
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ “ಸೆಂಟ್ ಜೋಸೆಫ್ ಚಚ್೯ ” ಫಾದರ್ ಮೈಕೆಲ್ ಪಿಂಟೋ ನೇತೃತ್ವದಲ್ಲಿ ಯೇಸುಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನಪ್ಪಿದ ದಿನವನ್ನು ಶ್ರದ್ದಾ ಭಕ್ತಿಯಿಂದ ಪ್ರಾರ್ಥಿಸಿ ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು.
ಇದು ಕ್ರೈಸ್ತರ ನಂಬಿಕೆಯ ಪ್ರಕಾರ, ಅವರ ತ್ಯಾಗದ ಮೂಲಕ ಮಾನವಕುಲಕ್ಕೆ ಪಾಪ ವಿಮೋಚನೆ ಮತ್ತು ಮೋಕ್ಷ ದೊರೆತ ದಿನವಾಗಿದೆ.

ಈ ದಿನವನ್ನು ಉಪವಾಸ, ಪ್ರಾರ್ಥನೆ, ಮತ್ತು ಚರ್ಚ್ಗಳಲ್ಲಿ ವಿಶೇಷ ಸೇವೆಗಳ (ವೇಷರ್ ಪ್ರಾರ್ಥನೆ) ಮೂಲಕ ಆಚರಿಸಲಾಗುತ್ತದೆ. ಇದು ಶೋಕ ಮತ್ತು ಪಶ್ಚಾತ್ತಾಪದ ದಿನವಾಗಿದೆ.










Prathidvani Yellapura