ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ಕಳೆದೆರಡು ವರ್ಷಗಳ ಹಿಂದೆ ಹುಟ್ಟಿದ ಆರ್ಥಿಕ ಸಂಸ್ಥೆಯೊಂದು ಯಶಸ್ವಿಯಾಗಿ ಎರಡನೆ ಶಾಖೆಯನ್ನು ತೆರೆಯುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಂಸ್ಥೆಯ ಆರ್ಥಿಕ ಶಿಸ್ತು ಉತ್ತಮವಾಗಿದ್ದು. ಬೆಂಬಲಕ್ಕೆ ನಿಂತ ಮಿರಾಶಿಯವರಂತಹ ನಾಯಕರು ಇರುವಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯವಿದೆ ಎಂದು ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು. ಅವರು ತಾಲೂಕಿನ ಕಿರವತ್ತಿಯಲ್ಲಿ ಸಂಸ್ಕೃತಿ ಮಹಿಳಾ ಸೌಹಾರ್ಧ ಸಹಕಾರಿ …
Read More »ಸಮಾಜ ಸೇವೆ ಉಸಿರು ನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ-ಅನಂತಮೂರ್ತಿ ಹೆಗಡೆ.
ಯಲ್ಲಾಪುರ : ‘ಪುನೀತ್ ರಾಜಕುಮಾರ್ ಸಾವಿನ ನಂತರವು ಬದುಕಿರುವ ಮಹಾನ್ ಚೇತನರಾಗಿದ್ದಾರೆ. ಕಾರಣ ಅವರು ಸಮಾಜಕ್ಕೆ ನೀಡಿದ ಸೇವೆ ಅವರ ಮರಣದ ನಂತರವು ಇಂದಿಗು ಬದುಕಿಸಿದೆ. ನನಗೆ ಅವರೇ ಸ್ಪೂರ್ತಿ ಯಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸೇವೆ ನೋಡಿ ಸಮಾಜ ಸೇವೆಯ ಮೂಲಕ ಉಸಿರುನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ ಎಂಬುದನ್ನು ಮನಗಂಡು ಸಮಾಜ ಸೇವೆಗೆ ಮುಂದಾಗಿದ್ದೇನೆಎಂದು ಶಿರಸಿಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು. ಅವರು …
Read More »ಸಿ.ಸಿ ಕ್ಯಾಮೆರಾ ಮಹಿಮೆ – ಬೈಕ್ ಸವಾರರ ಹೆಲ್ಮೆಟ್ ಒಲುಮೆ- -ಯಲ್ಲಾಪುರ ಪೊಲೀಸರ ಉಪಾಯ ಸಕ್ಸಸ್..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಇತ್ತೀಚಿನ ದಿನಗಳಲ್ಲಿ ತಾಲೂಕಿನಾಧ್ಯಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಿದ್ದು ಅದಕ್ಕೆ ಸರಿಹೊಂದುವಂತೆ ಅಪಘಾತಗಳ ಸಂಖ್ಯೆಯು ಹೆಚ್ಚಳವಾಗಿದೆ. ಇದನ್ನು ತಡೆಗಟ್ಟಲು ಯಲ್ಲಾಪುರ ಪೊಲೀಸರು ಹುಡುಕಿದ ಅದ್ಬುತವಾದ ಉಪಾಯ ” ಸಿ.ಸಿ.ಕ್ಯಾಮೆರಾ ಎಚ್ಚರ ” ಯಶಸ್ವಿಯಾಗಿದೆ. ಬ್ಯಾಂಕ್, ಫೈನಾನ್ಸ್, ಸಹಕಾರಿ ಸಂಘಗಗಳು ಬೈಕ್ ಕೊಡಿಸುವುದಕ್ಕೆ ಸಾಲದ ರೂಪದಲ್ಲಿ ಸಹಾಯಕ್ಕೆ ಮುಂದಾಗುತ್ತವೆ …
Read More »ಒಂದು ನೆನಪು…………ತುರ್ತು ಪರಿಸ್ಥಿತಿಯ ಸುತ್ತ 50 ವರ್ಷ..
ಯಲ್ಲಾಪುರ : ದೇಶದ ರಾಜಕೀಯ ದಿಗಂತದಲ್ಲಿ ದಿಢೀರ್ ಪ್ರತ್ಯಕ್ಷವಾಗಿ 21 ತಿಂಗಳ ಕಾಲ ಸಾಕಷ್ಟು ಅನಾಹುತಗಳನ್ನು ಸೃಷ್ಠಿಸಿ ಅಷ್ಟೇ ವೇಗದಲ್ಲಿ ಕಣ್ಮರೆಯಾದ “ತುರ್ತು ಪರಿಸ್ಥಿತಿ” ಎಂಬ ಧೂಮಕೇತು ಅಪ್ಪಳಿಸಿದ ದಿನ 1975 ರ ಜೂನ್ 25 ಅಂದಿನ ಹೋರಾಟದಲ್ಲಿ ಧುಮುಕಿ 6 ತಿಂಗಳು ಜೈಲು ಸೇರಿ ರಾಜಕೀಯ ಖೈದಿಯಾಗಿ ಶಿಕ್ಷೆ ಅನುಭವಿಸಿದ ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ತಮ್ಮ ನೆನಪಿನಂಗಳದಿಂದ ಹೋರಾಟದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಂದು ತುರ್ತು ಪರಿಸ್ಥಿತಿಯನ್ನು …
Read More »ಯಲ್ಲಾಪುರ ಅರಣ್ಯ ಇಲಾಖೆಯ ಪರಿಸರ ಕಳಕಳಿ ರವಿವಾರ ಕಿರವತ್ತಿ ಯಲ್ಲಿ ರೈತರಿಗೆ ಸಸಿ ವಿತರಿಸಿ “ಸಸ್ಯಸಂತೆ”
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅರಣ್ಯ ರಕ್ಷಣೆ, ಪೋಷಣೆಯೊಂದಿಗೆ ರೈತಾಪಿ ವರ್ಗದವರಲ್ಲಿ ಕಾಡು ಬೆಳೆಸುವ ಜಾಗೃತಿ ಮೂಡಿಸುವ ಸಲುವಾಗಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ರವಿವಾರ ತಾಲೂಕಿನ ಕಿರವತ್ತಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಯಲ್ಲಾಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಸಸ್ಯಸಂತೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರೀಕ್ಷಾರ್ಥ ಕಿರವತ್ತಿ ವಲಯ ಮತ್ತು ಕಿರವತ್ತಿ ವಲಯದ …
Read More »ಕೋಳಿಕೇರಿ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುಷರ ಜಾತ್ರೋತ್ಸವ ಜೂ,29 ರ ರವಿವಾರ – ವಿಜಯ್ ಮಿರಾಶಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಇದೇ ತಿಂಗಳ 29-6-2025 ರ ರವಿವಾರ ದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಲಿದೆ ಎಂದು ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಹಿ ಸದಸ್ಯ ಮಿಜಯ್ ಮಿರಾಶಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ತಮ್ಮ ಪೂರ್ವಜರ ಕಾಲದಲ್ಲಿ …
Read More »ಪುರಾತನ ಇತಿಹಾಸವಿರುವ ಭುವನೇಶ್ವರಿ ದೇವಾಲಯದ ನಿರ್ಮಾಣ ; ದೇಣಿಗೆ ಕೋರಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕ್ರಿ.ಶ ೧೬೫೦ರಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಸೈನ್ಯದಲ್ಲಿದ್ದ ನಮ್ಮ ಹಿಂದೂ ಸಮಾಜಕ್ಕೆ ಮತ್ತು ನಮ್ಮ ಧರ್ಮದವರು ಪೂಜಿಸಲೆಂದೇ ಋಷಿಮುನಿಗಳಿಂದ ದೇವಿಯ ವಿಗ್ರಹವನ್ನು ಬಳುವಳಿಯಾಗಿ ನೀಡಿದ್ದು ಇತಿಹಾಸ. ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸರ್ವ ಸಮಾಜದ ಬಂಧುಗಳ ಸಹಕಾರದೊಂದಿಗೆ ಭುವನೇಶ್ವರಿ ದೇವಿಯ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು 25 ಲಕ್ಷಕ್ಕೂ ಅಧಿಕ ಮೊತ್ತವನ್ನು ಅಂದಾಜಿಸಲಾಗಿದೆ. ಈ ಮಹಾ …
Read More »ಗಟಾರ ತುಂಬಿ ಗಬ್ಬು ನಾರುತ್ತಿದೆ ಯಾರಿಗೇಳೋದು ನಮ್ಮ ಸಮಸ್ಯೆ.?
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಗುಳ್ಳಪುರದಲ್ಲಿ ಗ್ರಾಮ ಪಂಚಾಯತ್ ಇದ್ದು ಇಲ್ಲದಂತಾಗಿದೆ.ರಾಮನಗರ ದೇವಿಕಟ್ಟೆ ರೋಡಿನ ಅಂಚಿನಲ್ಲಿರುವ ಗಟಾರ ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿ ಗಬ್ಬು ನಾರುತ್ತಿದ್ದು ಸುತ್ತಮುತ್ತಲಿನ ಜನ ಮೂಗು ಮುಚ್ಚಿ ತಿರುಗುವ ಪರಿಸ್ಥಿತಿ ಎದುರಾಗಿದೆ. ಸಮಸ್ಯೆ ಪಂಚಾಯ್ತಿ ಅಧಿಕಾರಿಗಳ ಗಮನಕ್ಜೆ ತಂದರು ಸಹ ಸರಿಯಾದ ಗಮನ ಹರಿಸುತ್ತಿಲ್ಲ.ಬೇಸರದ ಸಂಗತಿ ಏನೆಂದರೆ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಹ ಇದೆ …
Read More »ಶಿವ ಶಂಕರ ನಿಲಯದಲ್ಲಿ ಭಾವಕವಿ ದಿವಂಗತ ಡಾ,ಹೆಚ್.ಎಸ್.ವಿ ನುಡಿ ನಮನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮನುಷ್ಯ ಅತ್ಯಂತ ಭಾವಜೀವಿ ಆತನ ಭಾವನೆಗಳಿಗೆ ಸ್ಪಂದಿಸುವಂತೆ ಪ್ರತಿ ಅಕ್ಷರಗಳನ್ನು ಜೋಡಿಸಿ ಪದಗುಚ್ಚವಾಗಿಸಿ ಭಾವಗೀತೆಗಳನ್ನು ನಾಡಿಗೆ ನೀಡಿದ ಮಹಾನ್ ಚೇತನ ಹೆಚ್.ಎಸ್.ವೆಂಕಟೇಶಮೂರ್ತಿ ಗಳು ಅಜರಾಮರ ಅವರ ಗೀತೆಗಳು ಸದಾ ಅಮರ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಹೇಳಿದರು. ಅವರು ಪಟ್ಟಣದ ಕೋಟ್೯ ಹಿಂಬಾಗದ ಶಿವ-ಶಂಕರ ನಿಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ …
Read More »ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ಡಕಾಯಿತಿ ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ವರ್ಷದ ನಂತರ ಪ್ರಕರಣದ ಆರೋಪಿಗಳನ್ನು ಕಂಬಿ ಹಿಂದೆ ಕಳಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ವರ್ಷ 23-5-2024 ರಂದು ಮುಂಬಯಿ ನಿಂದ ಮಂಗಳೂರಿಗೆ ರಾಜಸ್ಥಾನ ಮೂಲದ ಸುರೇಶ್ ರಾವ್ ಮತ್ತು ಸಂಪತ್ ಸೋಲಂಕಿ ಎಂಬುವರು ತೆರಳುವ ವೇಳೆ ಅರಬೈಲ್ ಘಟ್ಟದಲ್ಲಿ ಅಡ್ಡಗಟ್ಟಿದ ಡರೋಡೆಕೋರರ …
Read More »
Prathidvani Yellapura