Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ ಚೌತಿ ಗಣಪನ ಪ್ರತಿಷ್ಟಾಪನೆಯಾಗಿದೆ. https://youtu.be/EQW8cvAI1H0?si=tSh0buDDpyF-Z98s✡️ ದೇಶ ವಿದೇಶದಲ್ಲಿರುವ ಯಲ್ಲಾಪುರದವರಿಗೆ ಕುಳಿತಲ್ಲೆ ತನ್ನೂರಿನ ಗಣಪತಿಗಳ ನೋಡುವ ಸೌಭಾಗ್ಯ🛑 ಪ್ರತಿಧ್ವನಿ ಯೂಟ್ಯೂಬ್ ಚಾನಲ್ಗೆ ಸಬ್ ಸ್ಕ್ರೈಬ್ ಆಗಿ ಬೆಲ್ ಬಟನ್ ಒತ್ತಿ ಕಮೆಂಟ್ ಮಾಡಿ ಶೇರ್ ಮಾಡಿ. ವೀಡಿಯೋ ವೀಕ್ಷಣೆಗೆ ☝ಕ್ಲಿಕ್ ಮಾಡಿ ಸಂಪೂರ್ಣ ವೀಕ್ಷಸಿ ಧನ್ಯರಾಗಿ ಅತ್ಯಂತ ಹಳೆಯ ಸಮಿತಿಗಳಲ್ಲಿ …

Read More »

” ಗೆಲಾಕ್ಸಿ ಹಬ್” ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್. ಗಣಪತಿ ಹಬ್ಬದ ಧಮಾಕ ಸೇಲ್..ಸೇಲ್..ಸೇಲ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ರಸ್ತೆಯ ಬದ್ದಿ ಕಾಂಪ್ಲೆಕ್ಸ್ ನಲ್ಲಿ ತೆರೆದಿರುವ “ಗೆಲಾಕ್ಸಿ ಹಬ್” ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ನಲ್ಲಿ ಗೌರಿ ಗಣೇಶನ ಹಬ್ಬದ ವಿಶೇಷ ಕೊಡುಗೆಗಳ ಮಾರಾಟ ಪ್ರಾರಂಭವಾಗಿದೆ ಬನ್ನಿ ತ್ವರೆ ಮಾಡಿ ನಿಮ್ಮ ಇಷ್ಟದ ಅಂದ ಚಂದದ ಗುಣ ಮಟ್ಟದ ಮೊಬೈಲ್ ಮನೆಗೆ ಕೊಂಡೊಯ್ಯಿರಿ. ಯಲ್ಲಾಪುರ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ …

Read More »

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ ಹಿಂಬಾಗದ  ನಿವಾಸಿಗಳ ಮನೆಗಳಿಗೆ ವಿದ್ಯುತ್ ಪೂರೈಕೆಗೆ .ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ವಿಧಾನ ಪರಿಷತ್ ನಲ್ಲಿ ಆಗ್ರಹಿಸಿದ್ದು, ವಿದ್ಯುತ್ ನೀಡುವುದಾಗಿ ಇಂಧನ ಸಚಿವರು ಭರವಸೆ ನೀಡಿದ್ದಾರೆ. ಬಹು ವರ್ಷಗಳಿಂದ ಈ ಪ್ರದೇಶದಲ್ಲಿ ಜನವಸತಿ ಇದ್ದು ಹೆಚ್ಚಿನವರು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರೇ ವಾಸಿಸುತ್ತಿದ್ದಾರೆ ಅವರ ಬಳಿ ಆದಾರ್ ಕಾಡ್೯,ಒಟರ್ ಐ.ಡಿ, …

Read More »

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಆ,14 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಾಲಗೋಪಾಲ ಮತ್ತು ರಾಧಾಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಸಭಾಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ಮಾಪ್ಸೇಕರ್ ಸ್ವಾಗತಿಸಿದರು. ಶ್ರೀನಿಧಿ ಮಲ್ಯ ಮತ್ತು ಸಂಗಡಿಗರು …

Read More »

ತೊಗಲು ಹರಳಯ್ಯ ಟ್ರಸ್ಟ (ರಿ) ವತಿಯಿಂದ ಕುಲಕಸುಬು ಜಾಗದ ಸ್ವಚ್ಚತೆ – ಕಚೇರಿ ಉದ್ಘಾಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ: ಕುಟುಂಬದ ಹಿರಿಯರು ತಲ ತಲಾಂತರದಿಂದ ಕುಲಕಸಬಾದ ತೊಗಲು (ಚರ್ಮ) ಹದಮಾಡುವ ಕೆಲಸದ ಸ್ಥಳ ಮಣ್ಣು ಕಸ ಹಾಗು ಗಲಿಜು ನೀರು ಸಂಗ್ರಹ ವಾಗಿ ಜನರು ತೀರುಗಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಜಾಗದ ಪರಿಸ್ಥಿತಿ ನೊಡಿ ತೊಗಲು ಹರಳಯ್ಯ ಟ್ರಸ್ಟ್ ( ರಿ) ಅಡಿಯಲ್ಲಿ ಸ್ಥಳ ವನ್ನು ಸ್ವಚ್ಚಗೊಳಿಸಿ ಅಲ್ಲಿಯೆ ಕಚೇರಿ ನಿರ್ಮಿಸಿ ಸಮಾಜಮುಖಿ ಸೇವೆಗೆ ಅಣಿಗೊಳಿಸಲಾಗಿದೆ. ಸಮುದಾಯದ ಹಿರಿಯರ …

Read More »

ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಇಲ್ಲ ಅಲ್ಲೊಂದು ಗಿಡ ಹಚ್ಚಿ – ಅಹಿಂದ ದ್ಯಾಮಣ್ಣ ಬೋವಿ ವಡ್ಡರ್ ಎಚ್ಚರಿಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಳಪೆಯಾಗಿದ್ದು ಇತ್ತೀಚೆಗೆ ವಿಪರೀತ ಹೊಂಡಗುಂಡಿಗಳಿಂದ ಅಪಾಯಕಾರಿಯಾಗಿ ಪರಿಣಮಿಸಿದ್ದು ಬಲಿಗಾಗಿ ಬಾಯ್ತೆರೆದು ಕಾದಂತಿದೆ. ಬಹುತೇಕ ಮಾದ್ಯಮಗಳಲ್ಲಿ ಈ ಸಮಸ್ಯೆ ಬಹಳಷ್ಟುಬಾರಿ ಬಂದಿರುವುದನ್ನು ಗಮನಿಸಿದ್ದೇನೆ ಆದರು ದುರಸ್ತಿ ಮಾಡದಿರುವುದು ದುರಂತವಾಗಿದೆ. ನಮ್ಮ ತೆರಿಗೆ ಹಣ ಸಮರ್ಪಕವಾಗಿ ಬಳಸಿ ಮೂಲಭೂತ ಸೌಕರ್ಯಗಳ ಒದಗಿಸಿ ಇಲ್ಲವಾದರೆ ತೆರಿಗೆ ಹಣ ನಮಗೆ ಕೊಡಿ …

Read More »

ಕಿರವತ್ತಿ ಡಿಪೋದಲ್ಲಿ ಆಗಸ್ಟ್ 11,12,13,14 ರಂದು ಟಿಂಬರ್ ಹರಾಜು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ವಿಭಾಗದ ಕಿರವತ್ತಿ ಡಿಪೋದಲ್ಲಿ 2025ನೇ ಅಗಸ್ಟ್ 11, 12,13 ಮತ್ತು 14, ರಂದು ಮರದ ದಿಮ್ಮೆಗಳು, ಸಾಗ ಎಳೆ, ಬಿಲ್ಲೇಟ್ಸ ಹಾಗೂ ಜಲಾವುಗಳ ಇ-ಹರಾಜು ಕಮ್ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುವುದು. ಉತ್ತಮ ಗುಣಮಟ್ಟದ ಸಾಗ, ಸಿಸಂ, ಹೊನ್ನೆ, ಕಿಂದಳ ಕಲಂ, ಹೆದ್ದಿ, ನಂದಿ, ಜಂಗ್ಲಿ ಸಾಫ್ಟ, ಜಂಗ್ಲಿ ಹಾರ್ಡ ಅಕೇಶಿಯಾ ಮತ್ತಿ …

Read More »

ಯಲ್ಲಾಪುರ ಆಸ್ಪತ್ರೆಗೆ ಪ್ರಸೂತಿ ತಜ್ಞರನ್ನು ಶೀಘ್ರವಾಗಿ ನಿಯೋಜಿಸಿ – ಜಗನ್ನಾಥ ರೇವಣ್ಕರ್ ಆಗ್ರಹ.

ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲೆ ಉತ್ತಮ ಗುಣಮಟ್ಟದ ಚಿಕಿತ್ಸೆ, ಸ್ವಚ್ಚತೆ, ಹಾರೈಕೆ ನೀಡುವ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಪ್ರಸೂತಿಯಲ್ಲಿಯು ಒಳ್ಳೆಯ ಹೆಸರು ತಂದುಕೊಂಡಿದೆ,ಅಂತಹ ಸೇವೆ ನೀಡುತ್ತಿದ್ದ ಡಾ,ದೀಪಕ್ ಭಟ್ ವರ್ಗಾವಣೆ ಆಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಬೇರೆ ವೈದ್ಯರನ್ನು ಇನ್ನೂ ನಿಯೋಜಿಸದಿರುವುದು ಆತಂಕಕಾರಿಯಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಮಾಜಿ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಆತಂಕ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಒಂದೆಡೆ ಶಾಸಕ ಹೆಬ್ಬಾರ್ ಅವರ …

Read More »

“ಮನೆಮನೆಗೆ ಪೊಲೀಸರು” ನೂತನ ನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಮನೆಮನೆ ಬೇಟಿ.

ಯಲ್ಲಾಪುರ : ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ” ಮನೆಮನೆಗೆ ಪೊಲೀಸ್ ” ಯಶಸ್ವಿಯಾಗಿ ಜರುಗುತ್ತಿದ್ದು ಬುಧವಾರ ಬೀಟ್ ನಂ 3 ರ ನೂತನನಗರ ಜಡ್ಡಿಯಲ್ಲಿ ಪಿ.ಐ.ರಮೇಶ್ ಹಾನಾಪುರ ಹಲವು ಮನೆಗಳಿಗೆ ಭೇಟಿ ನೀಡಿ ಜಾಗೃತಿಯೊಂದಿಗೆ ಅವರ ಸಮಸ್ಯೆಗಳನ್ನು ಆಲಿಸಿದರು. ಕೆಲವು ನಾಗರಿಕರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದು ತಪ್ಪು, ಕೆಟ್ಟದ್ದು ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ಬಂದು ಹೇಳಿಕೊಳ್ಳಲು ಭಯ ಹಾಗು ಮುಜುಗರ …

Read More »

ಮಂಚಿಕೇರಿ ಮತ್ತು ಹಾಸಣಗಿ ವ್ಯಾಪ್ತಿಯಲ್ಲಿ ” ಮನೆಮನೆಗೆ ಪೊಲೀಸ್ ” ಡಿ.ವೈ.ಎಸ್.ಪಿ ಗೀತಾ ಪಾಟೀಲ್ ಭಾಗಿ.

ಯಲ್ಲಾಪುರ -:  ಡಿ ಜಿ ಪಿ ಮತ್ತು ಐ ಜಿ ಪಿ ಯವರ ಸುತ್ತೋಲೆ ಮತ್ತು  ಮೇಲಾಧಿಕಾರಿಯವರ ಆದೇಶದಂತೆ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಯಲ್ಲಾಪುರ ಪೊಲೀಸ್ ಠಾಣೆಯಿಂದ ಅನುಷ್ಠಾನ ಗೊಳಿಸಲಾಯಿತು.      ಪೊಲೀಸ್ ಉಪಾಧೀಕ್ಷಕರಾದ ಗೀತಾ ಪಟೀಲ್ (ksps)  ರವರ ನೇತೃತ್ವದಲ್ಲಿ ಯಲ್ಲಾಪುರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಮಂಚಿಕೇರಿ ಮತ್ತು ಹಾಸಣಗಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ …

Read More »