ಧಾಂತದ ಪ್ರತಿಪಾದಕರಾಗಿ ದ್ಯಾನಾಸಕ್ತರಿಗೆ ವ್ಯವಸ್ಥೆ ಕಲ್ಪಿಸುತ್ತಾ ಬಂದಿದ್ದಾರೆ. …
Read More »ನಾಟಕದ ಯಶಸ್ಸಿಗೆ ಕಾರಣೀಕರ್ತರಾದ ಕಲಾವಿಧರಿಗೆ ಗೌರವ ಸನ್ಮಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತೆರೆಯ ಮೇಲಿನ ಬಣ್ಣದ ಬದುಕಿಗೆ ಜೀವ ತುಂಬಿ ನಿರ್ವಹಿಸುವ ಪಾತ್ರಕ್ಕೂ ಮೆರುಗು ಬರಬೇಕೆಂದರೆ ಕಥೆಯನ್ನು ಬರೆದ ಲೇಖಕ ಅದಕ್ಕೆ ಜೀವ ತುಂಬಿರಬೇಕು. ಅಂತಹ ಉತ್ತಮ ನಾಟಕ ಕಥೆ ಬರೆದ ಶಿಕ್ಷಕ ವಿಜಯ್ ನಾಯಕರವರ ಬರವಣಿಗೆ ಶ್ಲಾಘನೀಯ ಮತ್ತು ಪರ ಊರಿನ ಕಲಾವಿದರೆನ್ನುವ ಬೇಧ ಭಾವವಿಲ್ಲದೇ ಗೌರವಿಸಿ ಸತ್ಕರಿಸಿ ನಾಟಕದ ಯಶಸ್ಸನ್ನು ಸನ್ಮಾನದ ಮೂಲಕ ಗೌರವಿಸಿದ ಸಂಘಟಕರಿಗೆ …
Read More »ಸಾಧಕ ರೈತರಿಗೆ ಸಾರ್ಥಕ ಸನ್ಮಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ರಾಜ್ಯದ ಹೆಸರಾಂತ ಪತ್ರಿಕೆ ವಿಜಯ ಕರ್ನಾಟಕ ವತಿಯಿಂದ ಸಾಧಕ ರೈತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ವಿಜಯ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ವಿಕ ಸೂಪರ್ ಸ್ಟಾರ್ ರೈತ 2024 – 25 ರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು ದೀಪ ಬೆಳಗಿ ಉದ್ಘಾಟಿಸಿ ಉತ್ತರ …
Read More »ಯಲ್ಲಾಪುರದಲ್ಲಿ ಇಂದಿನಿಂದ ” ಲಕ್ಷ್ಮೀ ನಾರಾಯಣ ವೆಂಕಟರಮಣ ಮಠ ” 42 ನೇ ಪ್ರತಿಷ್ಟಾ ವರ್ಧಂತಿ ಉತ್ಸವ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ” ಶ್ರೀ ಲಕ್ಷ್ಮೀ ನಾರಾಯಣ ವೆಂಕಟರಮಣ ಮಠ ” ದಲ್ಲಿ 42 ನೆ ಪ್ರತಿಷ್ಟಾ ವರ್ಧಂತಿ ಉತ್ಸವವು ಸತತ 5 ದಿನಗಳ ಕಾಲ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದೆ. ಸದ್ಬಕ್ತರು ಸರ್ವ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರೀ ಹರಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಆಡಳಿತ ಮಂಡಳಿ ಕರೆ ನೀಡಿದೆ. …
Read More »
Prathidvani Yellapura