ಪ್ರತಿಧ್ವನಿ ಯಲ್ಲಾಪುರ : ಇಂದ್ರಿಯಗಳು ಸದೃಢವಾದರೆ ಮನಸ್ಸು ಸದೃಢವಾಗುತ್ತದೆ. ಯೋಗಕ್ಕೆ ಭಾರತವೇ ಪ್ರಧಾನ. ಯೋಗ ಇದ್ದರೆ ರೋಗ ಇರುವುದಿಲ್ಲ , ಹಿರಿಯರನ್ನು ಗೌರವಿಸುವುದು ನಮ್ಮ ಭಾರತೀಯ ಪರಂಪರೆ. ಮಾತೃ ದೇವೋ ಭವ ಎಂದು ಹೆತ್ತ ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ ಸಂಸ್ಕೃತಿ ನಮ್ಮದು. ನಾವು ತಾಯಿ ತಂದೆಗೆ ಪ್ರತಿದಿನವೂ ನಮಸ್ಕರಿಸಬೇಕು. ಗುರುಗಳನ್ನು ದೇವರ ಸ್ಥಾನದಲ್ಲಿ ನೋಡಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ. ಇದು ಬೆಳಕನ್ನು ಕಾಣುವ ಸಂಸ್ಕೃತಿ. ಗುರು ಹಿರಿಯರಿಗೆ …
Read More »
Prathidvani Yellapura