Breaking News

ಗಾಳಿ ಮಳೆಗೆ ವೈಟಿಎಸ್ಎಸ್ ಶಾಲಾ ಕೊಠಡಿ ಮೇಲೆ ಬಿದ್ದ ಮರ ಎರಡು ಕೊಠಡಿಗೆ ಹಾನಿ ರಜೆ ಕಾರಣ ಪಾರಾದ ಮಕ್ಕಳು.!!

ಯಲ್ಲಾಪುರ : ಸುಡು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಭುವಿಗೆ ಮೇ 15 ರಂದು ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ ತಂಪನ್ನುಂಟು ಮಾಡಿದ್ದಲ್ಲದೇ ಅವಘಡಗಳನ್ನೂ ಸೃಷ್ಠಿಸಿದೆ. ಪಟ್ಟಣದ ಪ್ರತಿಷ್ಠಿತ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲಾ ಕಟ್ಟಡದ ಮೇಲೆ ದೊಡ್ಡ ಗಾತ್ರದ ಕಾಡುಜಾತಿ ಮರ ಬಿದ್ದು ಎರಡು ಕೊಠಡಿಗಳಿಗೆ ಬಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಕಟ್ಟಡದ ಹಿಂಬದಿಯ ಶೌಚಾಲಯಕ್ಕೂ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ಕಟ್ಟಡದ ದೊಡ್ಡ ದೊಡ್ಡ ಮರದ ತೊಲೆಗಳು …

Read More »

ಮದನೂರು ಪಂಚಾಯತ್ ಅಧ್ಯಕ್ಷರ ವಿರುದ್ದ ಅವಿಶ್ವಾಸಕ್ಕೆ ಹೈ ಕೋಟ್೯ ತಡೆ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಗ್ರಾಮಪಂಚಾಯತದಲ್ಲಿ ಮಂಗಳವಾರ ಅವಿಶ್ವಾಸ ಮಂಡನೆಗೆ ದಿನ ನಿಗದಿ ಮಾಡಲಾಗಿತ್ತು. ರಾಜ್ಯ ಉಚ್ಛ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅವಿಶ್ವಾಸ ಮಂಡನೆ ಅರ್ಧಕ್ಕೆ ಕೈ ಬಿಟ್ಟ ಘಟನೆ ನಡೆದಿದೆ. ಮದನೂರು ಗ್ರಾಮ ಪಂಚಾಯತ ಒಟ್ಟು 13 ಸದಸ್ಯ ಬಲ ಹೊಂದಿದ್ದು ಸದ್ಯ ರಾಜೇಶ ಗಣಪತಿ ತಿನೇಕರ್ ಅಧ್ಯಕ್ಷ ಸ್ಥಾನದಲ್ಲಿದ್ದು ಅವರ ಮೇಲೆ ಅವಿಶ್ವಾಸ ಮಂಡನೆಗೆ 10 …

Read More »

ಹಲವು ಕ್ಷೇತ್ರಗಳ ಸಾಧಕ ಜಿ.ಟಿ.ಭಟ್ ಬೊಮ್ಮನಳ್ಳಿ 80 ರ ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸಾಂಸ್ಕೃತಿಕ ರಂಗ ಮಾತ್ರವಲ್ಲದೇ ಶೈಕ್ಷಣಿಕ, ಆದ್ಯಾತ್ಮ, ಕೃಷಿ ಇನ್ನಿತರೆ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿ ಸಾವಿರಾರು ಶಿಷ್ಯವೃಂದವನ್ನು ಹೊಂದಿ ಜನಮಾನಸದಲ್ಲಿ ಮೇರು ವ್ಯಕ್ತಿತ್ವದ ಸ್ಥಾನಕ್ಕೆ ಏರಿರುವ ನಮ್ಮ ನಡುವೆಯೇ ಇದ್ದು ನಮ್ಮನ್ನೂ ಸೇರಿದಂತೆ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಭವಿಷ್ಯದ ಪೀಳಿಗೆಗೆ ಉದಾಹರಣೆಯಾಗಿ ನಿಲ್ಲಬಲ್ಲ ಜಿ.ಟಿ ಭಟ್ಟ ಬೊಮ್ಮನಳ್ಳಿ ಅವರ 8೦ರ ಸಂಭ್ರಮ ಕಾರ್ಯಕ್ರಮವನ್ನು ಆಪ್ತವಲಯದ …

Read More »

ಇಷ್ಟೇಕೆ ತಾತ್ಸಾರ ಪೌರಕಾರ್ಮಿರ ವಸತಿಗೃಹ ಸಂಪೂರ್ಣವಾಗದ ವ್ಯವಹಾರ..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯಲ್ಲಾಪುರ ಪಟ್ಟಣ ಪಂಚಾಯತ್ ಪೌರಕಾರ್ಮಿಕರ ವಸತಿಗೃಹದ ಕಾಮಗಾರಿ ತೆವಳುತ್ತ ಕುಂಟುತ್ತ ಸಾಗುತ್ತಿದೆ.       ಅಂದಾಜು 83.44 ಲಕ್ಷರೂ ಮೊತ್ತದಲ್ಲಿ 2020 ರ ಸೆಪ್ಟೆಂಬರ್ 1 ರಂದು ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಸಂಪೂರ್ಣಗೊಳಿಸಲು 12  ತಿಂಗಳುಗಳ ಗಡುವು ನೀಡಲಾಗಿತ್ತು(ಮಳೆಗಾಲ ಹೊರತುಪಡಿಸಿ) ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ಇಂದಿಗೂ ಪೂರ್ಣವಾಗದೇ …

Read More »

ಹೆದ್ದಾರಿ ಬದಿಯಲ್ಲಿ ಸಾಲುಗಟ್ಟಿ ನಿಂತ ಲಾರಿ – ಅಪಘಾತಕ್ಕೆ ರಹದಾರಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹುತೇಕ ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ದೊಡ್ಡ ಗಾತ್ರದ ಕಂಟೈನರ್ ಲಾರಿಗಳು ಇನ್ನಿತರೆ ವಾಹನಗಳು ನಿಲ್ಲಿಸುವುದರಿಂದ ವಾಹನ ಸವಾರರಿಗೆ ಮತ್ತೊಂದು ಬದಿಯಲ್ಲಿ ಬರುವ ವಾಹನಗಳು ಕಾಣದೆ ಅಪಘಾತವಾಗುವ ಸಂಭವ ಹೆಚ್ಚಿದೆ. ವಿಶೇಷವಾಗಿ ಹುಬ್ಬಳ್ಳಿ ಮಾರ್ಗದ ಟಿ.ಎಂ.ಎಸ್ ಪೆಟ್ರೋಲ್ ಪಂಪ್, ಜೋಡುಕೆರೆ ಸಮೀಪ ಸರ್ಕಾರಿ ಆಸ್ಪತ್ರೆ ಸಾಗುವ …

Read More »

ರೈತರ ಬೆಳೆ ಹಾನಿಗೆ ವಿಮೆ ರೂಪದಲ್ಲಿ ಬೆನ್ನಿಗೆ ನಿಂತ ರೈತಬಂಧು ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್

ಜಿಲ್ಲೆಯ ರೈತರ ಖಾತೆಗೆ ಕೆ.ಡಿ.ಸಿ.ಸಿ ಬ್ಯಾಂಕ್ ಮೂಲಕ 41 ಕೋಟಿ ರೂಪಾಯಿ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ ಜಮಾ ಯಲ್ಲಾಪುರ ಕ್ಷೇತ್ರಕ್ಕೆ ಸಿಂಹಪಾಲು 35 ಕೋಟಿ ರೂಪಾಯಿ ವಿಮೆ ಬಿಡುಗಡೆ – ಹೆಬ್ಬಾರ್ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ, : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮಧ್ಯವರ್ತಿ ಬ್ಯಾಂಕಗೆ 2023 – 24 ನೇ ಸಾಲಿನ ಭತ್ತ …

Read More »

ಇನ್ಸ್ಟಾಗ್ರಾಂ ಸ್ನೇಹ, ಪ್ರೇಮ, ದೌರ್ಜನ್ಯ ಫೋಕ್ಸೊ ಪ್ರಕರಣ ದಾಖಲಿಸಿದ ಅಪ್ರಾಪ್ತೆ.!!!

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲೊಂದು ಇನ್ಸ್ಟಾಗ್ರಾಂ ಪ್ರೇಮ ಪ್ರಕರಣ ಹುಡುಗನ ಬ್ಲಾಕ್ ಮೇಲ್ ಕಾಟಕ್ಕೆ ಬೇಸತ್ತ ಅಪ್ರಾಪ್ತ ಸಂತ್ರಸ್ತೆ ಪೋಕ್ಸೋ ಪ್ರಕರಣ ದಾಖಲಿಸಿದ ಘಟನೆ ಶನಿವಾರ ಯಲ್ಲಾಪುರ ಠಾಣೆಯಲ್ಲಿ ನಡೆದಿದೆ.ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಹೊತ್ತಲ್ಲೆ ಯಲ್ಲಪುರದಲ್ಲೊಂದು ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತನೊಬ್ಬ ಅಪ್ರಾಪ್ತೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದು ಸಂತ್ರಸ್ಥೆ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲು ಏರಿದ್ದಾಳೆ. ವಿವರ :- ಪಟ್ಟಣದಲ್ಲಿ ವಾಸವಾಗಿರುವ ಫೋಕ್ಸೋ ಪ್ರಕರಣದ ಸಂತ್ರಸ್ಥೆಗೆ …

Read More »

ಸಿಡಿಲ ಬಡಿತಕ್ಕೆ ಸಿಲುಕಿದರು  ಪಾರಾದ ಸೋಮಾಪುರ ಸಹೋದರರು.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಪಂಚಾಯತ್ ವ್ಯಾಪ್ತಿಯ ಸೋಮಾಪುರದ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು ಸಹೋದರರಿಬ್ಬರು ಸಿಡಿಲ ಹೊಡೆತಕ್ಕೆ ಸಿಲುಕಿದರು ಸಾವಿನ ದವಡೆಯಿಂದ ಪಾರಾಗಿ ಬಂದ ಘಟನೆ ರವಿವಾರ ಸಂಜೆ ನಡೆದಿದೆ. ಗಣಪತಿ ಕೃಷ್ಣ ಮಿರಾಶಿ ( 32 ) ಮತ್ತು ತಮ್ಮ ಅನಂತನಾಗ್ ಕೃಷ್ಣ ಮಿರಾಶಿ ( 30 ) ಎಂಬ ಸಹೋದರರು ಸೋಮಾಪುರದ ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಸಿಡಿಲು …

Read More »

ಚುನಾವಣೆ ಮುಗಿದಿದೆ  ಕೆಲವು ಇಲಾಖೆಗಳ ಕಾರ್ಯಕ್ಕೆ ವೇಗ ಬೇಕಿದೆ. ಮಳೆಗಾಲದ ಪೂರ್ವ ತಯಾರಿ .!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಲೋಕಸಭಾ ಚುನಾವಣೆ ಮುಗಿದು ದಿನಗಳು ಕಳೆದರು ತಾಲೂಕಿನಲ್ಲಿ ಕೆಲವು ಇಲಾಖೆಗಳು ಚುನಾವಣೆ ಮಂಪರಿಂದ ಹೊರ ಬಂದಂತೆ ಕಾಣುತ್ತಿಲ್ಲ. ನಾಲ್ಕೈದು ದಿನಗಳ ಹಿಂದೆ ಇಲಾಖೆಗಳ ಬಳಿ ಹೋದರೆ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಕೆಲವು ಕೆಲಸ ಕಾರ್ಯಗಳನ್ನು ಚುನಾವಣೆ ಮುಗಿದ ನಂತರ ಮಾಡುವುದಾಗಿ ಹೇಳಿ ಸಾಗಹಾಕುವುದು ಸರ್ವೇ ಸಾಮಾನ್ಯವಾಗಿತ್ತು ಮತ್ತು ಅಧಿಕಾರಿಗಳಿಗೆ ಚುನಾವಣೆಯ ಒತ್ತಡವು ಹಾಗೇ …

Read More »

ಯಲ್ಲಾಪುರದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರ ಜೀವನ ಮಾರ್ಗ ಆದರ್ಶ ತತ್ವಗಳು ನಮ್ಮ ಬದುಕಿನ ನಿತ್ಯ ಕಾಯಕದಲ್ಲಿ ಬೆರೆತಾಗ ಮಾತ್ರ ಪ್ರತಿ ವರ್ಷದ ಜಯಂತಿ ಕಾರ್ಯಕ್ರಮ ಸಾರ್ಥಕವಾಗಲಿದೆ. ಹೇಮರೆಡ್ಡಿ ಮಲ್ಲಮ್ಮ ಅಪ್ರತಿಮ ಆಧ್ಯಾತ್ಮದೊಂದಿಗೆ ಸಮಾಜಕ್ಕೆ ಸಮಾನತೆ ಮತ್ತು ಸಾಮರಸ್ಯದ ಬದುಕಿನ ಸತ್ಯ ಪಸರಿಸಿದವಳು ಅಂತಹ ಮಹಾತ್ಮರ ಜಯಂತಿ ಆಚರಿಸಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗೋಣ ಸಮಾಜಕ್ಕೆ …

Read More »