
ಪ್ರತಿಧ್ವನಿ ಯಲ್ಲಾಪುರ : ಕಲೆ ಇರುವುದು ಕಲಾವಿದನಲ್ಲಿ ಸುಂದರ,ಸಾಮಾಜಿಕ,ನಗೆ ನಾಟಕ ಇರುವುದು ಯಲ್ಲಾಪುರದಲ್ಲಿ. ನಾಟಕ ಪ್ರಿಯರಿಗೊಂದು ಕೊನೆಯ ರಸದೌತಣ ಇಂದು ಸಂಜೆ ” ಶ್ರೀ ಗುರು ಕಾಂತೇಶವಶ್ವರ ನಾಟ್ಯ ಸಂಘ ” ದಿಂದ ಕೆ.ಇ.ಬಿ ಎದರುಗಡೆ ಹಾಕಿರುವ ಭವ್ಯ ರಂಗ ಸಜ್ಜಿಕೆಯಲ್ಲಿ ” ರವೀಂದ್ರನಗರದ ” ಶ್ರೀಆಂಜನೇಯ ದೇವಸ್ಥಾನ ” ಅಭಿವೃದ್ಧಿ ಸಹಾಯಾರ್ಥ ಕೊನೆಯ ದಿನದ ಕೊನೆಯ ನಾಟಕ ” ಮಾಣಿ ಮದುವೆ ” ಎಂಬ ಸುಂದರ ಸಾಮಾಜಿಕ ಮತ್ತು ಪುಲ್ ಕಾಮೆಡಿ ನಾಟಕ ಪ್ರದರ್ಶನಗೊಳ್ಳಲಿದೆ ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ
ಕಲಾಬಿಮಾನಿಗಳೆ ಕಲಾರಸಿಕರೆ ಕಲಾಭಾಂದವರೇ ಕೊನೆಯದಿನ ಕೊನೆಯ ನಾಟಕ ಕೆವಲ ಒಂದು ದಿನ ಮಾತ್ರ ಸಂಜೆ 6..45 ಮತ್ತು ರಾತ್ರಿ ನಾಟಕ 9.45 ಕೆ ಕೇವಲ ಎರಡೇ ಪ್ರದರ್ಶನ ನಾಟಕ
ಮಾಣಿ ಮದುವೆ..ಮಾಣಿ ಮದುವೆ..ಮಾಣಿ ಮದುವೆ.
ನೀವು ನಾಟಕ ಪ್ರದರ್ಶನ ನೋಡಿ ಆನಂದಿಸುವುದರೊಂದಿಗೆ ಕಲಾವಿದರಿಗೆ ಸಹಾಯವಾಗಲಿದೆ ಮತ್ತು ರವೀಂದ್ರ ನಗರದ ಆಂಜನೇಯ ಸ್ವಾಮಿ ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿದಂತಾಗಲಿದೆ. ಬನ್ನಿ ಇಂತಹ ಸಾರ್ಥಕ ಕಾರ್ಯದಲ್ಲಿ ಎಲ್ಲರು ಪಾಲ್ಗೊಳ್ಳೋಣ. ತಮಗೆಲ್ಲರಿಗು ಆದರದ ಸುಸ್ವಾಗತ….🙏





Prathidvani Yellapura