Breaking News

Uncategorized

ಪ್ರತಿಧ್ವನಿ ಹಮ್ಮಿಕೊಂಡ “ಕ್ಲೀನ್ ಜೋಡುಕೆರೆ” ಸ್ವಚ್ಚತಾ ಅಭಿಯಾನ ಯಶಸ್ವಿ ಪ್ರಾರಂಭ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅತ್ಯಂತ ಸುಂದರ ಮತ್ತು ಹಳೆಯ ಇತಿಹಾಸ ಪ್ರಸಿದ್ದ ಜೋಡುಕೆರೆ ವಿಷಕಾರಿ ಪ್ಲಾಸ್ಟಿಕ್, ಗಾಜಿನ ಬಾಟಲಿ, ಇನ್ನಿತರ ತ್ಯಾಜ್ಯದ ವಸ್ತುಗಳ ಆಗರವಾಗಿತ್ತು. ಇದರ ಸ್ವಚ್ಚತೆಗೆ ಪಣತೊಟ್ಟ ” ಪ್ರತಿಧ್ವನಿ ವೆಬ್ ನ್ಯೂಸ್ ” ಸ್ಥಳೀಯ ಹೋಲಿ ರೋಜರಿ ಶಾಲಾ ಮಕ್ಕಳ ಸಹಯೋಗದೊಂದಿಗೆ ಶಿಕ್ಷಕರ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಳೆದ ಒಂದು ತಿಂಗಳಿಂದ ಜೋಡುಕೆರೆ …

Read More »

ಪಾರದರ್ಶಕ ನ್ಯಾಯಸಮ್ಮತ ಶಾಂತಿಯುತ ಮತದಾನಕ್ಕೆ ನಮ್ಮ ಆದ್ಯತೆ – ಅಜ್ಜಪ್ಪ ಸೊಗಲದ

ಯಲ್ಲಾಪುರ : ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಪ್ರಕ್ರಿಯೆ ಸಿದ್ಧವಾಗುತ್ತಿದ್ದು 81-ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ವ್ಯವಸ್ಥೆಯ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಲಿದ್ದೇನೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು. ಅವರು ಪಟ್ಟಣದ ತಾಲೂಕು ಆಳಿತ ಸೌಧದಲ್ಲಿ ಕರೆಯಲಾದ ಸುದ್ಧಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಕುರಿತು ಮಾಹಿತಿ ನೀಡಿ ಮಾತನಾಡಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 233 ಮತಗಟ್ಟೆಗಳಿದ್ದು 21 ಸೆಕ್ಟರ್ ಅಧಿಕಾರಿಗಳನ್ನು …

Read More »

ಮಂಚೀಕೇರಿ ಅಣಲೇಸರದ ಡಾ.ಗೀತಾ ಸಿದ್ದಿಗೆ ಒಲಿದ ನಾಟಕ ಅಕಾಡಮಿ ಸದಸ್ಯತ್ವ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ , ಅಕಾಡಮಿ ಪ್ರಾಧಿಕಾರಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು ಯಲ್ಲಾಪುರ ತಾಲೂಕಿನ ಮಂಚೀಕೇರಿ ಸಮೀಪದ ಅಣಲೇಸರ ಗ್ರಾಮದ ಡಾ.ಗೀತಾ ಸಿದ್ದಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದೆ. ತಾಲೂಕಿನ ಮಂಚೀಕೇರಿ ಗ್ರಾ.ಪಂ ವ್ಯಾಪ್ತಿಯ ಅಣಲೇಸರ ಗ್ರಾಮದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ …

Read More »

ಹೋಳಿ ಬಣ್ಣದಾಟಕ್ಕೆ ದಿನ ನಿಗದಿ ಮಾಡಿದ ” ಹೋಳಿ ಉತ್ಸವ ಸಮಿತಿ “

ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಡೆದ ಹೋಳಿ ಉತ್ಸವ ಸಮಿತಿ ಸಭೆಯು ಈ ವರ್ಷದ ಹೋಳಿ ಆಚರಿಸುವ ಕುರಿತು ಚರ್ಚಿಸಿ ದಿನ ನಿಗಧಿಪಡಿಸಲಾಯಿತು.    ಸಮಿತಿ ನಿರ್ಣಯದಂತೆ ಮಾ,25 ರ ಸಂಜೆಗೆ ಅಂಬೇಡ್ಕರ್ ಗಲ್ಲಿ, ರವೀಂದ್ರ ನಗರ, ಶಾರದಾಗಲ್ಲಿ ಗಳಿಂದ ಉತ್ತರ ಕನ್ನಡದ ವಿಶೇಷ ಆಚರಣೆಯಾದ ” ಬೇಡರ ವೇಷ ” ನಡೆಯಲಿದ್ದು ರಾತ್ರಿ 8 ಗಂಟೆಯಿಂದ 9  ರ ಒಳಗೆ ಪೊಲೀಸ್ ವೃತ್ತದಲ್ಲಿ ಮೂರು …

Read More »

ಯಲ್ಲಾಪುರ ಆಡಳಿತ ಸೌಧದ ಎದುರು ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ವಿವಿಧ ಸಂಘಟನೆಗಳ ಮನವಿ.

ಪ್ರತಿಧ್ವನಿ, ಯಲ್ಲಾಪುರ – ಪಟ್ಟಣದ ಮಿನಿ ವಿಧಾನಸೌಧದ ಎದುರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ತಹಸೀಲ್ದಾರ ಎಂ.ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.ಬೇರೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಅಂಬೇಡ್ಕರ್ ಮೂರ್ತಿಗಳಿವೆ. ಆದರೆ ನಮ್ಮ ತಾಲೂಕಿನಲ್ಲಿ ಎಲ್ಲಿಯೂ ಅಂಬೇಡ್ಕರ್ ಮೂರ್ತಿ ಇಲ್ಲ. ಹಾಗಾಗಿ ತಾಲೂಕಿನ ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್ ಅವರ 11 …

Read More »

ಡಾ.ಬಿ.ಆರ್.ಅಂಬೇಡ್ಕರ್ ಭಾರತ ಕಂಡ ಕಣ್ಣಿಗೆ ಕಾಣುವ ದೇವರು.

ಕೇಬಲ್ ನಾಗೇಶ್ ,ಪ್ರತಿಧ್ವನಿ ಅತಿಥಿ ಬರಹ…..🖊      ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಭೋಧಿಸಿದ ಧರ್ಮ ಸೂಕ್ಷ್ಮ ವಿಚಾರಗನ್ನೊಳಗೊಂಡ ಭಗವದ್ಗೀತೆ ಯನ್ನು ಹಿಂದು ಧರ್ಮ ಗ್ರಂಥವಾಗಿ ಗೌರವಿಸುತ್ತೇವೆ ಅಂತೆಯೆ  ಭವ್ಯ ಭಾರತದ ಸ್ವಾತಂತ್ರ್ಯ ನಂತರ ಮನುಕುಲ ಮಾನವೀಯ ನೆಲೆಗಟ್ಟಿನಲ್ಲಿ ಬದುಕಲು ಸೃಷ್ಟಿಸಿದ ದಿವ್ಯವಾದ ಪವಿತ್ರ ಗ್ರಂಥವೆ ” ಅಂಬೇಡ್ಕರ್ ರಚಿಸಿದ ಸಂವಿಧಾನ ಇದು ನಮ್ಮೆಲ್ಲರ …

Read More »

ತಾಲೂಕು ಆಡಳಿತ ಸೌಧದ ಮುಂಬಾಗ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಲು ಸಮಿತಿ ರಚನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಕೆ.ಬಿ.ರಸ್ತೆ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಹೆ ನಿರ್ಮಾಣಗೊಂಡು ಜ‌ನರಿಗೆ ಸೇವೆ ನೀಡುತ್ತಿರುವ ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆ ಅರ್ಥಪೂರ್ಣವಾದ ಕಾರ್ಯವಾಗಿದ್ದು. ಅದಕ್ಕಾಗಿ ಆಗ್ರಹಿಸಿ ಹೋರಾಟ ಮಾಡುವ ಸಲುವಾಗಿ ವಿವಿಧ ಸಂಘಟನೆಗಳ ಪ್ರಮುಖರು ಯಲ್ಲಾಪುರದ ಲೊಕೊಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ …

Read More »

ತಡವಾಗಿ ಬೆಳಕಿಗೆ ಬಂದ ಯಲ್ಲಾಪುರದಲ್ಲೊಂದು “ಸ್ಪೋಟ” ಪ್ರಕರಣ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಸದ ರಾಶಿಗೆ ಬೆಂಕಿ ಹಾಕಿದಾಗ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಸ್ಪೋಟವಾಗಿದ್ದು ಸ್ಪೋಟದ ತೀವ್ರತೆಗೆ ಪಕ್ಕದಲ್ಲೇ ಇದ್ದ ವ್ಯಕ್ತಿಯೋರ್ವರ ಕೈ,ಕಾಲು, ಕೆನ್ನೆಯ ಭಾಗಗಳು ಸುಟ್ಟುಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಟ್ಟಡದ ಹಿಂಭಾಗದಲ್ಲಿ ಬಿದ್ದಿರುವ ಕಸದ ರಾಶಿಗೆ ಪಕ್ಕದಲ್ಲೇ ಇದ್ದ ಮನೆ ಮಾಲೀಕ , …

Read More »

ಸಾಗುತಿದೆ…ಸಾಗುತಿದೆ… ಶಾಸಕ ಹೆಬ್ಬಾರ್ ಅಭಿವೃದ್ಧಿ ಕಾರ್ಯ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಸರ್ಕಾರ ಯಾವುದೆ ಇರಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಜನಪ್ರಿಯ ಶಾಸಕ ತುಂಬಾ ಹೆಬ್ಬಾರ್. ಈ ಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ತರುವಲ್ಲಿ ನಿಷ್ಣಾತರು ಹೆಬ್ಬಾರ್ ಅವರ ವಿಶೇಷವೆಂದರೆ ರಾಜ್ಯದಲ್ಲಿ ಆಡಳಿತ ಬಿಜೆಪಿ ಯದ್ದಾಗಿರಲಿ ಕಾಂಗ್ರೆಸ್ ನದ್ದಾಗಿರಲಿ ಎರಡರಲ್ಲು ಆತ್ಮೀಯತೆ ಉಳಿಸಿಕೊಂಡು ಬಂದಿದ್ದಾರೆ ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಎಂದಿಗು …

Read More »

ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ನಿಷೇಧ – ಗೋಭಿ ಮಂಚೂರಿಗಿಲ್ಲ ಆತಂಕ.

 ಪ್ರತಿಧ್ವನಿ ಯಲ್ಲಾಪುರ –  ರಸ್ತೆ ಬದಿಯಲ್ಲಿ ಮಾಡುವ ತಿಂಡಿ ತಿನಿಸುಗಳ ಮೇಲೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ  ಕಣ್ಣಿಟ್ಟು ಅತಿ ಹೆಚ್ಚು ಕೃತಕ ಬಣ್ಣ ಮತ್ತು ವಿಷಕಾರಿ ಟೇಸ್ಟಿಂಗ್ ಪೌಡರ್ ಬಳಸುವುದನ್ನು ಗಮನಿಸಿ ಗೋಭಿ ಮಂಚೂರಿ ಮತ್ತು ಬೊಂಬಾಯಿ ಮಿಠಾಯಿಯನ್ನು ನಿಷೇಧಿಸುವ ಮಾತುಗಳು ಅಲ್ಲಲ್ಲಿ ಕೇಳಿಬಂದಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಲಿದೆ ಎಂಬ ಸತ್ಯ ಅರಿತು ಪುನಃ ಸ್ಪಷ್ಟನೆ ನೀಡಿ ಅಂತಹ ಪದಾರ್ಥಗಳಿಗೆ ಬಳಸುವ ವಿಷಕಾರಿ ಕೃತಕ …

Read More »