ಪ್ರತಿಧ್ವನಿ ಯಲ್ಲಾಪುರ (ಶಿರಸಿ) : ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತೀರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನ್ಯತೆಯ 6 ಅಂಶಗಳ ಪಟ್ಟಿಯನ್ನು ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಉಪಸ್ಥಿತಿಯಲ್ಲಿ ಏ,9 ರಗುರುವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ನೇತೃತ್ವದಲ್ಲಿ ಶಿರಸಿಯಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಸಮರ್ಪಿಸಿದರು. ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿಯು ಜನವರಿ.7 ರಂದು ತೆಗೆದುಕೊಂಡ ನಿರ್ಣಯದಲ್ಲಿ ಅರ್ಜಿಗಳು …
Read More »Monthly Archives: April 2026
ಯಲ್ಲಾಪುರದಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಏ,8 ಬುಧವಾರ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗು ಮುನ್ನ ವಿವಿಧ ಯೋಜನೆಗಳ ಅಡಿಯಲ್ಲಿ ಆಯ್ಕೆಯಾದ 70 ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ನೀಡಲಾಯಿತು. ಟಿಲ್ಲರ್,ತ್ರಿಚಕ್ರ ವಾಹನ, ಹೊಲಿಗೆ ಮಿಷನ್,ಮೀನು ಬಲೆ ಮತ್ತು ಸಲಕರಣೆಗಳು, ಪಂಪ್ ಸೆಟ್, ನೀರಾವರಿ ಸಲಕರಣೆಗಳು,ಕೃಷಿ ಕಾಯಕದ ಸಲಕರಣೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಶಾಸಕ ಶಿವರಾಮ ಹೆಬ್ಬಾರ್ …
Read More »ಸಮಾಜ ಸೇವಕ ಮಾಧವ ನಾಯಕರಿಂದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಭೇಟಿ
ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು): ಜನಶಕ್ತಿ ವೇದಿಕೆಯ ಅಧ್ಯಕ್ಷ ಅಜ ಸೇವಕ ಮಾಧವ ನಾಯಕ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು. ಬೆಂಗಳೂರಿನ ನಿವಾಸದಲ್ಲಿ ಅವರನ್ನು ಭೇಟಿಯಾದಾಗ, ನ್ಯಾ. ಹೆಗ್ಡೆಯವರು ತಮ್ಮ ಕುಟುಂಬದ ಘಟನೆಯೊಂದನ್ನು ನೆನೆದು ಭಾವುಕರಾದರು. “ನನಗೆ ಈಗ 86 ವರ್ಷ ವಯಸ್ಸಾಯಿತು. ನನ್ನ ಅಣ್ಣ ಕಳೆದ ಜನವರಿ 2ರಂದು ಆಕಸ್ಮಿಕವಾಗಿ ಬಿದ್ದು ಮೃತಪಟ್ಟರು,” ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು. ಇದೇ …
Read More »ಶಿವಕುಮಾರ್ ರಾಮಕೃಷ್ಣ ಭಟ್ ಯಡಳ್ಳಿಗೆ ಒಲಿದ ಡಾಕ್ಟರೇಟ್ ಪದವಿ – ಎಂ.ಕೆ.ಭಟ್ ಯಡಳ್ಳಿ ಸಂತಸ
ಪ್ರತಿಧ್ವನಿ ಯಲ್ಲಾಪುರ : ರಾಜಧಾನಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಘನತೆವೆತ್ತ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಯಲ್ಲಾಪುರ ತಾಲೂಕಿನ ಶಿವಕುಮಾರ್ ಭಟ್ಟ ಯಡಳ್ಳಿ ಅವರಿಗೆ ಪಿ.ಹೆಚ್.ಡಿ ಪ್ರಧಾನ ಮಾಡಿದರು. ತಾಲೂಕಿನ ತಿಮ್ಮಪ್ಪ ಬಟ್ಟ ಕುಟುಂಬದ ಮಹಾಲಕ್ಷ್ಮಿ ಮತ್ತು ರಾಮಕೃಷ್ಣ ಭಟ್ಟ ಪುತ್ರರಾಗಿ ಜನಿಸಿದ. ಶಿವಕುಮಾರ್ ಭಟ್ವ ಯಡಳ್ಳಿ ಇವರು ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ …
Read More »ಪ್ರಶಸ್ತಿಗೆ ಪುಸ್ತಕ ಆಹ್ವಾನ
ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರದ ಸಾಹಿತ್ಯ ಪ್ರೇಮಿ, ಸಾಹಿತ್ಯ ಸಂಘಟಕ ಮಂಜುನಾಥ ಪಟಗಾರ ಅವರು ಕನ್ನಡದಲ್ಲಿ ಸಾಹಿತ್ಯ ಬರೆಯುವವರನ್ನು ಪ್ರೋತ್ಸಾಹಿಸಲು ತಮ್ಮ ತಾಯಿಯವರ ಹೆಸರಿನಲ್ಲಿ ‘ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ’ ಸ್ಥಾಪಿಸಿ ನಡೆಸಿಕೊಂಡು ಬಂದಿದ್ದಾರೆ. ಪ್ರಶಸ್ತಿಯು 5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸನ್ಮಾನಗಳನ್ನೊಳಗೊಂಡಿದ್ದು, ಈ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಈ ಬಾರಿ (2025) ಕವನ ಸಂಕಲನಕ್ಕೆ ನೀಡಲು ಉದ್ದೇಶಿಸಲಾಗಿದೆ. ಹಾಗಾಗಿ 2025 …
Read More »ಯಲ್ಲಾಪುರ ಬಸ್ ನಿಲ್ದಾಣದ ಮಹಡಿಯಲ್ಲಿ ಆರಂಭಗೊಂಡ ಮಕ್ಕಳ ” ಬೇಸಿಗೆ ಶಿಭಿರ “
ಪ್ರತಿಧ್ವನಿ ಯಲ್ಲಾಪುರ : ಪ್ರೋಪಾತ್ ಅಕಾಡೆಮಿ ಮತ್ತು ಸ್ಪೂರ್ತಿ ಟ್ಯೂಷನ್ಸ್ ಹಾಗು ವಿ.ಹೆಚ್ ಹೌಸ್ ಆಫ್ ಡಾನ್ಸ್ ಕ್ಲಾಸ್ ವತಿಯಿಂದ ಆರಂಭವಾದ ಮಕ್ಕಳ ಬೇಸಿಗೆ ಶಿಭಿರ.ಪ್ರತಿ ವರ್ಷ 6 ರಿಂದ 16 ವರ್ಷದ ಮಕ್ಕಳ ಕಲಿಕೆಗೆ ಸ್ಪೂರ್ತಿ ತುಂಬುವ ಹಾಗು ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದಂತೆ ಮಕ್ಕಳ ಭವಿಷ್ಯದ ಶೈಕ್ಷಣಿಕ ದಿನಗಳಿಗೆ ಸಹಕಾರಿಯಾಗುವಂತೆ ಸಾರ್ಥಕ ದಿಕ್ಕಿನೆಡೆಗೆ ಸಾಗಿಸುವ ಮತ್ತು ಸಂಸ್ಕಾರ ಕಲಿಸುವ ಬೇಸಿಗೆ ಶಿಭಿರವನ್ನು ಪ್ರೋಪಾತ್ ಅಕಾಡೆಮಿ ಮತ್ತು …
Read More »ಮಹಜರ್ ಪ್ರಕ್ರಿಯೆಯ 6 ನ್ಯೂನ್ಯತೆಯ ಪಟ್ಟಿ ಜಿಲ್ಲಾಡಳಿತಕ್ಕೆ – ರವಿಂದ್ರ ನಾಯ್ಕ.
ಕೇಬಲ್ ನಾಗೇಶ್ ಯಲ್ಲಾಪುರ🖋 ಪ್ರತಿಧ್ವನಿ ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಮತ್ತು ರಾಜ್ಯ ಸರ್ಕಾರದ ನಿರ್ದೇಶನ ಉಲ್ಲಂಘಿಸಿ, ರಾಜ್ಯ ಮಟ್ಟದ ಉಸ್ತವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಜರುಗುತ್ತಿರುವುದಕ್ಕೆ ಅರಣ್ಯವಾಸಿಗಳು, ಶಿರಸಿಯಲ್ಲಿ ಎಪ್ರಿಲ್ 9 ಗುರುವಾರದಂದು, ಮುಂಜಾನೆ.10-30 ಕ್ಕೆ ಮಹಜರ್ ಪ್ರಕ್ರಿಯೆಯ 9 ನೂನ್ಯತೆ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕೊಡಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …
Read More »ಧಾರ್ಮಿಕ ಸೇವೆಗೆ ಚಂದಗುಳಿ ಗಣಪನ ಸನ್ನಿದಾನದಲ್ಲಿ ಹೆಬ್ಬಾರ್ ದಂಪತಿಗಳಿಗೆ ಸಂದ ಗೌರವ..
ಕೇಬಲ್ ನಾಗೇಶ್, ಯಲ್ಲಾಪುರ🖋 ಪ್ರತಿಧ್ವನಿ ಯಲ್ಲಾಪುರ : ರಾಜ್ಯದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಾಲಯದ ವತಿಯಿಂದ ಶಾಸಕರಾದ ಶಿವರಾಮ ಹೆಬ್ಬಾರ್ ಅವರ ಧಾರ್ಮಿಕ ಸೇವೆಗೆ “ಗೌರವಾರ್ಪಣೆ” ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ಗಣ್ಯರೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಲ್ಲಿಸಲಾದ ಗೌರವವನ್ನು ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ವನಜಾಕ್ಷಿ ಶಿವರಾಮ ಹೆಬ್ಬಾರ್ …
Read More »ಹನುಮಾನ್ ಜಯಂತಿ ಅಂಗವಾಗಿ ವಿವಿದೆಡೆ ವಿಶೇಷ ಪೂಜೆ ಸಲ್ಲಿಕೆ.
ಪ್ರತಿಧ್ವನಿ ಯಲ್ಲಾಪುರ : ಹನುಮಾನ ಜಯಂತಿಯ ಅಂಗವಾಗಿ ಗುರುವಾರ ತಾಲೂಕಿನ ವಿವಿದೆಡೆಯಲ್ಲಿ ಮಾರುತಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು. ವಿಶೇಷವಾಗಿ ಪಟ್ಟಣದ ತಿಲಕ್ ಚೌಕ್ ನಲ್ಲಿ ಮಾರುತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿ ಪ್ರಸಾದವಿತರಣೆ ಜರುಗಿತು. ಶಾಸಕ ಶಿವರಾಮ ಹೆಬ್ಬಾರ್ ಅವರು ತಾಲ್ಲೂಕಿನ ಅರಬೈಲ್ ಗ್ರಾಮದ ಶ್ರೀ ಮಾರುತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮಾನ ಜಯಂತಿ ಅಂಗವಾಗಿ ನಡೆಯುವ ಪಲ್ಲಕ್ಕಿ ಹೊರುವ ಮೂಲಕ ಉತ್ಸವದಲ್ಲಿ ಪಾಲ್ಗೊಂಡು, …
Read More »ಏಸುಪ್ರಭುವು ಶಿಲುಬೆಗೇರಿದ ಪವಿತ್ರ ಗುಡ್ ಫ್ರೈಡೆ ಕಿರವತ್ತಿಯಲ್ಲಿ ಶಿಲುಬೆ ಹೊತ್ತು ಮೆರವಣಿಗೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ “ಸೆಂಟ್ ಜೋಸೆಫ್ ಚಚ್೯ ” ಫಾದರ್ ಮೈಕೆಲ್ ಪಿಂಟೋ ನೇತೃತ್ವದಲ್ಲಿ ಯೇಸುಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನಪ್ಪಿದ ದಿನವನ್ನು ಶ್ರದ್ದಾ ಭಕ್ತಿಯಿಂದ ಪ್ರಾರ್ಥಿಸಿ ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು. ಇದು ಕ್ರೈಸ್ತರ ನಂಬಿಕೆಯ ಪ್ರಕಾರ, ಅವರ ತ್ಯಾಗದ ಮೂಲಕ ಮಾನವಕುಲಕ್ಕೆ ಪಾಪ ವಿಮೋಚನೆ ಮತ್ತು ಮೋಕ್ಷ ದೊರೆತ ದಿನವಾಗಿದೆ. ಈ ದಿನವನ್ನು ಉಪವಾಸ, ಪ್ರಾರ್ಥನೆ, ಮತ್ತು ಚರ್ಚ್ಗಳಲ್ಲಿ ವಿಶೇಷ ಸೇವೆಗಳ (ವೇಷರ್ ಪ್ರಾರ್ಥನೆ) ಮೂಲಕ …
Read More »
Prathidvani Yellapura