Breaking News

Uncategorized

ಬಿರು ಬೇಸಿಗೆಯಲ್ಲೂ ಬತ್ತದೆ ನಳನಳಿಸುವ ಯಲ್ಲಾಪುರದ ಕೆರೆಗಳಿಗೆ ಕಾಯಕಲ್ಪ ಬೇಕಿದೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ತಾಲೂಕು ಜಲಪಾತಗಳ ತವರೆಂದು ಖ್ಯಾತಿ ಪಡೆದರೂ ಪಟ್ಟಣದಲ್ಲಿ ಮಾತ್ರ ಕೆರೆಗಳೇ ಪ್ರಮುಖ ಪಾತ್ರ ವಹಿಸಿವೆ. ಪಟ್ಟಣ ವ್ಯಾಪ್ತಿಯಲ್ಲಿ ಪ್ರಮುಖವಾಗಿ 9 ಕೆರೆಗಳಿದ್ದು ಮಳೆಗಾಲದಲ್ಲಿ ತುಂಬಿ ನಳನಳಿಸುತ್ತಾ ಪಟ್ಟಣದಾದ್ಯಂತ ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖವಾಗಿವೆ. ಅವುಗಳಲ್ಲಿ 5 ಕೆರೆಗಳು ರಸ್ತೆ ಬದಿಯಲ್ಲೇ ಇದ್ದು ನೋಡುಗರ ಗಮನ ತನ್ನತ್ತ ಸೆಳೆಯುತ್ತವೆ. ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂರು ಕೆರೆಗಳಿದ್ದು …

Read More »

ಯಲ್ಲಾಪುರದ ರೈತ ಸ್ನೇಹಿ ಕೃಷಿಸಂಸ್ಥೆ ಮಲೆನಾಡು ಕೃಷಿ ಸೇವಾ ಸಹಕಾರಿ ಸಂಘ ನಿಯಮಿತ ಕ್ಕೆ “25 ರ ರಜತ ಸಂಭ್ರಮ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೃಷಿ ಕ್ಷೇತ್ರದಲ್ಲಿ ನಂಬಿಕೆ ಮತ್ತು ವಿಶ್ವಾಸದೊಂದಿಗೆ ತಾಲೂಕಿನ ರೈತಾಪಿ ವರ್ಗ ನಮ್ಮ ಸಂಸ್ಥೆಯ ಮೇಲೆ ಭರವಸೆ ಇಟ್ಟು ಕಳೆದ 25 ವರ್ಷಗಳಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಂದು ರಜತ ಸಂಭ್ರಮದ ಹೊಸಿಲಿಗೆ ಬಂದಿದೆ. ಏ. 20 ರ ರವಿವಾರ ಸಂಪೂರ್ಣ ಒಂದು ದಿನ ರಜತ ಸಂಭ್ರಮದ ಕಾರ್ಯಕ್ರಮಕ್ಕೆ ಮೀಸಲಿರಿಸಿದೆ ಎಂದು ಮಲೆನಾಡು ಕೃಷಿ ಸೇವಾ …

Read More »

ಲಾರಿ ಮುಷ್ಕರಕ್ಕೆ ಯಲ್ಲಾಪುರ ತಾಲೂಕು ಲಾರಿ ಮಾಲಕ ಹಾಗು ಚಾಲಕರ ಸಂಘದ ಬೆಂಬಲ.ಇತರೆ ಸಂಘ ಸಂಸ್ಥೆಗಳು ಭಾಗಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ದಿನವೂ ದುಡಿದು ತಿನ್ನುವ ಲಾರಿ ಚಾಲಕ ಹಾಗೂ ಮಾಲಕರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವುದಕ್ಕಾಗಿ ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಕರೆ ನೀಡಿದ್ದ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು ಯಲ್ಲಾಪುರ ತಾಲೂಕು ಘಟಕದವರು ಮುಷ್ಕರದಲ್ಲಿ ಪಾಲ್ಗೊಂಡು ಇತರರಿಗೆ ಜಾಗೃತಿ ಮೂಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಲಾರಿ ಚಾಲಕರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು, …

Read More »

ಯಲ್ಲಾಪುರ ಶಾರದಾಂಬ ಸಂಸ್ಕೃತ ವೇದಪಾಠಶಾಲೆಯಲ್ಲಿ “ವಸಂತ ವೇದ ಸಂಸ್ಕೃತ ಯೋಗ ” 21 ದಿನಗಳ ಬೇಸಿಗೆ ಶಿಭಿರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಬ್ರಾಹ್ಮಣರಾದವರು ಋಷಿಮುನಿಗಳ ಗೋತ್ರ ಪರಂಪರೆಯಿಂದ ಬಂದವರು. ನಮ್ಮ ಗುರಿ ಆಧ್ಯಾತ್ಮದತ್ತ ಮೋಕ್ಷದೆಡೆಗೆ ಇರಬೇಕಾದುದು ಮಹತ್ವದ್ದು. ಕೇವಲ ಪೌರೋಹಿತ್ಯಕ್ಕಾಗಿ, ಹಣ ಮಾಡುವುದಕ್ಕಾಗಿ ಸೀಮಿತಗೊಳ್ಳದೇ ನಮ್ಮ ಮೌಲ್ಯದ ಜೊತೆಯಲ್ಲಿ ನಾವು ಮುನ್ನಡೆಯಬೇಕು ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.ಅವರು  ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಶಾರದಾಂಬಾ ಸಂಸ್ಕೃತ ವೇದ ಪಾಠಶಾಲೆ ಹಮ್ಮಿಕೊಂಡ 21 ದಿನದ …

Read More »

ಮಾನವ ಕುಲಕ್ಕೆ ವಿಶೇಷ ಘನತೆ ತಂದುಕೊಟ್ಟಂತಹ ಭಾರತ ಕಂಡ ದಾರ್ಶನಿಕ ಡಾ,ಬಾಬಾ ಸಾಹೇಬ್ ಅಂಬೇಡ್ಕರ್-ಹೆಬ್ಬಾರ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೆ ವಿಶ್ವಕ್ಕೆ ಮನುಕುಲದ ಸಮಾನತೆಯ ಸಂದೇಶ ಸಾರಿದ ಮಹಾನ್ ಪುರುಷ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದು ಪ್ರತಿ ಭಾರತೀಯರ ಪ್ರೇರಣಾ ಪುರುಷರಾಗಿದ್ದಾರೆ. ಡಾ, ಬಾಬು ಜಗಜೀವನರಾಮ್ ಜೀವನ ನಮ್ಮೆಲ್ಲರಿಗು ಪ್ರೇರಣೆ ಜಾತ್ಯಾತೀತ ವ್ಯವಸ್ಥೆಯಲ್ಲಿ ಜಗತ್ತಿಗೆ ಭಾರತವನ್ನು ತೆರೆದಿಟ್ಟ ಮಹಾನ್ ಚೇತನರ ಕಾರ್ಯಗಳು ನಮಗೆ ಆದರ್ಶವಾಗಲಿ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ …

Read More »

ಹರಳಯ್ಯ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್  ಜಯಂತಿ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾವ್ ಅವರ ಜಯಂತಿಯನ್ನು ಭಕ್ತಿ-ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ  ಲೋಕೇಶ್ ಪಾಟಣಕರ್ ಹಾಗೂ ಯಲ್ಲಾಪುರದ ನಿವೃತ್ತ ತಹಶೀಲ್ದಾರ್  ತುಳಸಿ ಪಾಲೇಕರ್ ಅವರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ …

Read More »

ಹುಣಶೆಟ್ಟಿಕೊಪ್ಪದಲ್ಲಿ ಮೊಳಗಿದ ಜೈ ಭೀಮ್ ಜೈ ಭೀಮ್ – ಶ್ರದ್ಧೆಯಿಂದ ಆಚರಿಸಿದ ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ :  ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಲ್ಲಾಪುರ ತಾಲೂಕ ಸಮಿತಿ  ವತಿಯಿಂದ ಜಿಲ್ಲಾ ಪ್ರಮುಖ ಕಲ್ಲಪ್ಪ ಹೊಳಿ ನೇತೃತ್ವದಲ್ಲಿ ಸಂವಿಧಾನ ಪಿತಾಮಹ ಡಾ,ಬಿ.ಆರ್.ಅಂಬೇಡ್ಕರ್  ಅವರ 134 ನೇ ಜಯಂತಿಯನ್ನು ಆಚರಿಸಲಾಯಿತು.      ಸಂವಿಧಾನ ಶಿಲ್ಪಿ ಮಾನವತಾವಾದಿ ಅಂಬೇಡ್ಕರ್ ಜೀವನ ಹೋರಾಟದ ಬದುಕು ತುಳಿತಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಬದುಕು ಕೊಟ್ಟ ಮಹಾತ್ಮರಿಗೆ ಪುಷ್ಪ ನಮನ ಸಲ್ಲಿಸಿ ವೇದಿಕೆ …

Read More »

ಮದನೂರಿನಲ್ಲಿ ಮಹಾನ್ ಮಾನವತವಾದಿ ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ  ಮದನೂರಿನಲ್ಲಿ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಭಕ್ತಿ ಭಾವದಿಂದವಾಚರಿಸಲಾಯಿತು.     ಸಂಘಟನಾ ಪ್ರಮುಖ ಪರಶುರಸಮ ಚಲವಾದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸಂವಿಧಾನ ಜನಕ ಇಡೀ ದೇಶವನ್ನು ಕಾನೂನಿ ಚೌಕಟ್ಟಿ ನಡಿ ತಂದ ಮಹಾನ್ ಮಾನವತವಾದಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ರವರ 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪುಷ್ಪ ನಮನ …

Read More »

ತಾಯಿಯ ಆಧಾರ ಅಣ್ಣನ ಸಹಕಾರ  ದ್ವಿತೀಯ ಪಿಯುಸಿ  ಸಾಧನೆ ತೋರಿದ ವಿಶ್ವದರ್ಶನ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮೀ ಜನ್ನು ಪಾಂಡ್ರಮಿಸೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಂದೆಯಿಲ್ಲದೆ ತಾಯಿಯ ಆಧಾರ ಹಾಗೂ ಅಣ್ಣನ ಬಲದಲ್ಲಿ ಬಡತನದ ಬೇಗೆಯಿದ್ದರೂ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.91.5% (549) ಅಂಕ ಗಳಿಸಿದ ತಾಲೂಕಿನ ಖಾರೇವಾಡ ನಿವಾಸಿ ಪಟ್ಟಣದ ವಿಶ್ವದರ್ಶನ ಪಿಯು ಕಾಲೇಜಿನ ಲಕ್ಷ್ಮೀ ಜನ್ನು ಪಾಂಡ್ರಮಿಶೆ ಸಾಧನೆ ಮಾಡಿದ್ದಾಳೆ. ಪಟ್ಟಣದ ವಿಶ್ವದರ್ಶನ ಕಾಲೇಜಿನಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕ ಗಳಿಸಿದ ಕುವರಿ …

Read More »

ಗ್ರಾಹಕ ಸ್ನೇಹಿ ಗ್ರಾಮದೇವಿ ಕನ್ಸ್ಟ್ರಕ್ಷನ್ಸ್ ನೂತನ ಕಚೇರಿ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್.

ವಾಣಿಜ್ಯ ಉದ್ದೇಶದ ಸುದ್ದಿ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕೆ.ಬಿ.ರಸ್ತೆಯಲ್ಲಿ ಸಂಕಲ್ಪ ಹೊಟೆಲ್ ಮುಂಭಾಗದ ಎಲ್.ಎಸ್.ಎಂ.ಪಿ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರ ಗ್ರಾಹಕ ಸ್ನೇಹಿ ಸಂಸ್ಥೆ ಎಂದೇ ಹೆಸರಾದ ವಿಶಾಲ್ ವಾಳಂಬಿ ಒಡೆತನದ ಶ್ರೀ ಗ್ರಾಮದೇವಿ ಕನ್ಸ್ಡ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನ ನೂತನ ಕಚೇರಿಯನ್ನು ಯಲ್ಲಾಪುರ-ಮುಂಡಗೋಡು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.      2016 ರಲ್ಲಿ ಪ್ರಾರಂಭಿಸಿದ ಸಂಸ್ಥೆ ಸಂತೃಪ್ತ ಗ್ರಾಹಕರ …

Read More »