ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ರಾಜ್ಯದ ಹೆಸರಾಂತ ಪತ್ರಿಕೆ ವಿಜಯ ಕರ್ನಾಟಕ ವತಿಯಿಂದ ಸಾಧಕ ರೈತರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ವಿಜಯ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ವಿಕ ಸೂಪರ್ ಸ್ಟಾರ್ ರೈತ 2024 – 25 ರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಂಡು ದೀಪ ಬೆಳಗಿ ಉದ್ಘಾಟಿಸಿ ಉತ್ತರ …
Read More »ಯಲ್ಲಾಪುರದಲ್ಲಿ ಇಂದಿನಿಂದ ” ಲಕ್ಷ್ಮೀ ನಾರಾಯಣ ವೆಂಕಟರಮಣ ಮಠ ” 42 ನೇ ಪ್ರತಿಷ್ಟಾ ವರ್ಧಂತಿ ಉತ್ಸವ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ” ಶ್ರೀ ಲಕ್ಷ್ಮೀ ನಾರಾಯಣ ವೆಂಕಟರಮಣ ಮಠ ” ದಲ್ಲಿ 42 ನೆ ಪ್ರತಿಷ್ಟಾ ವರ್ಧಂತಿ ಉತ್ಸವವು ಸತತ 5 ದಿನಗಳ ಕಾಲ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದೆ. ಸದ್ಬಕ್ತರು ಸರ್ವ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರೀ ಹರಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಆಡಳಿತ ಮಂಡಳಿ ಕರೆ ನೀಡಿದೆ. …
Read More »ಯಲ್ಲಾಪುರದಲ್ಲಿ ಅಡಕೆ ಕಳ್ಳರ ಬಂಧನ ಎರಡುವರೆ ಲಕ್ಷದ ಸ್ವತ್ತು ವಶಕ್ಕೆ.
ಯಲ್ಲಾಪುರ – ತಾಲ್ಲೂಕಿನ ಕೃಷ್ಣಗದ್ದೆ ಎಂಬಲ್ಲಿ ಮನೆಯ ಮುಂದೆ ಒಣಗಲು ಹಾಕಿದ್ದ ಕೆಂಪು ಅಡಕೆ ಕಳ್ಳತನವಾಗಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ಜ.೧೫ರಂದು ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬAಧಿಸಿದAತೆ ಅಡಕೆ ಖದೀಮರನ್ನು ಮಾಲಿನ ಸಹಿತ ಯಲ್ಲಾಪುರ ಪೊಲೀಸರು ಹಿಡಿದಿದ್ದು ಕಳ್ಳರು ಅಂದರ್ ಆಗಿದ್ದಾರೆ.ಜ.೧೪ ರಂದು ರಾತ್ರಿ ತಾಲೂಕಿನ ಕೃಷ್ಣಗದ್ದೆಯ ವಿಶ್ವೇಶ್ವರ ತಿಮ್ಮಪ್ಪ ಭಟ್ಟ ಎಂಬುವರ ಮನೆಯ ಮುಂದೆ ಒಣಗಲು ಹಾಕಿದ್ದ ಸುಮಾರು ೫೦,೦೦೦ರೂ ಮೌಲ್ಯದ ೧೩೦ ಕೆ.ಜಿ ಕೆಂಪು ಅಡಿಕೆಯನ್ನು ಯಾರೋ …
Read More »ಪ್ರಚಾರವು ಇಲ್ಲ ಆಡಂಬರವು ಇಲ್ಲ ಸದ್ದಿಲ್ಲದೆ ಯಶಸ್ವಿಯಾದ ಮಾಗೋಡು ” ದೋಸೆ ಹಬ್ಬ”.!!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲ್ಲೂಕಿನ ಮಾಗೋಡು ಎಲ್ಲಾ ಮೇಳಗಳ ಮೊದಲಿಗ ಎಂಬಂತೆ ತಾಲೂಕಿನ ಜನತೆಗೆ ಆಲೆಮನೆ ಹಬ್ಬ ಪರಿಚಯಿಸಿದಂತೆ ಇದೀಗ ಮೊಟ್ಟಮೊದಲಬಾರಿಗೆ ದೋಸೆ ಹಬ್ಬ ನಡೆಸಿ ಯಶಸ್ವಿಯಾಗಿಸಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ!ಅಕ್ಕಿ ಉದ್ದುವಿನ ಮಿಶ್ರಣದಿಂದ …
Read More »ಜಿಲ್ಲಾಧಿಕಾರಿ ಲಕ್ಷೀಪ್ರಿಯ ಯಲ್ಲಾಪುರ ಭೇಟಿ ಕಳಚೆಗೆ ತೆರಳಿ ಭೂಕುಸಿತ ಪ್ರದೇಶಗಳ ವೀಕ್ಷಣೆ ಅಹವಾಲು ಸ್ವೀಕಾರ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಕಳಚೆ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬತ್ತಿಹೋದ ಕನಸುಗಳಿಗೆ ಹೊಸ ಜೀವ ಬಂದಂತಾಗಿದೆ. ಹಲವರು ಪುನರ್ವಸತಿ ಕೇಳಿದರೆ ಮತ್ತೆ ಕೆಲವರು ಪರಿಹಾರ ನೀಡಿ ಎಂದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ …
Read More »ಆತ್ಮವಿಶ್ವಾಸ ದಿಂದ ಪರೀಕ್ಷೆ ಬರೆಯಿರಿ ಫಲಿತಾಂಶ ನಿಮ್ಮ ಪೋಷಕರಿಗು ಕಲಿತ ಶಾಲೆಗು ಗೌರವ ತರುವಂತಾಗಲಿ – ವಿಲ್ಸನ್ ಫರ್ನಾಂಡೀಸ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು ತಾಲೂಕಿನ ಕಿರವತ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಘಟಕದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಕ್ಸಾಂ ಕ್ಲಿಪ್ ಪ್ಯಾಡ್ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು. ಜಯ ಕರ್ನಾಟಕ ಸಂಗಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಮಾತನಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಂಜದೇ, ಯಾವುದೇ ಗೊಂದಲಕ್ಕೆ …
Read More »ಎರಡು ವರ್ಷಗಳಿಂದ ನೀಡದ ಗ್ರಾಮದೇವಿ ಜಾತ್ರಾ ಲೆಕ್ಕಾಚಾರ – ಗುಳುಂ ಆದ ಲೆಕ್ಕ- ತನಿಖೆಗೆ ಆಗ್ರಹ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೊನೆಗೂ ಗ್ರಾಮದೇವಿ ಜಾತ್ರೆ ಲೆಕ್ಕಾಚಾರ ಮಂಡಿಸಿದ ಪ.ಪಂ ಅಧಿಕಾರಿಗಳು ; ೧೧ ಲಕ್ಷಕ್ಕೂ ಅಧಿಕ ಹಣದ ಲೆಕ್ಕವೇ ಇಲ್ಲ ! ಯಲ್ಲಾಪುರ ಸೀಮೆಯ ಶಕ್ತಿ ಪೀಠ ಗ್ರಾಮದೇವಿಯರೆಂದರೆ ಎಲ್ಲಿಲ್ಲದ ಭಯಭಕ್ತಿ ಅಂತಹ ಆಧಿಶಕ್ತಿ ಸ್ವರೂಪಿಣಿ ಜಾತ್ರೆಯ ದೇವಿಯರ ಹೆಸರಿನ ದುಡ್ಡನ್ನು ಗುಳುಂ ಮಾಡಿದ್ದಾರೆಂದರೆ ಏನು ಕಥೆ..????. ಪ.ಪಂ ಸಭಾ ಭವನದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ …
Read More »ಮಂಜು ಮುಸುಕಿದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಪಾಯದಲ್ಲಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಮುಂಜಾನೆ ವಿಪರೀತ ಮಂಜು ಸುರಿಯುತ್ತಿದ್ದು ೮ಘಂಟೆಯವರೆಗೂ ರಸ್ತೆ ಕಾಣದಿರುವಷ್ಟು ಇಬ್ಬನಿ ತುಂಬಿಕೊಂಡಿರುತ್ತದೆ. ಈ ವೇಳೆ ವಾಹನ ಸಂಚಾರ ಅತ್ಯಂತ ಕಷ್ಟಕರವಾಗಿದ್ದು ಅಪಾಯಕಾರಿಯೂ ಆಗಿರುತ್ತದೆ. ಮುಂಜಾನೆಯಲ್ಲಿ ಇಬ್ಬನಿ ತುಂಬಿದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದ್ದು ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಸದ್ಯ ಕಳೆದೆರಡು ದಿನಗಳಿಂದ ವಿಪರೀತ ಮಂಜು ಸುರಿಯುತ್ತಿರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆಯಿಂದ ಸ್ವಲ್ಪ …
Read More »ಯಲ್ಲಾಪುರ ಶಿಕ್ಷಕರ ಪುತ್ರ ಮೂಡಬಿದರೆ ಕಾಲೇಜಿನ ವಿದ್ಯಾರ್ಥಿ ನಿರೀಕ್ಷಿತ್ ನಾಯ್ಕ್ ಚಕ್ರ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಶಿವಮೊಗ್ಗದಲ್ಲಿ ನಡೆದ ೨೬ನೇ ರಾಜ್ಯಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ಸ್ 2024- 25ನೇ ಸಾಲಿನ ಕ್ರೀಡಾಕೂಟದಲ್ಲಿ, ಯಲ್ಲಾಪುರ ಮೂಲದ ಹಾಲಿ ಮೂಡಬಿದರೆ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಒಂದನೇ ವರ್ಷದ ವಿದ್ಯಾರ್ಥಿ ನಿರೀಕ್ಷಿತ ಸಂತೋಷ್ ನಾಯಕ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ. ಈತ ಮೂಲತಃ ಯಲ್ಲಾಪುರದ ನಿವಾಸಿಯಾಗಿದ್ದು, ಶಿಕ್ಷಕ ದಂಪತಿಗಳಾದ …
Read More »ರಂಗ ಸಹ್ಯಾದ್ರಿ ಅಡಿಯಲ್ಲಿ 19 ನೆ ವರ್ಷದ ಬೇಸಿಗೆ ಶಿಭಿರ – ಒಂದು ತಿಂಗಳು ಸಂಸ್ಕಾರಯುತ ಜೀವನ ಕಲಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಅಡಿಯಲ್ಲಿ ಕಳೆದ 18 ವರ್ಷಗಳಿಂದ ಸಂಸ್ಕಾರಯುತ ಮತ್ತು ಸಾತ್ವಿಕವಾದ ಬೇಸಿಗೆ ಶಿಭಿರ ನಡೆಸುತ್ತಿದ್ದು ಈ ವರ್ಷವು ಏಪ್ರಿಲ್11 ರಿಂದ 19 ನೆ ವರ್ಷದ ಒಂದು ತಿಂಗಳ ಮಕ್ಕಳ ಬೇಸಿಗೆ ಶಿಭಿರ ನಡೆಸಲಾಗುತ್ತಿದ್ದು ಸರ್ವರು ಸಹಕರಿಸಬೇಕಿದೆ ಎಂದು ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು. ಅವರು ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬೇಸಿಗೆ …
Read More »