Breaking News

ಪುಟ್‌ಪಾತ್ ಅತಿಕ್ರಮಿಸಿರುವ ಅಂಗಡಿಗಳ ತೆರವುಕಾರ್ಯ ಎಲ್ಲಿಗೆ ಬಂತು? ಇನ್ನೂ ಅಲ್ಲೆ ಇದೆಯ ಅಥವಾ ಅದಕ್ಕಿಂತ ಹದಗೆಟ್ಟಿದೆಯ.???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಪಾದಚಾರಿ ಮಾರ್ಗಗಳೆಲ್ಲವೂ ಗೂಡಂಗಡಿಗಳ ಅತಿಕ್ರಮಣಕ್ಕೊಳಗಾಗಿದ್ದು ನೂರಾರು ಬಾರಿ ಮಾಧ್ಯಮಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಎಚ್ಛರಿಸುತ್ತಾ ಬಂದರೂ ತೆರವು ಕಾರ್ಯವಾಗದೇ ಹಾಗೆಯೇ ಮುಂದುವರೆಯುತ್ತಿದ್ದು ಗೂಡಂಗಳಿಗಳನ್ನು ಎಂದಿಗೆ ತೆರವುಗೊಳಿಸುತ್ತಾರೋ ಎಂಬುದು ಸಾರ್ವಜನಿಕರ ದೊಡ್ಡ ಪ್ರಶ್ನೆಯಾಗಿದೆ.      ಬಸ್ ನಿಲ್ದಾಣದ ಮುಂಭಾಗ ಬೆಲ್ ರಸ್ತೆಯ ಎರಡೂ ಬದಿ, ಬಸವೇಶ್ವರ ವೃತ್ತದ ಆಸುಪಾಸು, ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ …

Read More »

ಬಸವೇಶ್ವರರ ತತ್ವ ಆದರ್ಶ ವಚನ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ-ಯಲ್ಲಪ್ಪ ಗೋಣೆಣ್ಣವರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿ ಕಾಯಕವೇ ಕೈಲಾಸವೆಂಬ ನಿಜ ಶರಣರ ತತ್ವವನ್ನು ಜಗತ್ತಿಗೆ ಪಸರಿಸಿದ ಜಗಜ್ಜ್ಯೋತಿ ಬಸವೇಶ್ವರರ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ನಡೆಯುವುದಲ್ಲದೇ ಭವಿಷ್ಯದ ಪೀಳಿಗೆಯಲ್ಲೂ ಮಹಾನ್ ಚೇತನರ ಜಾಗೃತಿ ತುಂಬಬೇಕಿದೆ ಎಂದು ತಹಸೀಲ್ದಾರ ಯಲ್ಲಪ್ಪ ಗೋಣೆಣ್ಣವರ ಹೇಳಿದರು. ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ …

Read More »

ಕಾಂಗ್ರೆಸ್ ಸಮಿತಿ ಹಿಂದುಳಿದ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಇಡಗುಂದಿ ಪ್ರೇಮಾನಂದ ನಾಯ್ಕ ಆಯ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಇಡಗುಂದಿಯ ಪ್ರೇಮಾನಂದ ನಾಯ್ಕ ಆಯ್ಕೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆಧೇಶ ಹೊರಡಿಸಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಮೋದನೆ ಹಾಗು ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಮತ್ತು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ …

Read More »

ಮುಂಬಯಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಲ್ಲಾಪುರದ ಸಮಾಜ ಸೇವಕ ಶಂಕರ್ ನಾಯಕ್ ಗೆ ಪ್ರಶಸ್ತಿ ಪ್ರಧಾನ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮುಂಬಯಿ ನಲ್ಲಿ ರವಿವಾರ ನಡೆದ ಅಖಿಲ ಭಾರತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಯಲ್ಲಾಪುರದ ಸಮಾಜ ಸೇವಕ ಶಂಕರ್ ನಾಯಕ್ ಗೆ ” ಶರಣ ಸಂಕುಲ ರತ್ನ ರಾಷ್ಟ್ರೀಯ” ಪ್ರಶಸ್ತಿ ಪ್ರಧಾನ ಮಾಡಲಾಯಿತು.ಮಾಜಿ ಅಧ್ಯಕ್ಷ ಕರ್ನಾಟಕ ಸಂಘ ಮುಂಬಯಿ ಮನೋಹರ ಎಂ ಕೋರಿ ಪ್ರಶಸ್ತಿ ಪ್ರದಾನ ಮಾಡಿದರು. ಶಂಕರ ಈಶಪ್ಪ ನಾಯಕಇವರು ಬಳ್ಳಾರಿ ಜಿಲ್ಲೆಯ …

Read More »

ಹುಟುಕಮನೆ ಗುಡ್ಡ ನೆಲಸಮ ಪ್ರಕರಣ ಸ್ಯಾಟಲೈಟ್ ಚಿತ್ರ ಪತ್ರಿಕೆಗೆ ಬಿಡುಗಡೆಗೊಳಿಸುವಂತೆ ದೂರುದಾರ ಮಂಜುನಾಥ ಹೆಗಡೆ ಆಗ್ರಹ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜಿಲ್ಲೆಯಲ್ಲಿ ಸದ್ದು ಮಾಡಿದ ಯಲ್ಲಾಪುರ ತಾಲೂಕು ಇಂಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಟುಕಮನೆ ಗುಡ್ಡ ನೆಲಸಮ ಪ್ರಕರಣ ಬಗೆಹರಿಯದೆ ಕಗ್ಗಂಟಾಗುತ್ತಲೆ ಸಾಗಿದೆ. ಈ ಮೊದಲು ಈ ಪ್ರದೇಶದಲ್ಲಿ ಕೇವಲ ಗೇರು ಗಿಡಗಳಿದ್ದವೇ ಹೊರತು ಮರಗಳಿರಲಿಲ್ಲ ಎಂಬುದು ಇಡಗುಂದಿ ವಲಯ ಅರಣ್ಯಾಧಿಕಾರಿ ಎಮ್.ಹೆಚ್.ನಾಯ್ಕ್ ಅವರ ಹೆಳಿಕೆಯಾಗಿದ್ದು ಅಲ್ಲಿನ ಕಾಮಗಾರಿ ಮುನ್ನದ ಸ್ಯಾಟಲೈಟ್ ಚಿತ್ರಗಳು ಲಭ್ಯವಿದೆ ಎನ್ನುತ್ತಿರುವ ಕುರಿತು …

Read More »

ಇತಿಹಾಸ ಪ್ರಸಿದ್ಧ ಯಲ್ಲಾಪುರ ಈಶ್ವರ ದೇವಸ್ಥಾನ ಪುನರ್ ಪ್ರತಿಷ್ಟಾಪನ ಮಹೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕದಂಬರ ಕಾಲದಲ್ಲಿ ಪ್ರಸಿದ್ದಿ ಪಡೆದ ಧಾರ್ಮಿಕ ಕ್ಷೇತ್ರವಾಗಿದ್ದ ಯಲ್ಲಾಪುರದ ಈಶ್ವರ ಸಾನಿದ್ಯ  ನಂಬಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುವ ಪುಣ್ಯ ಕ್ಷೇತ್ರವಾಗಿದೆ. ಕಾಲ ಬದಲಾಗುತ್ತ ಬಂದಂತೆ  ವಿಗ್ರಹ ಬಿನ್ನವಾಗಿದ್ದು ಪ್ರಸಕ್ತ ದೇವಾಲಯದ ಜವಬ್ದಾರಿ ಹೊತ್ತಿರುವ ಆಡಳಿತ ಮಂಡಳಿ  ದೇವರ ಅಪ್ಪಣೆ ಪಡೆದು ವಿಗ್ರಹಗಳನ್ನು ಪುನರ್ ಪ್ರತಿಷ್ಟಾಪಿಸುವ ದೃಢ ಸಂಕಲ್ಪ ಹೊಂದಿದ್ದು ಮೇ,8,9,10 ಮೂರುದಿನಗಳ ಧಾರ್ಮಿಕ ಕಾರ್ಯ …

Read More »

ಗ್ರಾಮದೇವಿ ಜಾತ್ರೆ ಲೆಕ್ಕಾಚಾರದ ಕಡತವೇ ಮಾಯ – ದೇವರ ದುಡ್ಡೆಂಬ ಭಯವೇ ಇಲ್ಲ.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ :  ಪಟ್ಟಣ ಪಂಚಾಯತ ನಲ್ಲಿ ಇಂದು 2024-25 ನೇ ಸಾಲಿನಲ್ಲಿ ಸರಕಾರ ದಿಂದ ಬಂದ ಅನುಧಾನ ವನ್ನೂ ಮಾರ್ಗ ಸೂಚಿಯಂತೆ ಕ್ರಿಯಾಯೊಜನೆ ತಯಾರಿಸಲು ವಿಷೇಶ ಸಾಮಾನ್ಯ ಸಭೆಯನ್ನೂ ಕರಿಯಲಾಗಿತ್ತು. ಸಭೇಯ ಪ್ರಾರಂಭದಲ್ಲಿಯೇ ಓಂದೆ ವಿಷಯದ ಮೇಲೆ ಚರ್ಚಿಸಲು ಸಭೇಯನ್ನು ಕರೆದ ಬಗ್ಗೆ ಸದಸ್ಯರಾದ ರಾಧಾಕೃಷ್ಣ ನಾಯ್ಕ , ಸತೀಶ ನಾಯ್ಕ , ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು …

Read More »

ಯಲ್ಲಾಪುರದಲ್ಲಿ ದಿನಕ್ಕೊಂದು ಹಂದಿಸಾವು – ಕಾರಣ ತಿಳಿಯದೆ ಆತಂಕದಲ್ಲಿ ಮೀನು ಮಾರುಕಟ್ಟೆ ವ್ಯಾಪಾರಸ್ಥರು.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಪಟ್ಟಣ ಪಂಚಾಯತ ಅಧೀನದ ಮೀನು ಮತ್ತು ಮಾಂಸ ಮಾರುಕಟ್ಟೆ ಸಮೀಪ ಇತ್ತೀಚೆಗೆ ಪ್ರತಿ ನಿತ್ಯ ಒಂದಾದರು ಹಂದಿ ಸಾವನಪ್ಪುತ್ತಿದ್ದು ಸಾವಿಗೆ ಕಾರಣ ತಿಳಿಯದೆ ವ್ಯಾಪಾರಸ್ಥರು ಆಂತಂಕಕ್ಕೀಡಾಗುತ್ತಿದ್ದಾರೆ. ಪ್ರಾರಂಭದಲ್ಲಿ ಹಂದಿ ಸಾವಾದಾಗ ಸಹಜ ಸಾವಿರಬಹುದೆಂದು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಆದರೆ ಅದೇ ಸಾವು ಪ್ರತಿ ನಿತ್ಯ ಸಂಭವಿಸುತ್ತಿರುವುದು ಆಶ್ಚರ್ಯ ಮತ್ತು ಆತಂಕ …

Read More »

ಸಿಇಟಿ ಪರೀಕ್ಷೆಗಾಗಿ ಜನಿವಾರ ತೆಗೆಸಿದ ಪ್ರಕರಣವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಖಂಡಿಸಿದ್ದಾರೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ದೇಶದ ಅನೇಕ ಕಡೆ ರಾಜಕಾರಣಿಗಳು, ಅಧಿಕಾರಿಗಳು ಬ್ರಾಹ್ಮಣರನ್ನು ಕನಿಷ್ಟವಾಗಿ ಕಾಣುವುದು, ಅವರ ಕುರಿತು ನಿಂದನಾತ್ಮಕ ಶಬ್ದಗಳನ್ನಾಡುವುದು ಸದಾ ಅಲ್ಲಿಲ್ಲಿ ನಡೆಯುತ್ತಲೇ ಇದೆ. ಈಗ ಇನ್ನೂ ಗಂಭೀರವಾಗಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ್ದು, ಅಕ್ಷಮ್ಯ ಅಪರಾಧ. ಅಲ್ಲದೇ ಬೀದರಿನಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಕೂಡ ತೀರಾ ಅಪರಾಧ. ಇವುಗಳನ್ನು ತೀವೃವಾಗಿ ತಾಲೂಕಾ ಅಖಿಲ ಕರ್ನಾಟಕ …

Read More »

CET ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ನಡೆಯನ್ನು ಖಂಡಿಸುತ್ತೇನೆ – ಶಾಸಕ ಹೆಬ್ಬಾರ್

ಪ್ರತಿಧ್ವನಿ ಯಲ್ಲಾಪುರದ ಸುದ್ದಿಗಳಿಗಾಗಿ ವಾಟ್ಸಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಯಲ್ಲಾಪುರ : ಸಿ.ಇ.ಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯದ ಒಬ್ಬ ವಿದ್ಯಾರ್ಥಿಯನ್ನು ಆತ ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಪ್ರವೇಶ ನೀಡಿರುವುದನ್ನು ಹಾಗೂ ಬೀದರನಲ್ಲಿ ವಿದ್ಯಾರ್ಥಿ ಜನಿವಾರ ಧರಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ನಿರಾಕರಿಸಿದ ಘಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ರ‍್ಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಈ ದೇಶವು ವಿವಿಧ ಧರ್ಮ, ಸಂಪ್ರದಾಯ, …

Read More »