Breaking News

ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಯಲ್ಲಾಪುರದ ಶಿಕ್ಷಕ ಸಂತೋಷ್ ನಾಯಕ್ ಗುಂಡು ಎಸೆತದಲ್ಲಿ ಪ್ರಥಮ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಾರವಾರದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಗುಂಡು ಎಸೆತ ಮತ್ತು ಚಕ್ರ ಎಸೆತ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ತೊಟ್ಟಿಲು ಗುಂಡಿಯ ಶಾಲೆಯ ಶಿಕ್ಷಕ ಸಂತೋಷ್ ನಾಯಕ್ ಗುಂಡು ಎಸೆತದಲ್ಲಿ ಪ್ರಥಮ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಸತತವಾಗಿ 11 ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು …

Read More »

ಜಿಲ್ಲಾ ಮಟ್ಟದ ಅಹ್ವಾನಿತ ನಾಟಕ ಸ್ಪರ್ಧೆಯಲ್ಲಿ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಸಂಘದ ಅಣ್ಣ ಕೊಟ್ಟ ಉಡುಗೊರೆ ನಾಟಕ ಪ್ರಥಮ,

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಮಂಚೀಕೇರಿಯ ಸೂರಜ್ ಕಲಾ ಸೌದ(ರಿ),ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಬೀಳಕಿಯ ಆಶ್ರಯದಲ್ಲಿ ಏ.17 ರಂದು ತಾಲೂಕಿನ ಬಿಳಕಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಹ್ವಾನಿತ ನಾಟಕ ಸ್ಪರ್ಧೆಯಲ್ಲಿ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಸಂಘದ ಅಣ್ಣ ಕೊಟ್ಟ ಉಡುಗೊರೆ ನಾಟಕ ಪ್ರಥಮ, ಮಂಚೀಕೇರಿಯ ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘದ ಮಗ …

Read More »

ಬೇಡ್ತಿ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿಯಿತು – ಕನಿಷ್ಟ ಬಳಸಿದ ಯಂತ್ರೋಪಕರಣ ರಕ್ಷಿಸಿ ಪರಿಸರವನ್ನು ಪ್ರವಾಸಿತಾಣವಾಗಿಸಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಳೆದ ಕೆಲವರ್ಷಗಳ ಹಿಂದೆ ಯಲ್ಲಾಪುರ ಪಟ್ಟಣದ ಜನರ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲೆಂದೇ ಅನುಷ್ಠಾನಗೊಂಡ  25 ಕೋಟಿ ಮೌಲ್ಯದ ಬೇಡ್ತಿ ಕುಡಿಯುವ ನೀರಿನ ಯೋಜನೆ ಕಾಲಕ್ರಮೇಣ ನಿರ್ಲಕ್ಷಕ್ಕೊಳಗಾಗಿ ಅವಸಾನದತ್ತ ಸಾಗಿ ಕೇವಲ ಪಳಿಯುಳಿಕೆ ಉಳಿಯುವಂತಹ ಸ್ಥಿತಿಗೆ ಬಂದು ತಲುಪಿದೆ. ಜನರಿಗಾಗಿ ಅನುಷ್ಠಾನಗೊಂಡ ಯೋಜನೆಯೊಂದು ಅಪಾರ ನಷ್ಟ ಕಂಡು ಜನೋಪಯೋಗಕ್ಕೆ ಬಾರದಂತಾಗಿದ್ದು ದುರಂತವಾದರೂ ಯೋಜನೆಗೆ ಬಳಸಿದ ಅತ್ಯಾಧುನಿಕ …

Read More »

ವಿಶ್ವದರ್ಶನ ಸಂಸ್ಥೆ ಆಯೋಜನೆಯ “ಭಾರತೀಯ ಜೀವನ ಶಿಕ್ಷಣ ಶಿಭಿರ “ದ ಸಮಾರೋಪ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜೀವನದ ಆನಂದ ಸತ್ಯದರ್ಶನ ಎಲ್ಲವು ಒಳ್ಳೆಯದು ಎನ್ನುವ ಭಗವಂತನನ್ನು ಅರ್ಥೈಸಿಕೊಳ್ಳುವಂತಹದ್ದಾಗಿದೆ. ಇಂತಹ ಸತ್ಕಾರ್ಯಗಳಿಂದಲೆ ಧರ್ಮ,ಅರ್ಥ,ಕಾಮ,ಮೋಕ್ಷ ಎಲ್ಲವು ಬದುಕಿನ ಸಾರ್ಥಕತೆಯ ಪಯಣದಲ್ಲಿನ ಸಾತ್ವಿಕ ವಿಚಾರಗಳಾಗಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ಹೆಳಿಕೊಟ್ಟಾಗ ಅವರಿಗೆ ಆತ್ಮಶಕ್ತಿ ವೃದ್ದಿಸುತ್ತದೆ ಅಲ್ಲದೆ ನೆಲದ ನಡುವಿನ ಭಾಂಧವ್ಯ ಗಟ್ಟಿಗೊಳ್ಳುತ್ತದೆ. ಭಾರತೀಯ ಪರಂಪರೆ, ಆಚಾರ,ವಿಚಾರ ಗಳ ಬಗೆಗಿನ ಕುರಿತು ಭವಿಷ್ಯದ ಪೀಳಿಗೆಗೆ ಅರಿವಿರಬೇಕು ಅದಕ್ಕೆ ಇಂತಹ …

Read More »

ಕಿರವತ್ತಿಯಲ್ಲಿ ಶ್ರದ್ದೆ ಭಕ್ತಿ ಯಿಂದ ಪ್ರಭು ಏಸುವಿನ ಪ್ರಾರ್ಥನೆ – ಗುಡ್ ಫ್ರೈಡೇ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕ್ರೈಸ್ತರ ಪರಮ ಪವಿತ್ರ ದಿನಗಳಲ್ಲಿ ಒಂದಾದ “ಗುಡ್ ಫ್ರೈಡೇ” ಶ್ರದ್ಧಾ ಭಕ್ತಿಗಳಿಂದ ಏಸುವಿನ ಪ್ರಾರ್ಥನೆಯೊಂದಿಗೆ ಕಿರವತ್ತಿಯ ಸಂತ ಜೋಸೆಫರ ದೇವಾಲಯದಲ್ಲಿ ಆಚರಿಸಲಾಯಿತು. ಫಾ.ಮೈಕೇಲ್ ಪಿಂಟೋ ಧರ್ಮಗುರುಗಳ ನೇತೃತ್ವದಲ್ಲಿ ಏಸುವಿಗೆ ಮರಣ ದಂಡನೆ ವಿಧಿಸಿದ ಚಿತ್ರಪಟವನ್ನು ಹಿಡಿದು ಶಿಲುಬೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗುಡ್ ಫ್ರೈಡೇ ಪವಿತ್ರ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ …

Read More »

ಯಲ್ಲಾಪುರ ಪಟ್ಟಣ ಪಂಚಾಯತ  ನಿಧಿ ಖೋತಾ – ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ – ಸೋಮೇಶ್ವರ ನಾಯ್ಕ್ ಆಗ್ರಹ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯ ಟೆಂಡರ್ ಅವಧಿ ಮುಗಿದು ಒಂದು ವರ್ಷವೇ ಆಗಿದ್ದರೂ ಈವರೆಗೂ ಟೆಂಡರ್ ಕರೆಯದಿರುವುದು ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಟ್ಟಣದ ಬಸ್‌ನಿಲ್ದಾಣದ ಸಮೀಪವಿರುವ ಮೀನು ಮತ್ತು ಮಾಂಸ ಮಾರುಕಟ್ಟೆಯು ಪಟ್ಟಣ ಪಂಚಾಯತ ಆಡಳಿತಕ್ಕೆ ಒಳಪಟ್ಟಿದ್ದು ಒಳಭಾಗದಲ್ಲಿರುವ ಕಟ್ಟೆಗಳನ್ನು ಈ …

Read More »

ಪವರ್ ಟವರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿ ; ಕರೆಂಟಿಲ್ಲದೇ ಬಸವಳಿದ ಜನತೆ : ಸ್ವಲ್ಪ ಸಹಿಸಿಕೊಂಡರೆ ವಿದ್ಯುತ್ ಸಮಸ್ಯೆಗೆ ಪರಿಹಾರ..

ಯಲ್ಲಾಪುರ : ಕಳೆದ ಕೆಲದಿನಗಳಿಂದ ಯಲ್ಲಾಪುರ ತಾಲೂಕಿನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಯಾಡುತ್ತಿದ್ದು ಬೇಸಿಗೆಯ ಧಗೆಯಲ್ಲಿ ಬಸವಳಿದ ಜನತೆ ಹಿಡಿಶಾಪ ಹಾಕುತ್ತಿದ್ದರೆ ಕರೆಂಟನ್ನೆ ನಂಬಿ ವ್ಯಾಪಾರ ಮಾಡುವ ಐಸ್‌ಕ್ರೀಂ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾ ಐಸ್‌ಕ್ರೀಂ ಮಾರುವುದನ್ನೇ ಬಿಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇದಕ್ಕೆ ನಿರ್ವಹಣೆ ಹೆಸರಿನಲ್ಲಿ ದಿನವಿಡೀ 8 ಘಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತವಾಗುತ್ತಿರುವುದೇ ಕಾರಣವಾಗಿದೆ ಎಂಬುದು ಜನರ ಅಭಿಪ್ರಾಯವಾಗಿದೆ ಆದರೆ ವಾಸ್ತವದಲ್ಲಿ ಕರೆಂಟ್ ತೆಗೆಯುತ್ತಿರುವುದೆ ಭವಿಷ್ಯದಲ್ಲಿ ವಿದ್ಯುತ್ ಸಮಸ್ಯೆ ಬರದಂತೆ …

Read More »

ಅರಬೈಲ್ ಘಟ್ಟದಲ್ಲಿ ಲಾರಿ ಮತ್ತು ಬಸ್ ಬಡುವೆ ಅಪಘಾತ ಲಾರಿ ಕ್ಲೀನರ್ ಸಾವು.

ಯಲ್ಲಾಪುರ : ಚಾಲಕನ ಅತಿವೇಗದ ಚಾಲನೆಯಿಂದಾಗಿ ಲಾರಿಯೊಂದು ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಮುಂದೆ ಸಾಗಿ ಪಲ್ಟಿಯಾಗಿ ಅಪಘಾತವಾದ ಕಾರಣ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಬಳಿ ನಡೆದಿದೆ. ಶಂಭು ಧುಪಾಲ ಯಾದವ್ ಎಂಬ ಲಾರಿ ಚಾಲಕನು ತನ್ನ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ತಾಲೂಕಿನ ಶಿರಲೆ ಫಾಲ್ಸ್ ಬಸ್‌ನಿಲ್ದಾಣದ ಸಮೀಪದ ಏರು ರಸ್ತೆಯಲ್ಲಿ ಹೋಗುತ್ತಿದ್ದ …

Read More »

ದಲಿತ ಸಂಘರ್ಷ ಸಮಿತಿ ಕೆರೆಹೊಸಳ್ಳಿ ಘಟಕ ನೂತನ ಪದಾಧಿಕಾರಿ ಮಂಡಳಿ ಅಸ್ತಿತ್ವಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಂಪ್ಲಿ ಪಂಚಾಯತ ವ್ಯಾಪ್ತಿಯ ಕೆರೆಹೊಸಳ್ಳಿ ಗ್ರಾಮದಲ್ಲಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿ ಮಂಡಳಿ ಏ.16ರಂದು ಅಸ್ತಿತ್ವಕ್ಕೆ ಬಂದಿತು. ದಲಿತ ಪರ ಹೋರಾಟಕ್ಕೆ , ಸಮಾಜದಲ್ಲಿ ತುಳಿತಕ್ಕೊಳಗಾದವರ ಸಹಾಯಕ್ಕೆ ಧಾವಿಸಲು ಸಮಿತಿ ಕಟಿಬದ್ಧವಾಗಿದ್ದು ನೂತನ ಪದಾಧಿಕಾರಿ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಜಿಲ್ಲಾ ಸಂಘಟನೆಯ ಸಂಚಾಲಕ ಕಲ್ಲಪ್ಪ …

Read More »

ಸುಳ್ಳುದೂರು – ಸುಳ್ಳು ಮಾಹಿತಿ ನೀಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರರಲ್ಲಿ ಮನವಿ..

ಯಲ್ಲಾಪುರ : ಇತ್ತೀಚೆಗೆ ಯಲ್ಲಾಪುರ ಪಟ್ಟಣದಲ್ಲಿ ಸುಳ್ಳು ದೂರು ಸಲ್ಲಿಸುವುದು. ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದ್ದು ಅಂತಹವರ ವಿರುದ್ದ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೆಲವು ನಾಗರಿಕರು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮೂಲಕ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಿಸಗೋಡು ಕ್ರಾಸ್ ನಲ್ಲಿ ಅನಧಿಕೃತವಾಗಿ ಹೊಟೆಲ್ ನಡೆಯುತ್ತಿರುವುದಾಗಿ ಮತ್ತು ‌ಇದರಿಂದ ಸಾರ್ವಜನಿಕರಿಗೆ …

Read More »