ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜಿಲ್ಲೆಯಲ್ಲಿ ಸದ್ದು ಮಾಡಿದ ಯಲ್ಲಾಪುರ ತಾಲೂಕು ಇಂಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಟುಕಮನೆ ಗುಡ್ಡ ನೆಲಸಮ ಪ್ರಕರಣ ಬಗೆಹರಿಯದೆ ಕಗ್ಗಂಟಾಗುತ್ತಲೆ ಸಾಗಿದೆ. ಈ ಮೊದಲು ಈ ಪ್ರದೇಶದಲ್ಲಿ ಕೇವಲ ಗೇರು ಗಿಡಗಳಿದ್ದವೇ ಹೊರತು ಮರಗಳಿರಲಿಲ್ಲ ಎಂಬುದು ಇಡಗುಂದಿ ವಲಯ ಅರಣ್ಯಾಧಿಕಾರಿ ಎಮ್.ಹೆಚ್.ನಾಯ್ಕ್ ಅವರ ಹೆಳಿಕೆಯಾಗಿದ್ದು ಅಲ್ಲಿನ ಕಾಮಗಾರಿ ಮುನ್ನದ ಸ್ಯಾಟಲೈಟ್ ಚಿತ್ರಗಳು ಲಭ್ಯವಿದೆ ಎನ್ನುತ್ತಿರುವ ಕುರಿತು …
Read More »ಇತಿಹಾಸ ಪ್ರಸಿದ್ಧ ಯಲ್ಲಾಪುರ ಈಶ್ವರ ದೇವಸ್ಥಾನ ಪುನರ್ ಪ್ರತಿಷ್ಟಾಪನ ಮಹೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕದಂಬರ ಕಾಲದಲ್ಲಿ ಪ್ರಸಿದ್ದಿ ಪಡೆದ ಧಾರ್ಮಿಕ ಕ್ಷೇತ್ರವಾಗಿದ್ದ ಯಲ್ಲಾಪುರದ ಈಶ್ವರ ಸಾನಿದ್ಯ ನಂಬಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುವ ಪುಣ್ಯ ಕ್ಷೇತ್ರವಾಗಿದೆ. ಕಾಲ ಬದಲಾಗುತ್ತ ಬಂದಂತೆ ವಿಗ್ರಹ ಬಿನ್ನವಾಗಿದ್ದು ಪ್ರಸಕ್ತ ದೇವಾಲಯದ ಜವಬ್ದಾರಿ ಹೊತ್ತಿರುವ ಆಡಳಿತ ಮಂಡಳಿ ದೇವರ ಅಪ್ಪಣೆ ಪಡೆದು ವಿಗ್ರಹಗಳನ್ನು ಪುನರ್ ಪ್ರತಿಷ್ಟಾಪಿಸುವ ದೃಢ ಸಂಕಲ್ಪ ಹೊಂದಿದ್ದು ಮೇ,8,9,10 ಮೂರುದಿನಗಳ ಧಾರ್ಮಿಕ ಕಾರ್ಯ …
Read More »ಗ್ರಾಮದೇವಿ ಜಾತ್ರೆ ಲೆಕ್ಕಾಚಾರದ ಕಡತವೇ ಮಾಯ – ದೇವರ ದುಡ್ಡೆಂಬ ಭಯವೇ ಇಲ್ಲ.!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣ ಪಂಚಾಯತ ನಲ್ಲಿ ಇಂದು 2024-25 ನೇ ಸಾಲಿನಲ್ಲಿ ಸರಕಾರ ದಿಂದ ಬಂದ ಅನುಧಾನ ವನ್ನೂ ಮಾರ್ಗ ಸೂಚಿಯಂತೆ ಕ್ರಿಯಾಯೊಜನೆ ತಯಾರಿಸಲು ವಿಷೇಶ ಸಾಮಾನ್ಯ ಸಭೆಯನ್ನೂ ಕರಿಯಲಾಗಿತ್ತು. ಸಭೇಯ ಪ್ರಾರಂಭದಲ್ಲಿಯೇ ಓಂದೆ ವಿಷಯದ ಮೇಲೆ ಚರ್ಚಿಸಲು ಸಭೇಯನ್ನು ಕರೆದ ಬಗ್ಗೆ ಸದಸ್ಯರಾದ ರಾಧಾಕೃಷ್ಣ ನಾಯ್ಕ , ಸತೀಶ ನಾಯ್ಕ , ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು …
Read More »ಯಲ್ಲಾಪುರದಲ್ಲಿ ದಿನಕ್ಕೊಂದು ಹಂದಿಸಾವು – ಕಾರಣ ತಿಳಿಯದೆ ಆತಂಕದಲ್ಲಿ ಮೀನು ಮಾರುಕಟ್ಟೆ ವ್ಯಾಪಾರಸ್ಥರು.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಪಟ್ಟಣ ಪಂಚಾಯತ ಅಧೀನದ ಮೀನು ಮತ್ತು ಮಾಂಸ ಮಾರುಕಟ್ಟೆ ಸಮೀಪ ಇತ್ತೀಚೆಗೆ ಪ್ರತಿ ನಿತ್ಯ ಒಂದಾದರು ಹಂದಿ ಸಾವನಪ್ಪುತ್ತಿದ್ದು ಸಾವಿಗೆ ಕಾರಣ ತಿಳಿಯದೆ ವ್ಯಾಪಾರಸ್ಥರು ಆಂತಂಕಕ್ಕೀಡಾಗುತ್ತಿದ್ದಾರೆ. ಪ್ರಾರಂಭದಲ್ಲಿ ಹಂದಿ ಸಾವಾದಾಗ ಸಹಜ ಸಾವಿರಬಹುದೆಂದು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಆದರೆ ಅದೇ ಸಾವು ಪ್ರತಿ ನಿತ್ಯ ಸಂಭವಿಸುತ್ತಿರುವುದು ಆಶ್ಚರ್ಯ ಮತ್ತು ಆತಂಕ …
Read More »ಸಿಇಟಿ ಪರೀಕ್ಷೆಗಾಗಿ ಜನಿವಾರ ತೆಗೆಸಿದ ಪ್ರಕರಣವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಖಂಡಿಸಿದ್ದಾರೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ದೇಶದ ಅನೇಕ ಕಡೆ ರಾಜಕಾರಣಿಗಳು, ಅಧಿಕಾರಿಗಳು ಬ್ರಾಹ್ಮಣರನ್ನು ಕನಿಷ್ಟವಾಗಿ ಕಾಣುವುದು, ಅವರ ಕುರಿತು ನಿಂದನಾತ್ಮಕ ಶಬ್ದಗಳನ್ನಾಡುವುದು ಸದಾ ಅಲ್ಲಿಲ್ಲಿ ನಡೆಯುತ್ತಲೇ ಇದೆ. ಈಗ ಇನ್ನೂ ಗಂಭೀರವಾಗಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ್ದು, ಅಕ್ಷಮ್ಯ ಅಪರಾಧ. ಅಲ್ಲದೇ ಬೀದರಿನಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಕೂಡ ತೀರಾ ಅಪರಾಧ. ಇವುಗಳನ್ನು ತೀವೃವಾಗಿ ತಾಲೂಕಾ ಅಖಿಲ ಕರ್ನಾಟಕ …
Read More »CET ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ನಡೆಯನ್ನು ಖಂಡಿಸುತ್ತೇನೆ – ಶಾಸಕ ಹೆಬ್ಬಾರ್
ಪ್ರತಿಧ್ವನಿ ಯಲ್ಲಾಪುರದ ಸುದ್ದಿಗಳಿಗಾಗಿ ವಾಟ್ಸಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಯಲ್ಲಾಪುರ : ಸಿ.ಇ.ಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯದ ಒಬ್ಬ ವಿದ್ಯಾರ್ಥಿಯನ್ನು ಆತ ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಪ್ರವೇಶ ನೀಡಿರುವುದನ್ನು ಹಾಗೂ ಬೀದರನಲ್ಲಿ ವಿದ್ಯಾರ್ಥಿ ಜನಿವಾರ ಧರಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ನಿರಾಕರಿಸಿದ ಘಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ರ್ಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಈ ದೇಶವು ವಿವಿಧ ಧರ್ಮ, ಸಂಪ್ರದಾಯ, …
Read More »ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಯಲ್ಲಾಪುರದ ಶಿಕ್ಷಕ ಸಂತೋಷ್ ನಾಯಕ್ ಗುಂಡು ಎಸೆತದಲ್ಲಿ ಪ್ರಥಮ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಾರವಾರದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಗುಂಡು ಎಸೆತ ಮತ್ತು ಚಕ್ರ ಎಸೆತ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ತೊಟ್ಟಿಲು ಗುಂಡಿಯ ಶಾಲೆಯ ಶಿಕ್ಷಕ ಸಂತೋಷ್ ನಾಯಕ್ ಗುಂಡು ಎಸೆತದಲ್ಲಿ ಪ್ರಥಮ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ಸತತವಾಗಿ 11 ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು …
Read More »ಜಿಲ್ಲಾ ಮಟ್ಟದ ಅಹ್ವಾನಿತ ನಾಟಕ ಸ್ಪರ್ಧೆಯಲ್ಲಿ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಸಂಘದ ಅಣ್ಣ ಕೊಟ್ಟ ಉಡುಗೊರೆ ನಾಟಕ ಪ್ರಥಮ,
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಮಂಚೀಕೇರಿಯ ಸೂರಜ್ ಕಲಾ ಸೌದ(ರಿ),ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಬೀಳಕಿಯ ಆಶ್ರಯದಲ್ಲಿ ಏ.17 ರಂದು ತಾಲೂಕಿನ ಬಿಳಕಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಹ್ವಾನಿತ ನಾಟಕ ಸ್ಪರ್ಧೆಯಲ್ಲಿ ಅಂಕೋಲಾದ ಸಣ್ಣಮ್ಮ ಬೊಮ್ಮಯ್ಯ ದೇವ ನಾಟ್ಯ ಸಂಘದ ಅಣ್ಣ ಕೊಟ್ಟ ಉಡುಗೊರೆ ನಾಟಕ ಪ್ರಥಮ, ಮಂಚೀಕೇರಿಯ ಮಹಿಷಾಶುರಮರ್ದಿನಿ ನಾಟ್ಯ ಕಲಾ ಸಂಘದ ಮಗ …
Read More »ಬೇಡ್ತಿ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿಯಿತು – ಕನಿಷ್ಟ ಬಳಸಿದ ಯಂತ್ರೋಪಕರಣ ರಕ್ಷಿಸಿ ಪರಿಸರವನ್ನು ಪ್ರವಾಸಿತಾಣವಾಗಿಸಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಳೆದ ಕೆಲವರ್ಷಗಳ ಹಿಂದೆ ಯಲ್ಲಾಪುರ ಪಟ್ಟಣದ ಜನರ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲೆಂದೇ ಅನುಷ್ಠಾನಗೊಂಡ 25 ಕೋಟಿ ಮೌಲ್ಯದ ಬೇಡ್ತಿ ಕುಡಿಯುವ ನೀರಿನ ಯೋಜನೆ ಕಾಲಕ್ರಮೇಣ ನಿರ್ಲಕ್ಷಕ್ಕೊಳಗಾಗಿ ಅವಸಾನದತ್ತ ಸಾಗಿ ಕೇವಲ ಪಳಿಯುಳಿಕೆ ಉಳಿಯುವಂತಹ ಸ್ಥಿತಿಗೆ ಬಂದು ತಲುಪಿದೆ. ಜನರಿಗಾಗಿ ಅನುಷ್ಠಾನಗೊಂಡ ಯೋಜನೆಯೊಂದು ಅಪಾರ ನಷ್ಟ ಕಂಡು ಜನೋಪಯೋಗಕ್ಕೆ ಬಾರದಂತಾಗಿದ್ದು ದುರಂತವಾದರೂ ಯೋಜನೆಗೆ ಬಳಸಿದ ಅತ್ಯಾಧುನಿಕ …
Read More »ವಿಶ್ವದರ್ಶನ ಸಂಸ್ಥೆ ಆಯೋಜನೆಯ “ಭಾರತೀಯ ಜೀವನ ಶಿಕ್ಷಣ ಶಿಭಿರ “ದ ಸಮಾರೋಪ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜೀವನದ ಆನಂದ ಸತ್ಯದರ್ಶನ ಎಲ್ಲವು ಒಳ್ಳೆಯದು ಎನ್ನುವ ಭಗವಂತನನ್ನು ಅರ್ಥೈಸಿಕೊಳ್ಳುವಂತಹದ್ದಾಗಿದೆ. ಇಂತಹ ಸತ್ಕಾರ್ಯಗಳಿಂದಲೆ ಧರ್ಮ,ಅರ್ಥ,ಕಾಮ,ಮೋಕ್ಷ ಎಲ್ಲವು ಬದುಕಿನ ಸಾರ್ಥಕತೆಯ ಪಯಣದಲ್ಲಿನ ಸಾತ್ವಿಕ ವಿಚಾರಗಳಾಗಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ಹೆಳಿಕೊಟ್ಟಾಗ ಅವರಿಗೆ ಆತ್ಮಶಕ್ತಿ ವೃದ್ದಿಸುತ್ತದೆ ಅಲ್ಲದೆ ನೆಲದ ನಡುವಿನ ಭಾಂಧವ್ಯ ಗಟ್ಟಿಗೊಳ್ಳುತ್ತದೆ. ಭಾರತೀಯ ಪರಂಪರೆ, ಆಚಾರ,ವಿಚಾರ ಗಳ ಬಗೆಗಿನ ಕುರಿತು ಭವಿಷ್ಯದ ಪೀಳಿಗೆಗೆ ಅರಿವಿರಬೇಕು ಅದಕ್ಕೆ ಇಂತಹ …
Read More »
Prathidvani Yellapura