Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಆನೆ ದಾಳಿಗೆ ರೈತನ ಬೆಳೆ ನಾಶ ಕಂಗಾಲಾದ ರೈತನಿಗೆ ಧೈರ್ಯ ತುಂಬುವರು ಯಾರು???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಳಸೂರು ಗ್ರಾಮದಲ್ಲಿ ಕಾಡಾನೆ ಗುಂಪಿನ ದಾಳಿಗೆ ರೈತರೋರ್ವರ ತೋಟ ಬಹಳಷ್ಟು ಹಾನಿಯಾಗಿದೆ      ಕಳಸೂರು ಗ್ರಾಮದ ರೈತ ಕೃಷ್ಣ ನಾಗಪ್ಪ ಜಕ್ಕೊಳ್ಳನವರ ಎಂಬುವರಿಗೆ ಸೇರಿದ ಅಡಿಕೆ ಮತ್ತು ಬಾಳೆ ಬೆಳೆದಿರುವ ತೋಟ ಕಾಡಾನೆ ದಾಳಿಗೆ ಹಾನಿಯಾಗಿದ್ದು ಹದಿನೈದಕ್ಕು ಅಧಿಕ ಅಡಿಕೆಮರ ಧರೆಗುರುಳಿದೆ ದುಃಖದ ಸಂಗತಿ ಎಂದರೆ ಕಳೆದ ಕೆಲವು …

Read More »

ಲೋಕಕಲ್ಯಾಣಾರ್ಥವಾಗಿ ಯಲ್ಲಾಪುರದಲ್ಲಿ ದೈವಜ್ಞ ಸಮಾಜದ ವತಿಯಿಂದ ಗಣ ಹವನ 101 ಕಲಶ ಪೂಜೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಿಲಕ್‌ಚೌಕದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಕಟ್ಟಡದಲ್ಲಿ ಯಲ್ಲಾಪುರ ತಾಲೂಕು ದೈವಜ್ಞ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥ ಮತ್ತು ಸಮುದಾಯದ ಒಳಿತಿಗಾಗಿ ಹಾಗೂ ಸಂಘಟನೆಯ ದೃಷ್ಠಿಯಿಂದ 5 ಕಾಯಿಯ ಗಣ ಹವನ ಹಾಗೂ 101 ಕಲಶ ಪೂಜೆ ಮತ್ತು ಅರಿಶಿನ-ಕುಖುಮ ನೀಡುವ ಪವಿತ್ರ ಕಾರ್ಯಕ್ರಮ ಜರುಗಿತು. ದೈವಜ್ಞ ಬ್ರಾಹ್ಮಣ ಹಿತವರ್ಧಕ ಸಂಘ ಹಾಗೂ ಜ್ಞಾನೇಶ್ವರಿ …

Read More »

ಯಲ್ಲಾಪುರದಲ್ಲಿ ಪ್ರಾಚಾರ್ಯರ ವಿರುದ್ದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಮೌನ ಪ್ರತಿಭಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಶನಿವಾರ ಬೆಳ್ಳಂ ಬೆಳಗ್ಗೆ ಪಾಠ ಪ್ರವಚನ ಬಹಿಷ್ಕರಿಸಿ ಕಾಲೇಜು ಪ್ರಾಂಶುಪಾಲೆ ಭವ್ಯ ಸಿ ವಿರುದ್ದ ಕಾಲೇಜು ದ್ವಾರ ಬಾಗಿಲಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ವಿರುದ್ದ ಅಸಮಧಾನ ಹೊರಹಾಕಿದರು. ಕಳೆದೆರಡು ತಿಂಗಳುಗಳಿದ ಸುಪ್ತವಾಗಿದ್ದ ಅಸಮಧಾನ ಒಮ್ಮೆಲೆ ಹೊರ ಹೊಮ್ಮಿದೆ ಶುಕ್ರವಾರ ಉಪನ್ಯಾಸಕಿ ಸುರೇಖ ತಡವಾಲ ಶಾಲೆಯಲ್ಲಿಯೆ ಕುಸಿದು …

Read More »

ಕನ್ನಡ ರಾಜ್ಯೋತ್ಸವ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ ಕನ್ನಡ ನೆಲದ ಪ್ರತಿ ನಾಗರಿಕರ ಮನೆಯ ಹಬ್ಬ- ಗುರುರಾಜ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡಿನ ಸಮಸ್ತರೂ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಕೇವಲ ಅಧಿಕಾರಿ ವರ್ಗದವರೇ ಸರ್ಕಾರಿ ಆದೇಶಕ್ಕನುಸಾರ ಆಚರಿಸುವುದಲ್ಲ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎಲ್ಲಾ ಇಲಾಖೆಗಳು ಒಟ್ಟಾಗಿ ಅದ್ದೂರಿಯಿಂದ ಆಚರಿಸಬೇಕಿದೆ. ಇಂತಹ ಬದ್ಧತೆಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು-ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕಿದೆ ಎಂದು ಯಲ್ಲಾಪುರ ತಹಸೀಲ್ದಾರ ಗುರುರಾಜ ಹೇಳಿದರು. ಅವರು …

Read More »

ಶ್ರೀಗಂಧ ಚೋರರ ಕೈ ಚಳಕ ಬಲಿತ ಮರ ಎಗರಿಸಿದ ಕಳ್ಳರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಉದ್ಯಮನಗರದಲ್ಲಿರುವ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ರಾತ್ರೋರಾತ್ರಿ ಕಡಿದು ನೆಲಕ್ಕುರುಳಿಸಿ ಬೆಲೆ ಬಾಳುವ ಭಾಗವನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಉದ್ಯಮನಗರದ ಗೋಕುಲಂ ಇಂಡಸ್ಟ್ರೀಸ್ ಅವರಿಗೆ ಸೇರಿದ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಗಾತ್ರದಲ್ಲಿ ಶ್ರೀಗಂಧದ ಮರವೊಂದು ಬೆಳೆದು ನಿಂತಿತ್ತು. ಶುಕ್ರವಾರ ರಾತ್ರಿ ಕಳ್ಳರ ವಕ್ರ ದೃಷ್ಠಿ ಮರದ ಮೇಲೆ ಬಿದ್ದು ಕಡಿದು …

Read More »

ಹೆಲ್ಮೆಟ್ ಕಡ್ಡಾಯ – ಇಲ್ಲದೆ ಹೋದರೆ ದಂಡ ಕಟ್ಟುವುದು ಕಡ್ಡಾಯ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಸ್ರೀನ್ ತಾಜ್ ಮಹಿಳಾ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಹೆಲ್ಮೆಟ್ ಇಲ್ಲದ ಬೈಕ್ ಸವಾರರನ್ನು ಅಡ್ಡಗಟ್ಟಿ ದಂಡ ವಸೂಲಿ ಪ್ರಾರಂಭಿಸಿದ್ದಾರೆ. ವಾಹನ ಚಾಲನೆಯ ನಿಯಮಾವಳಿಗಳನ್ನು ಮೀರಿ ಅಂದರೆ ಹೆಲ್ಮೆಟ್ ಇಲ್ಲದಿರುವುದು, ಟ್ರಿಪಲ್ ರೈಡಿಂಗ್, ಇನ್ಶುರೆನ್ಸ್ ಇಲ್ಲದಿರುವುದು, ಅತಿ ವೇಗದಂತಹ ನಿಯಮಬಾಹಿರ ಚಾಲನೆಗೆ ಕಡ್ಡಾಯವಾಗಿ ದಂಡ ವಿಧಿಸುತ್ತಾ ಮತ್ತೆ ಈ ತಪ್ಪು ಮಾಡದಿರುವಂತೆ …

Read More »

ನವರಾತ್ರಿ ಉತ್ಸವ ಸಂಭ್ರಮ ಗ್ರಾಮದೇವಿ ಸಾನಿದ್ಯದಲ್ಲಿ ಅನ್ನಪ್ರಸಾದ ಸೇವೆ.🔔🚩

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಸೀಮೆಯ ಶಕ್ತಿ ಪೀಠಗಳಲ್ಲಿ ಒಂದಾಗಿರುವ ” ಯಲ್ಲಾಪುರ ಗ್ರಾಮದೇವಿ ” ಸಾನಿದ್ಯದಲ್ಲಿ ಅನ್ನ ಪ್ರಸಾದ ಸೇವೆ ಸಾಂಗವಾಗಿ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ಪಟ್ಟಣದ ಭಗತ್ ಸಿಂಗ್ ಆಟೋ ಚಾಲಕ ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ, ಕನ್ನಡ …

Read More »

ಯಲ್ಲಾಪುರದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಟಿಎಂ ರಾಜ್ಯವನ್ನಾಗಿ ಬಳಸಿಕೊಂಡಿದೆ. ಪಂಚರಾಜ್ಯಗಳ ಚುನಾವಣೆಯ ಸಮಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಲ್ಲಿ ಕೋಟಿ ಕೋಟಿ ಹಣ ಐಟಿ ಧಾಳಿಯ ವೇಳೆ ಕಂಡು ಬಂದಿರುವುದು ಯಾವ ಪ್ರಮಾಣದಲ್ಲಿ ಸರ್ಕಾರ ಲೂಟಿಗಿಳಿದಿದೆ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಉಚಿತ ಭಾಗ್ಯಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ನೈತಿಕ ಹೊಣೆ …

Read More »

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ ಇಬ್ಬರು ಯುವಕರು ಸ್ಥಳದಲ್ಲೇ ಸಾವು ಒಬ್ಬನ ಸ್ಥಿತಿ ಗಂಭೀರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಪಟ್ಟಣದ ತಟಗಾರ ಕ್ರಾಸ್ ಬಳಿ ರವಿವಾರ ಸಂಜೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತೊಬ್ಬ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಕೊಪ್ಪ ನಿವಾಸಿ , ಹಳಿಯಾಳದಲ್ಲಿ ಐಟಿಐ ಓದುತ್ತಿರುವ ದರ್ಶನ ಶ್ರೀಕಾಂತ ಭಂಡಾರಿ (18) ಹಾಗೂ ಮದನೂರು ಗ್ರಾಮ ಪಂಚಾಯತಿ …

Read More »

ಇದೆಂತಹ ವಿಪರ್ಯಾಸ ಹಿಂದುಗಳನ್ನು ಒಗ್ಗೂಡಿಸುವುದೆ ಪ್ರಯಾಸ – ಹಿಂದು ಸಮಾಜದ ಉತ್ಸವದಲ್ಲಿ ಬೆರಳೆಣಿಕೆ ಹಿಂದುಗಳು!!!

ನೊಂದ ಹಿಂದುವಿನ ಅಳಲು. ಅತಿಥಿ ಬರಹ -ಕೇಬಲ್ ನಾಗೇಶ್, ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ – ನೊಂದು ನುಡಿದ ನುಡಿಗಳಿವು ತಪ್ಪದೆ ಸಂಪೂರ್ಣ ಓದಿ.ಪ್ರಭು ಶ್ರೀರಾಮನ ಜನ್ಮ ಸ್ಥಳ ಅಯೋದ್ಯೆಯಲ್ಲಿ ನಿರ್ಮಾಣವಾಗಿ ಲೋಕಾರ್ಪಣೆಗೆ ಸಿದ್ದಗೊಂಡ ಭವ್ಯ ದೇಗುಲ ಭವ್ಯ ಭಾರತದ ಶತಕೋಟಿ ಹಿಂದುಗಳ ದಶಕಗಳ ಕನಸು ನಾವು ಬದುಕಿದ್ದಾಗಲೆ ನನಸಾಗುತ್ತಿರುವ ಕ್ಷಣಕ್ಕೆ ಅದೆಷ್ಟೊ ಹಿಂದುಗಳ ತ್ಯಾಗ ಬಲಿದಾನವಾಗಿದೆ ಅದರ ನೆನಪುಗಳನ್ನು ಹಸಿರಾಗಿಸಿ ಭವಿಷ್ಯದ ಯುವ ಪೀಳಿಗೆಗೆ ನೆನಪಿಸುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ಸಂಚರಿಸಿ ಯಲ್ಲಾಪುರ …

Read More »