Breaking News

Uncategorized

ಕಿರವತ್ತಿ ಡಿಪೋದಲ್ಲಿ ಆಗಸ್ಟ್ 11,12,13,14 ರಂದು ಟಿಂಬರ್ ಹರಾಜು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ವಿಭಾಗದ ಕಿರವತ್ತಿ ಡಿಪೋದಲ್ಲಿ 2025ನೇ ಅಗಸ್ಟ್ 11, 12,13 ಮತ್ತು 14, ರಂದು ಮರದ ದಿಮ್ಮೆಗಳು, ಸಾಗ ಎಳೆ, ಬಿಲ್ಲೇಟ್ಸ ಹಾಗೂ ಜಲಾವುಗಳ ಇ-ಹರಾಜು ಕಮ್ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು. ಉತ್ತಮ ಗುಣಮಟ್ಟದ ಸಾಗ, ಸಿಸಂ, ಹೊನ್ನೆ, ಕಿಂದಳ ಕಲಂ, ಹೆದ್ದಿ, ನಂದಿ, ಜಂಗ್ಲಿ ಸಾಫ್ಟ, ಜಂಗ್ಲಿ ಹಾರ್ಡ ಅಕೇಶಿಯಾ ಮತ್ತಿ …

Read More »

ಯಲ್ಲಾಪುರ ಆಸ್ಪತ್ರೆಗೆ ಪ್ರಸೂತಿ ತಜ್ಞರನ್ನು ಶೀಘ್ರವಾಗಿ ನಿಯೋಜಿಸಿ – ಜಗನ್ನಾಥ ರೇವಣ್ಕರ್ ಆಗ್ರಹ.

ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲೆ ಉತ್ತಮ ಗುಣಮಟ್ಟದ ಚಿಕಿತ್ಸೆ, ಸ್ವಚ್ಚತೆ, ಹಾರೈಕೆ ನೀಡುವ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಪ್ರಸೂತಿಯಲ್ಲಿಯು ಒಳ್ಳೆಯ ಹೆಸರು ತಂದುಕೊಂಡಿದೆ,ಅಂತಹ ಸೇವೆ ನೀಡುತ್ತಿದ್ದ ಡಾ,ದೀಪಕ್ ಭಟ್ ವರ್ಗಾವಣೆ ಆಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಬೇರೆ ವೈದ್ಯರನ್ನು ಇನ್ನೂ ನಿಯೋಜಿಸದಿರುವುದು ಆತಂಕಕಾರಿಯಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಮಾಜಿ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಆತಂಕ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಒಂದೆಡೆ ಶಾಸಕ ಹೆಬ್ಬಾರ್ ಅವರ …

Read More »

“ಮನೆಮನೆಗೆ ಪೊಲೀಸರು” ನೂತನ ನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಮನೆಮನೆ ಬೇಟಿ.

ಯಲ್ಲಾಪುರ : ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ” ಮನೆಮನೆಗೆ ಪೊಲೀಸ್ ” ಯಶಸ್ವಿಯಾಗಿ ಜರುಗುತ್ತಿದ್ದು ಬುಧವಾರ ಬೀಟ್ ನಂ 3 ರ ನೂತನನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಹಾನಾಪುರ ಹಲವು ಮನೆಗಳಿಗೆ ಭೇಟಿ ನೀಡಿ ಜಾಗೃತಿಯೊಂದಿಗೆ ಅವರ ಸಮಸ್ಯೆಗಳನ್ನು ಆಲಿಸಿದರು. ಕೆಲವು ನಾಗರಿಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ತಪ್ಪು, ಕೆಟ್ಟದ್ದು ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ಬಂದು ಹೇಳಿಕೊಳ್ಳಲು ಭಯ ಹಾಗು ಮುಜುಗರ …

Read More »

ಮಂಚಿಕೇರಿ ಮತ್ತು ಹಾಸಣಗಿ ವ್ಯಾಪ್ತಿಯಲ್ಲಿ ” ಮನೆಮನೆಗೆ ಪೊಲೀಸ್ ” ಡಿ.ವೈ.ಎಸ್.ಪಿ ಗೀತಾ ಪಾಟೀಲ್ ಭಾಗಿ.

ಯಲ್ಲಾಪುರ -:  ಡಿ ಜಿ ಪಿ ಮತ್ತು ಐ ಜಿ ಪಿ ಯವರ ಸುತ್ತೋಲೆ ಮತ್ತು  ಮೇಲಾಧಿಕಾರಿಯವರ ಆದೇಶದಂತೆ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಯಲ್ಲಾಪುರ ಪೊಲೀಸ್ ಠಾಣೆಯಿಂದ ಅನುಷ್ಠಾನ ಗೊಳಿಸಲಾಯಿತು.      ಪೊಲೀಸ್ ಉಪಾಧೀಕ್ಷಕರಾದ ಗೀತಾ ಪಟೀಲ್ (ksps)  ರವರ ನೇತೃತ್ವದಲ್ಲಿ ಯಲ್ಲಾಪುರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಮಂಚಿಕೇರಿ ಮತ್ತು ಹಾಸಣಗಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ …

Read More »

ಕಿರವತ್ತಿಯಲ್ಲಿ ಸಂಸ್ಕೃತಿ ಮಹಿಳಾ ಸೌಹಾರ್ಧ ಸಹಕಾರಿ ನೂತನ ಶಾಖೆ ಆರಂಭ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ –  ಕಳೆದೆರಡು ವರ್ಷಗಳ ಹಿಂದೆ ಹುಟ್ಟಿದ ಆರ್ಥಿಕ ಸಂಸ್ಥೆಯೊಂದು  ಯಶಸ್ವಿಯಾಗಿ  ಎರಡನೆ ಶಾಖೆಯನ್ನು ತೆರೆಯುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಂಸ್ಥೆಯ ಆರ್ಥಿಕ ಶಿಸ್ತು ಉತ್ತಮವಾಗಿದ್ದು. ಬೆಂಬಲಕ್ಕೆ ನಿಂತ ಮಿರಾಶಿಯವರಂತಹ ನಾಯಕರು ಇರುವಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯವಿದೆ ಎಂದು ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು. ಅವರು ತಾಲೂಕಿನ ಕಿರವತ್ತಿಯಲ್ಲಿ ಸಂಸ್ಕೃತಿ ಮಹಿಳಾ ಸೌಹಾರ್ಧ ಸಹಕಾರಿ …

Read More »

ಸಮಾಜ ಸೇವೆ ಉಸಿರು ನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ-ಅನಂತಮೂರ್ತಿ ಹೆಗಡೆ.

ಯಲ್ಲಾಪುರ : ‘ಪುನೀತ್ ರಾಜಕುಮಾರ್ ಸಾವಿನ ನಂತರವು ಬದುಕಿರುವ ಮಹಾನ್ ಚೇತನರಾಗಿದ್ದಾರೆ. ಕಾರಣ ಅವರು ಸಮಾಜಕ್ಕೆ ನೀಡಿದ ಸೇವೆ ಅವರ ಮರಣದ ನಂತರವು ಇಂದಿಗು ಬದುಕಿಸಿದೆ. ನನಗೆ ಅವರೇ ಸ್ಪೂರ್ತಿ ಯಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸೇವೆ ನೋಡಿ ಸಮಾಜ ಸೇವೆಯ ಮೂಲಕ ಉಸಿರುನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ ಎಂಬುದನ್ನು ಮನಗಂಡು ಸಮಾಜ ಸೇವೆಗೆ ಮುಂದಾಗಿದ್ದೇನೆಎಂದು ಶಿರಸಿಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು. ಅವರು …

Read More »

ಸಿ.ಸಿ‌ ಕ್ಯಾಮೆರಾ ಮಹಿಮೆ – ಬೈಕ್ ಸವಾರರ ಹೆಲ್ಮೆಟ್ ಒಲುಮೆ- -ಯಲ್ಲಾಪುರ ಪೊಲೀಸರ ಉಪಾಯ ಸಕ್ಸಸ್..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಇತ್ತೀಚಿನ ದಿನಗಳಲ್ಲಿ ತಾಲೂಕಿನಾಧ್ಯಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಿದ್ದು ಅದಕ್ಕೆ ಸರಿಹೊಂದುವಂತೆ ಅಪಘಾತಗಳ ಸಂಖ್ಯೆಯು ಹೆಚ್ಚಳವಾಗಿದೆ. ಇದನ್ನು ತಡೆಗಟ್ಟಲು ಯಲ್ಲಾಪುರ ಪೊಲೀಸರು ಹುಡುಕಿದ ಅದ್ಬುತವಾದ ಉಪಾಯ ” ಸಿ.ಸಿ.ಕ್ಯಾಮೆರಾ ಎಚ್ಚರ ” ಯಶಸ್ವಿಯಾಗಿದೆ.   ಬ್ಯಾಂಕ್, ಫೈನಾನ್ಸ್, ಸಹಕಾರಿ ಸಂಘಗಗಳು ಬೈಕ್ ಕೊಡಿಸುವುದಕ್ಕೆ ಸಾಲದ ರೂಪದಲ್ಲಿ ಸಹಾಯಕ್ಕೆ ಮುಂದಾಗುತ್ತವೆ …

Read More »

ಒಂದು ನೆನಪು…………ತುರ್ತು ಪರಿಸ್ಥಿತಿಯ ಸುತ್ತ 50 ವರ್ಷ..

ಯಲ್ಲಾಪುರ : ದೇಶದ ರಾಜಕೀಯ ದಿಗಂತದಲ್ಲಿ ದಿಢೀರ್ ಪ್ರತ್ಯಕ್ಷವಾಗಿ 21 ತಿಂಗಳ ಕಾಲ ಸಾಕಷ್ಟು ಅನಾಹುತಗಳನ್ನು ಸೃಷ್ಠಿಸಿ ಅಷ್ಟೇ ವೇಗದಲ್ಲಿ ಕಣ್ಮರೆಯಾದ “ತುರ್ತು ಪರಿಸ್ಥಿತಿ” ಎಂಬ ಧೂಮಕೇತು ಅಪ್ಪಳಿಸಿದ ದಿನ  1975 ರ ಜೂನ್ 25 ಅಂದಿನ ಹೋರಾಟದಲ್ಲಿ ಧುಮುಕಿ 6 ತಿಂಗಳು ಜೈಲು ಸೇರಿ ರಾಜಕೀಯ ಖೈದಿಯಾಗಿ ಶಿಕ್ಷೆ ಅನುಭವಿಸಿದ ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ತಮ್ಮ ನೆನಪಿನಂಗಳದಿಂದ ಹೋರಾಟದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಂದು ತುರ್ತು ಪರಿಸ್ಥಿತಿಯನ್ನು …

Read More »

ಯಲ್ಲಾಪುರ ಅರಣ್ಯ ಇಲಾಖೆಯ ಪರಿಸರ ಕಳಕಳಿ ರವಿವಾರ ಕಿರವತ್ತಿ ಯಲ್ಲಿ ರೈತರಿಗೆ ಸಸಿ ವಿತರಿಸಿ “ಸಸ್ಯಸಂತೆ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅರಣ್ಯ ರಕ್ಷಣೆ, ಪೋಷಣೆಯೊಂದಿಗೆ ರೈತಾಪಿ ವರ್ಗದವರಲ್ಲಿ ಕಾಡು ಬೆಳೆಸುವ ಜಾಗೃತಿ ಮೂಡಿಸುವ ಸಲುವಾಗಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ರವಿವಾರ ತಾಲೂಕಿನ ಕಿರವತ್ತಿಯಲ್ಲಿ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಯಲ್ಲಾಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಸಸ್ಯಸಂತೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರೀಕ್ಷಾರ್ಥ ಕಿರವತ್ತಿ ವಲಯ ಮತ್ತು ಕಿರವತ್ತಿ ವಲಯದ …

Read More »

ಕೋಳಿಕೇರಿ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುಷರ ಜಾತ್ರೋತ್ಸವ ಜೂ,29 ರ ರವಿವಾರ – ವಿಜಯ್ ಮಿರಾಶಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಇದೇ ತಿಂಗಳ 29-6-2025 ರ ರವಿವಾರ ದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಲಿದೆ ಎಂದು ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಹಿ ಸದಸ್ಯ ಮಿಜಯ್ ಮಿರಾಶಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ತಮ್ಮ ಪೂರ್ವಜರ ಕಾಲದಲ್ಲಿ …

Read More »