Breaking News

Uncategorized

ಯಲ್ಲಾಪುರದಲೊಂದು ವಿಶೇಷ..ಒರ್ವ ವಿದ್ಯಾರ್ಥಿನಿ ಪರಿಕ್ಷೆಗಾಗಿ ಕಾರ್ಯನಿರ್ವಹಿಸಿದ 13 ಮಂದಿ ಪರೀಕ್ಷಾ ಸಿಬ್ಬಂದಿ!!!

ವೈ.ಟಿ.ಎಸ್.ಎಸ್ ಪರೀಕ್ಷಾ ಕೇಂದ್ರದಲ್ಲಿ ಏಕಾಂಗಿಯಾಗಿ ಸಂಸ್ಕೃತ ಪರಿಕ್ಷೆ ಬರೆದ ವಿದ್ಯಾರ್ಥಿನಿ ಪ್ರತಿಧ್ವನಿ, ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ವಿದ್ಯಾ ಸಂಸ್ಥೆ ಕಾಲೇಜು ವಿಭಾಗದಲ್ಲಿ ಬುಧವಾರ ಸಂಸ್ಕೃತ ವಿಷಯದ ದ್ವಿತೀಯ ಪಿಯುಸಿ ಪರಿಕ್ಷೆಗೆ ಒರ್ವ ವಿದ್ಯಾರ್ಥಿನಿ ಕುಳಿತಿದ್ದು 13 ಮಂದಿ ಪರೀಕ್ಷಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಪರೀಕ್ಷಾ ಕೊಠಡಿ ದ್ವಿತೀಯ ಪಿಯುಸಿ ಪರೀಕ್ಷೆಗಳು ರೋಸ್ಟರ್ ಪದ್ದತಿ ಅನುಸರಿಸುತ್ತಿದ್ದು ವೈಟಿಎಸ್ಎಸ್ ನ 17 ವಿಧ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ …

Read More »

ಹೆಬ್ಬಾರ್ ಕರೆಗೆ ಹರಿದು ಬಂದ ಜನಸಾಗರ ಬೃಹತ್ ಎಸ್‌ಟಿ ಸಮಾವೇಶ ಯಶಸ್ವಿ

ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರದಲ್ಲಿ ಬಿಜೆಪಿ ಬೃಹತ್ ಎಸ್.ಟಿ.ಸಮಾವೇಶ ಆಯೋಜನೆ.      ದೇಶದ ಜನರು ಮೂರು ವಿಭಾಗಕ್ಕೆ ಖುಣಿಯಾಗಬೇಕಿರುವುದು ನಮ್ಮ ಧರ್ಮವಾಗಿದೆ  ದೇಶ ಕಾಯುವ ಯೋಧ, ಅನ್ನ ನೀಡುವ ರೈತ, ದೇಶ ಕಟ್ಟುವ ಕಾರ್ಮಿಕರಿಗೆ ನಮಿಸಬೇಕಿದೆ. ದೇಶದ ನಾಯಕ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಡವರು,ದಲಿತರು ಹಾಗು ವಿಶೇಷವಾಗಿ ಎಸ್.ಸಿ ಮತ್ತು ಎಸ್.ಟಿ  ಸಮುದಾಯದ ಏಳಿಗೆಗೆ ಶ್ರಮಿಸಿ ಹೊಸ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ  ಬಿಜೆಪಿ ಭವಿಷ್ಯದ …

Read More »

ಹಚ್ಚ ಹಸಿರಿನ ಅರಬೈಲ್ ಘಟ್ಟಕ್ಕೆ ಕಿಚ್ಚು ಹಚ್ಚಿದ ಕೀಚಕರು ಯಾರು???

ಗ್ರಾಮದೇವಿ ತಾಯಿ ಅನುಗ್ರಹ , ಶ್ಯಾಮಲಾ ನಾಗೇಶ್ ಪ್ರಯತ್ನದಲ್ಲಿ… ಪ್ರತಿಧ್ವನಿ ಸುದ್ದಿ ಸಾರ ಪ್ರತಿಧ್ವನಿ, ಯಲ್ಲಾಪುರ – ಹಚ್ಚ ಹಸಿರಿನ ಮಲೆನಾಡು ಸೌಂದರ್ಯ ರಾಶಿಯ ನೆಲೆಬೀಡು ಯಲ್ಲಾಪುರ ತಾಲೂಕಿನಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಅಪಘಾತ ವಲಯವೆಂದೇ ಹೆಸರಾಗಿರುವ ಅರಭೈಲ್ ಘಟ್ಟ ಪ್ರದೇಶವೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಿಡಿಗೇಡಿಗಳು ಹಚ್ಚಿದ ವಿಕೃತ ಮನಸ್ಸಿನ ಬೆಂಕಿ ಕಿಡಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿದಿದ್ದು ಹಸಿರಾದ ಪ್ರದೇಶವೆಲ್ಲಾ ಸುಟ್ಟು …

Read More »