Breaking News

ಇನ್ಸ್ಟಾಗ್ರಾಂ ಸ್ನೇಹ, ಪ್ರೇಮ, ದೌರ್ಜನ್ಯ ಫೋಕ್ಸೊ ಪ್ರಕರಣ ದಾಖಲಿಸಿದ ಅಪ್ರಾಪ್ತೆ.!!!

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲೊಂದು ಇನ್ಸ್ಟಾಗ್ರಾಂ ಪ್ರೇಮ ಪ್ರಕರಣ ಹುಡುಗನ ಬ್ಲಾಕ್ ಮೇಲ್ ಕಾಟಕ್ಕೆ ಬೇಸತ್ತ ಅಪ್ರಾಪ್ತ ಸಂತ್ರಸ್ತೆ ಪೋಕ್ಸೋ ಪ್ರಕರಣ ದಾಖಲಿಸಿದ ಘಟನೆ ಶನಿವಾರ ಯಲ್ಲಾಪುರ ಠಾಣೆಯಲ್ಲಿ ನಡೆದಿದೆ.ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಹೊತ್ತಲ್ಲೆ ಯಲ್ಲಪುರದಲ್ಲೊಂದು ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತನೊಬ್ಬ ಅಪ್ರಾಪ್ತೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದು ಸಂತ್ರಸ್ಥೆ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲು ಏರಿದ್ದಾಳೆ. ವಿವರ :- ಪಟ್ಟಣದಲ್ಲಿ ವಾಸವಾಗಿರುವ ಫೋಕ್ಸೋ ಪ್ರಕರಣದ ಸಂತ್ರಸ್ಥೆಗೆ …

Read More »

ಸಿಡಿಲ ಬಡಿತಕ್ಕೆ ಸಿಲುಕಿದರು  ಪಾರಾದ ಸೋಮಾಪುರ ಸಹೋದರರು.

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಪಂಚಾಯತ್ ವ್ಯಾಪ್ತಿಯ ಸೋಮಾಪುರದ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು ಸಹೋದರರಿಬ್ಬರು ಸಿಡಿಲ ಹೊಡೆತಕ್ಕೆ ಸಿಲುಕಿದರು ಸಾವಿನ ದವಡೆಯಿಂದ ಪಾರಾಗಿ ಬಂದ ಘಟನೆ ರವಿವಾರ ಸಂಜೆ ನಡೆದಿದೆ. ಗಣಪತಿ ಕೃಷ್ಣ ಮಿರಾಶಿ ( 32 ) ಮತ್ತು ತಮ್ಮ ಅನಂತನಾಗ್ ಕೃಷ್ಣ ಮಿರಾಶಿ ( 30 ) ಎಂಬ ಸಹೋದರರು ಸೋಮಾಪುರದ ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಸಿಡಿಲು …

Read More »

ಚುನಾವಣೆ ಮುಗಿದಿದೆ  ಕೆಲವು ಇಲಾಖೆಗಳ ಕಾರ್ಯಕ್ಕೆ ವೇಗ ಬೇಕಿದೆ. ಮಳೆಗಾಲದ ಪೂರ್ವ ತಯಾರಿ .!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಲೋಕಸಭಾ ಚುನಾವಣೆ ಮುಗಿದು ದಿನಗಳು ಕಳೆದರು ತಾಲೂಕಿನಲ್ಲಿ ಕೆಲವು ಇಲಾಖೆಗಳು ಚುನಾವಣೆ ಮಂಪರಿಂದ ಹೊರ ಬಂದಂತೆ ಕಾಣುತ್ತಿಲ್ಲ. ನಾಲ್ಕೈದು ದಿನಗಳ ಹಿಂದೆ ಇಲಾಖೆಗಳ ಬಳಿ ಹೋದರೆ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಕೆಲವು ಕೆಲಸ ಕಾರ್ಯಗಳನ್ನು ಚುನಾವಣೆ ಮುಗಿದ ನಂತರ ಮಾಡುವುದಾಗಿ ಹೇಳಿ ಸಾಗಹಾಕುವುದು ಸರ್ವೇ ಸಾಮಾನ್ಯವಾಗಿತ್ತು ಮತ್ತು ಅಧಿಕಾರಿಗಳಿಗೆ ಚುನಾವಣೆಯ ಒತ್ತಡವು ಹಾಗೇ …

Read More »

ಯಲ್ಲಾಪುರದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರ ಜೀವನ ಮಾರ್ಗ ಆದರ್ಶ ತತ್ವಗಳು ನಮ್ಮ ಬದುಕಿನ ನಿತ್ಯ ಕಾಯಕದಲ್ಲಿ ಬೆರೆತಾಗ ಮಾತ್ರ ಪ್ರತಿ ವರ್ಷದ ಜಯಂತಿ ಕಾರ್ಯಕ್ರಮ ಸಾರ್ಥಕವಾಗಲಿದೆ. ಹೇಮರೆಡ್ಡಿ ಮಲ್ಲಮ್ಮ ಅಪ್ರತಿಮ ಆಧ್ಯಾತ್ಮದೊಂದಿಗೆ ಸಮಾಜಕ್ಕೆ ಸಮಾನತೆ ಮತ್ತು ಸಾಮರಸ್ಯದ ಬದುಕಿನ ಸತ್ಯ ಪಸರಿಸಿದವಳು ಅಂತಹ ಮಹಾತ್ಮರ ಜಯಂತಿ ಆಚರಿಸಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗೋಣ ಸಮಾಜಕ್ಕೆ …

Read More »

ಕಳೆದುಕೊಂಡ ಮಾಂಗಲ್ಯ ಸರ ಮರಳಿ ಪಡೆದು ಪ್ರಾಮಾಣಿಕತೆಗೆ ವಂದಿಸಿದ ದಂಪತಿ.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸುಮಾರು 12 ರಿಂದ 13 ಗ್ರಾಂ ತೂಗುವ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದ ದಂಪತಿಗಳು ವಾಟ್ಸಪ್ ಗ್ರೂಪ್‌ನಲ್ಲಿದ್ದ ಸಂದೇಶದ ಮೂಲಕ ಮರಳಿ ಪಡೆದ ಘಟನೆ ಯಲ್ಲಾಪು ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಕೃಷ್ಣಮೂರ್ತಿ ಗಾಂವ್ಕರ್ ಶೇವ್ಕಾರ ದಂಪತಿಗಳು ಏ.29ರಂದು ಚಿನ್ನಾಪುರ- ಮಲವಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುವಾಗ ಮಾರ್ಗಮಧ್ಯೆ ಸುಮಾರು ಅಂದಾಜು 85 ರಿಂದ 90 ಸಾವಿರ ಮೌಲ್ಯದ …

Read More »

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸಂದರ್ಭದಲ್ಲಿ ಇಂತಹ ಕೋಮು ರಾಜಕಾರಣ ಇರಲಿಲ್ಲ; ಎನ್.ಕೆ ಭಟ್ಟ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬಡವರ, ಶ್ರಮಿಕರ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿಗೆ ಆಸರೆಯಾಗಿ ನಿಲ್ಲಬಲ್ಲ ಏಕೈಕ ಪಕ್ಷ ಕಾಂಗ್ರೆಸ್. ಅದು ಬಡವರ ಭಾವನೆಗಳನ್ನು ಮತ್ತು ಬದುಕಿನ ಸಂಕಷ್ಟಗಳನ್ನು ಅರಿತು ಸ್ಪಂದಿಸುತ್ತದೆ ಹೊರತು ಧರ್ಮ, ಜಾತಿ, ಅಂತಸ್ತಿನ ಆಧಾರದಲ್ಲಿ ಎಂದಿಗೂ ರಾಜಕಾರಣ ಮಾಡಿದ್ದಿಲ್ಲ. ಇಂತಹ ಕುಟಿಲ ರಾಜಕಾರಣ ಬಿಜೆಪಿಗೆ ಒಲಿದಿದೆ. ರಾಜ್ಯದ ಜನತೆ ಸತ್ಯ ಮತ್ತು ಸುಳ್ಳನ್ನು ಅವಲೋಕಿಸಿ …

Read More »

ತನ್ನ ಪ್ರಾಣ ಕೊಟ್ಟು ಅಣ್ಣನ ಪ್ರಾಣ ರಕ್ಷಿಸಿದ ತಮ್ಮನ ಕರುಣಾಜನಕ ಸಾವು

ಸಾಂದರ್ಭಿಕ ಚಿತ್ರ ಗೂಗಲ್ ಕೃಪೆ ಪ್ರತಿಧ್ವನಿ ಯಲ್ಲಾಪುರ : ಬಾವಿ ಸ್ವಚ್ಛಗೊಳಿಸಲು ಬಾವಿಗಿಳಿದ ಅಣ್ಣ ಅಸ್ವಸ್ಥನಾಗಿದ್ದನ್ನು ಕಂಡು ಬಾವಿಗಿಳಿದ ತಮ್ಮ ಅಣ್ಣನನ್ನು ಮೇಲಕ್ಕೆ ಕಳುಹಿಸಿ ತಾನು ಉಸಿರುಗಟ್ಟಿ ಪ್ರಾಣಬಿಟ್ಟ ದಾರುಣ ಘಟನೆ ಮಂಗಳವಾರ ತಾಲೂಕಿನ ಗೇರಾಳ ಗ್ರಾಮದಲ್ಲಿ ನಡೆದಿದೆ. ರವಿ ಲಕ್ಷ್ಮಣ ಅಂಕೋಲೇಕರ(42) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದು ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಮನೆ ಎದುರಿನ ಬಾವಿಯನ್ನು ಸ್ವಚ್ಛಗೊಳಿಸುವಾಗ ಘಟನೆ ನಡೆದಿದೆ. ಅಣ್ಣ ಕುಮಾರ ಎಂಬಾತನು ಹಗ್ಗಕಟ್ಟಿಕೊಂಡು ಬಾವಿಗಿಳಿದವನು ಸ್ವಚ್ಛಗೊಳಿಸುತ್ತಿರುವಾಗ …

Read More »

ಹೊಟ್ಟೆಗೆ ಅನ್ನ ತಿನ್ನದವರು ಕೆರೆಯ ನೀರಿಗೆ ವಿಷವಿಕ್ಕುವವರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ” ಕ್ಲೀನ್ ಜೋಡುಕೆರೆ  “ ಎಂಬ ಪ್ರತಿಧ್ವನಿ ಅಭಿಯಾನದಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮತ್ತು ಪರಿಸರ ಕಾಳಜಿ ಸಮಾನ ಮನಸ್ಕರ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ಸಹಕಾರದಲ್ಲಿ ನಿರಂತರವಾಗಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮುಕ್ತ ಕೆರೆಯ ಪರಿಸರಕ್ಕಾಗಿ ಶ್ರಮಿಸುತ್ತಿದ್ದರೆ ಹೊಟ್ಟೆಗೆ ಅನ್ನ ತಿನ್ನದವರು …

Read More »

ಅಂಗಾಂಗದಾನ ಮಾಡಿ ಮಾದರಿಯಾದ ಯಲ್ಲಾಪುರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ..

ಪ್ರತಿಧ್ವನಿ ಯಲ್ಲಾಪುರ : ತಾಲೂಕು ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ಭಟ್ಟ ಅಂಗಾಂಗದಾನ ಮಾಡುವ ದೃಡ ನಿರ್ಧಾರ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ. ನಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಜೀವನದ ಮಹತ್ತರ ಉಡುಗೊರೆಯನ್ನು ಬೇರೆಯವರಿಗೆ ನೀಡಬಹುದಾಗಿದೆ. ನೇತ್ರದಾನ ಮತ್ತು ಅಂಗದಾನದ ಮೂಲಕ ಒಬ್ಬ ಅಂಗಾಂಗ ದಾನಿ ಏಳು ಜೀವಗಳನ್ನು ಉಳಿಸಬಹುದಾಗಿದೆ. ಹೃದಯ, ಮೇದೋಜೀರಕ ಗ್ರಂಥಿ, ಯಕೃತ್ , ಮೂತ್ರಪಿಂಡ ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದಾಗಿದೆ. ಹೆಚ್ಚಿನ …

Read More »

ರವೀಂದ್ರ ನಗರದ ಆಂಜನೇಯನ ಸೇವೆಗೆ ಸಿದ್ದವಾಗಿ ಅರ್ಪಿತವಾದ ನೂತನ ಪಲ್ಲಕ್ಕಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿ ನೆಲೆನಿಂತ ಪ್ರಭು ಶ್ರೀರಾಮನ ಬಂಟ ಪವನಸುತ ವೀರ ಆಂಜನೆಯನಿಗೆ ವಿಶೇಷ ಸೇವೆ ಸಲ್ಲಿಸುವ ಸದುದ್ದೇಶದಿಂದ  ಪಲ್ಲಕ್ಕಿ ಸಮರ್ಪಿಸುವ ಕಾಯಕಕ್ಕೆ ಒಂದು ಹೆಜ್ಜೆ ಮುಂದಿಟ್ಟು ಹನುಮ ಜಯಂತಿಗೆ ನೂತನ ಪಲ್ಲಕಿ ಆಂಜನೇಯನಿಗೆ  ಸಲ್ಲಿಸಿದಂತಾಗಿದೆ.      ದಿನಾಂಕ 01..05..2023 ರಂದು ನಮ್ಮ ಶ್ರೀ ಆಂಜನೇಯ ದೇವಸ್ಥಾನದ ಪಲ್ಲಕ್ಕಿ ನಿರ್ಮಾಣ ಸಹಾಯಾರ್ಥವಾಗಿ ಶ್ರೀ ಗುರು …

Read More »