ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪುಟ್ಟಪರ್ತಿ ಸಾಯಿಬಾಬಾರವರ ಅನುಗ್ರಹ ಮತ್ತು ಪ್ರೇರಣೆಯಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯಲ್ಲಾಪುರ ತಾಲೂಕಿನ ಸಾಯಿ ಭಕ್ತರ ತಂಡವೊಂದು ತಾಲೂಕಿನ ಮದನೂರು ಗ್ರಾಮದ ತಾವರೆಕಟ್ಟಾ ಮತ್ತು ಹುಣಶೆಟ್ಟಿಕೊಪ್ಪದ ಕೆರೆಗಳ ಹೂಳೆತ್ತುವ ಮೂಲಕ ಹತ್ತಾರು ಎಕರೆ ಪ್ರದೇಶಕ್ಕೆ ನೀರೊದಗಿಸಿ ಜಾನುವಾರುಗಳಿಗೆ ದಣಿವಾರಿಸುವ ಸಾರ್ಥಕ ಕಾರ್ಯ ಕೈಗೊಂಡಿದ್ದಾರೆ. ಶ್ರೀ ಸತ್ಯಸಾಯಿ ಸೇವಾ ಸಮಿತಿಹಾಗೂ ಭಜನಾ ಮಂಡಳಿಯ ವತಿಯಿಂದ …
Read More »ಮಳೆಯ ನರ್ತನ, ಹೂಗಳ ದರ್ಶನ,ಯಲ್ಲಾಪುರದಲ್ಲಿ ಮಾರಾಟಕ್ಕೆ ಹರಿದು ಬಂದ ಬಣ್ಣ ಬಣ್ಣದ ಅಂದ ಚಂದದ ಹೂಗಿಡಗಳು..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು ವಾತಾವರಣವೆಲ್ಲಾ ತಂಪಾಗಿದೆ. ಭೂಮಿಯು ತಂಪಾಗುತ್ತಲೇ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಜಾತಿಯ ಹೂಗಿಡಗಳು ಯಲ್ಲಾಪುರ ಮಾರುಕಟ್ಟೆಗೆ ಮಾರಾಟಕ್ಕೆ ಲಗ್ಗೆ ಇಟ್ಟಿವೆ. ಪ್ರತಿವರ್ಷ ಯಲ್ಲಾಪುರದ ಅಂಚೆಕಚೇರಿಯ ಮುಂಭಾಗ ಪೂನಾ ನರ್ಸರಿಯಿಂದ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಹೂಗಿಡಗಳು ಮಾರಾಟಕ್ಕೆ ಬರುತ್ತವೆ. ಅದರಂತೆ ಈ ಬಾರಿಯೂ ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, …
Read More »ಮರು ಮೌಲ್ಯಮಾಪನದಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಗೌತಮಿಗೆ ಹದಿನೇಳು ಅಂಕ ಲಭ್ಯ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಏಪ್ರಿಲ್ 2024 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಈರಾಪುರದ ಗೌತಮಿ ಕೋಮಾರ 88.16 % ಗಳಿಸಿದ್ದು ಅಂಕಗಳು ಕಡಿಮೆ ಬಂದ ಕಾರಣ ಮರು ಮೌಲ್ಯಮಾಪನಕ್ಕೆ ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಮರು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು ಹೆಚ್ಚುವರಿಯಾಗಿ ವಿಜ್ಞಾನ ವಿಷಯದಲ್ಲ್ಲಿ …
Read More »ಪರಿಸರವೆಂಬುದು ಭಗವಂತ ನೀಡಿದ ವರಕೃಪೆ ಅದನ್ನು ಕಾಪಿಟ್ಟು ಭವಿಷ್ಯದ ಪೀಳಿಗೆಗೆ ವರ್ಗಾಯಿಸೋಣ – ಹರ್ಷಾಬಾನು..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಯಲ್ಲಾಪುರ : ಭೂಮಿಯಮೇಲಿನ ಉತ್ತಮ ಪರಿಸರಕ್ಕೆ ಯಲ್ಲಾಪುರ ವ್ಯಾಪ್ತಿ ಉತ್ತಮ ಉದಾಹರಣೆಯಾಗಿದೆ. ಇಂತಹ ಆರೋಗ್ಯಕರ ಪರಿಸರವನ್ನು ನಮ್ಮ ಪೀಳಿಗೆಗೆ ಕಾಯ್ದಿಟ್ಟು ಕೊಟ್ಟು ಹೀದ ನಮ್ನ ಪೂರ್ವಜರ ಕಾರ್ಯವನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಬಾನು ಹೇಳಿದರು. ಅವರು ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಟ್ರೀ ಪಾಕ್೯ ನಲ್ಲಿ ಆಯೋಜಿಸಲಾದ ಪರಿಸರ …
Read More »ಯಲ್ಲಾಪುರ ವಲಯ ಅರಣ್ಯ ಇಲಾಖೆ ಕಾರ್ಯಾಚರಣೆ 6 ಮಂದಿ ಜಿಂಕೆ ಬೇಟೆಗಾರರ ಬಂಧನ ಒರ್ವ ಪರಾರಿ
ಪ್ರತಿಧ್ವನಿ ಯಲ್ಲಾಪುರ : ಅನಧಿಕೃತ ಬಂದೂಕು ಹಾಗೂ ಜಿಂಕೆ ಮಾಂಸ ಭೇಟೆಯಾಡಿದ ಕಾರಣಕ್ಕಾಗಿ ತಾಲೂಕಿನ ಆರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಟಾಟಾ ಇಂಡಿಕಾ ಕಾರು-2, 4 ಕೆಜಿ ಹಸಿ ಜಿಂಕೆ ಮಾಂಸ, 4 ಕೆ.ಜಿ ಬೇಯಿಸಿದ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿ ಪರಾರಿಯಾಗಿದ್ದು ಏಳೂ ಜನರ ಮೇಲೆ ವನ್ಯಜೀವ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಘಟನೆ ಮೇ 31ರಂದು ನಡೆದಿದೆ. ಮೇ …
Read More »ಸಾತೊಡ್ಡಿ ಜಲಪಾತದ ಪರಿಸರದಲ್ಲಿ ದುರ್ಘಟನೆಗಳು ನಡೆಯದಂತೆ ದೇವರಲ್ಲಿ ಮೊರೆ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರಕೃತಿಯಲ್ಲಿ ಘಟಿಸುವ ಕೆಲವು ಅವಘಡಗಳನ್ನು ತಪ್ಪಿಸಲು ಕೇವಲ ಕಾನೂನು, ನಿಯಮ, ನಿರ್ದೇಶನ, ಜಾಗೃತಿ ಇದ್ದರೆ ಮಾತ್ರ ಸಾಲದು ಅವುಗಳ ನಿವಾರಣೆಗೆ ದೈವ ಕೃಪೆಯು ಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಕಳೆದ ಕೆಲವು ತಿಂಗಳಿಂದ ತಾಲೂಕಿನ ಜನಪ್ರಿಯ ಜಲಪಾತಗಳಲ್ಲಿ ಒಂದಾದ ಸಾತೊಡ್ಡಿ ಜಲಪಾತದ ಪರಿಸರದಲ್ಲಿ ಸಾವು-ನೋವು ಸಂಭವಿಸುತ್ತಿರುವುದಲ್ಲದೇ ಏಕಾಏಕಿ ಪ್ರವಾಸಿಗರ ಮೇಲೆ ಎರಡೆರಡು ಬಾರಿ ಜೇನಿನ …
Read More »ಯಲ್ಲಾಪುರದಲ್ಲಿ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಮಕ್ಕಳ ಚಿಲಿಪಿಲಿ ಹಬ್ಬದ ಕಳೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ” ಕಳೆಯಿತು ಆ ಬೇಸಿಗೆ ಹೋಗೋಣ ಶಾಲೆಗೆ ” ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಶುಭ ಶುಕ್ರವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಶಾಲೆಗಳೆಲ್ಲ ಶುಭಾರಂಭವಾಗಿದೆ. ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ಕನ್ನಡ ಮಾಧ್ಯಮ,ಇಂಗ್ಲಿಷ್ ಮಾದ್ಯಮ, ಸರ್ಕಾರಿ ಮಾದರಿ ಶಾಲೆ, ವಿಶ್ವದರ್ಶನ, ಮದರ್ ಥೆರೆಸ, ಸರ್ಕಾರಿ ಉರ್ದುಶಾಲೆ, ಗ್ರಾಮೀಣ …
Read More »ಯಲ್ಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕಿ ಶಿಲ್ಪಾ ಪ್ರಭು ಸಾಧನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಹಾಗೂ ಎನ್.ಸಿ.ಸಿಯ ಎ.ಎನ್.ಓ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಶಿಲ್ಪಾ ವಿ ಪ್ರಭು ಮಧ್ಯಪ್ರದೇಶ ಗ್ವಾಲಿಯರ್ನಲ್ಲಿ ಏ.15 ರಿಂದ ಮೇ 4 ರವರೆಗೆ ನಡೆದ ಎನ್.ಸಿ.ಸಿ ರಿಪ್ರೆಶರ್ ಕೋರ್ಸ್ ತರಬೇತಿಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿ ಸೆಕೆಂಡ್ ಆಫೀಸರ್ ರ್ಯಾಂಕ್ ಪಡೆದಿರುತ್ತಾರೆ . ಇವರಿಗೆ …
Read More »ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ- ತನುಜಾ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಮಳೆಗಾಲದ ಆರಂಭಕ್ಕೂ ಮುನ್ನಾ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದ್ದು ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಇತರೆ ಇಲಾಖೆಗಳ ಸಹಕಾರದೊಂದಿಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಾ ಆರೋಗ್ಯ ಕಾಪಾಡುವ ಆಂಧೋಲನವಾಗಬೇಕಿದೆ ಎಂದು ತಾಲೂಕು ದಂಡಾಧಿಕಾರಿ ತನುಜಾ ಟಿ ಸವದತ್ತಿ ಹೇಳಿದರು. ಅವರು ತಮ್ಮ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆಗಳನ್ನೊಳಗೊಂಡ …
Read More »ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಗೆ ಸೋಪ್ ಕಿಟ್ ಪೂರೈಕೆ ನಿಲ್ಲಿಸಿ ವರ್ಷ ಕಳೆದಿದೆ…..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಮನೆಯಲ್ಲಿ ಬಡತನ ಕಿತ್ತು ತಿನ್ನುತ್ತಿರುವಾಗ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದು ಕನಸಿನ ಮಾತು ಎನ್ನುವುದನ್ನು ಸುಳ್ಳಾಗಿಸಿ ಗುಣಮಟ್ಟದ ಹಾಗು ಸಂಸ್ಕಾರಯುತ ಶಿಕ್ಷಣವನ್ನು ಊಟ ವಸತಿ ಸಹಿತ ನೀಡುತ್ತಿರುವ ಸರ್ಕಾರದ ಅನೇಕ ಯೋಜನೆಗಳಿವೆ. ಪಟ್ಟಣದಲ್ಲಿ ಇಂತಹ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ತಾಲೂಕಿನ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ …
Read More »
Prathidvani Yellapura