ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ರವಿವಾರ ಅಂಕೋಲಾದಲ್ಲಿ ನಡೆದ ಸಚಿವ ಎಚ್.ಕೆಪಾಟೀಲ ನೇತೃತ್ವದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಸಭೆಯಲ್ಲಿ ಉ.ಕ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ , ಹಾಲಿ ಉ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ಕುರಿತು ಆಡಿದ ಮಾತುಗಳನ್ನು ಬೇರೆ ಅರ್ಥ ಬರುವಂತೆ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬಂದಿರುವುದು …
Read More »ಯಲ್ಲಾಪುರದ ಆರೋಗ್ಯ ದೇಗುಲ ತಾಲೂಕು ಆಸ್ಪತ್ರೆಯಲ್ಲಿ ಬೆಳಗಲಿದೆ “ಪುನಿತ್ ಹೃದಯ ಜ್ಯೋತಿ”..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆರೋಗ್ಯ ದೇವಾಲಯ ಎಂಬ ಖ್ಯಾತಿ ಪಡೆದ ಸರ್ಕಾರಿ ಆಸ್ಪತ್ರೆಯ ಜನತಾಜನಾರ್ಧನನ ಸೇವೆಗೆ ಹೊಸತೊಂದು ಸೇವೆ ಸೇರ್ಪಡೆಯಾಗುವ ಕಾಲ ಸನ್ಹಿತವಾಗಿದೆ. ಕೊರೊನ ನಂತರದಲ್ಲಿ ಆರೋಗ್ಯ ಕ್ಷೇತ್ರದ ಮಹತ್ವ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಪ್ರದಾನಿವರೆಗು ಅರಿವಾಯಿತು. ಈ ಹಿನ್ನೆಲೆಯಲ್ಲಿ ಆಗಿನ ಶಾಸಕರಾಗಿ ಸಚಿವರಾಗಿ ಅಧಿಕಾರದಲ್ಲಿದ್ದ ಈ ಗಿನ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಆರೋಗ್ಯ …
Read More »ಕಿರವತ್ತಿಯಲ್ಲಿ ಜಯ ಭಾರತ ಸಂಘಟನೆ ಉದಯ ಕನ್ನಡರಾಜ್ಯೋತ್ಸವ ಮೊದಲ ಕಾರ್ಯ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನವಾಗಿ ಉದಯಿಸಿದ ಜಯ ಭಾರತ ಸಂಘಟನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನೂತನ ಸಂಘಟನೆಯನ್ನು ಉದ್ಘಾಟಿಸಿದರು. ಕಿರವತ್ತಿ ಪ್ರಮುಖ ರಸ್ತೆಯಲ್ಲಿ ಶಾಸಕರಾದಿಯಾಗಿ ಸ್ಥಳೀಯ ಜನನಾಯಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ , ಗ್ರಾಮ ಪಂಚಾಯತ್ …
Read More »ಜಯಕರ್ನಾಟಕ ಕಿರವತ್ತಿ ಸಂಘಟನೆಯ ಕನ್ನಡಮ್ಮನ ಆರಾಧನೆ ರಾಜ್ಯೋತ್ಸವ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು ಕನ್ನಡದ ಶ್ರೇಷ್ಟತೆ ಎಷ್ಟೆಂಬುದು ತಿಳಿಯುತ್ತದೆ ಅಂತಹ ಉತ್ಕ್ರಷ್ಟ ಭಾಷೆ ನಮ್ಮದಾಗಿರುವುದಕ್ಕೆ ಸಂತಸವಾಗುತ್ತದೆ. ಅದನ್ನು ಬಳಸಬೇಕೆ ಹೊರತು ಅಳಿಸಬಾರದು. ಕನ್ನಡ ನಮ್ಮೆಲ್ಲರ ಅನ್ನ ಭಾಷೆಯಾಗಿದ್ದು ನೆಲದ ಭಾಷೆಯಾಗಿದೆ. ಅನ್ಯ ಭಾಷೆಯ ವ್ಯಾಮೋಹಕ್ಕಿಂತ ಕನ್ನಡತಾಯಿ ಆರಾಧನೆ ಅಗತ್ಯವಾಗಿದೆ. ಕನ್ನಡದಮೇಲಿನ ಪ್ರೀತಿ ಮತ್ತು ಬದ್ದತೆಯೊಂದಿಗೆ ಜಯಕರ್ನಾಟಕ ಸಂಘಟನೆ ಕಳೆದ ಹದಿನೈದು ವರ್ಷಗಳಿಂದ …
Read More »ಯಲ್ಲಾಪುರದಲ್ಲಿ ಶ್ರದ್ಧೆಯಿಂದ ನಡೆದ ” ಮಹರ್ಷಿ ವಾಲ್ಮೀಕಿ ಜಯಂತಿ ” ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಗಾಂಧಿ ಕುಟಿರದ ಆವಾರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅತ್ಯಂತ ಶ್ರದ್ದೆ ಭಕ್ತಿಯಿಂದ ಜರುಗಿತು. ವಾಲ್ಮೀಕಿ ಮಹರ್ಷಿಗಳ ಮಹತ್ವ ಹಾಗು ಶ್ರೇಷ್ಟತೆ ಸಾರುವ ಮೆರವಣಿಗೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದು ಸಹ …
Read More »ಅಂತೂ ಇಂತೂ ಕಾಲ ಕೂಡಿ ಬಂತು ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈಧ್ಯ ಯಲ್ಲಾಪುರ ಭೇಟಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯು ಅ.3೦ರಂದು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಆಯೋಜನೆಗೊಂಡಿದ್ದು ಚುನಾವಣೆ ಮುಗಿದು ಸಚಿವರಾಗಿ, ಉಸ್ತುವಾರಿ ಸಚಿವರೂ ಆಗಿ ಅಧಿಕಾರ ವಹಿಸಿಕೊಂಡ ಭಟ್ಕಳ ಶಾಸಕ ಮಂಕಾಳು ವೈದ್ಯ ಯಲ್ಲಾಪುರ ತಾಲೂಕಿನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಲಿದ್ದು ಉಸ್ತುವಾರಿ ಸಚಿವರು ಯಲ್ಲಾಪುರಕ್ಕೆ ಭೇಟಿ ನೀಡಲಿಲ್ಲ ಎಂಬ ಮಾತಿಗೆ ತೆರೆ ಎಳೆಯಲಿದ್ದಾರೆ. …
Read More »ನಾಡುಕಂಡ ಧೀಮಂತ ಮುಖ್ಯಮಂತ್ರಿ ದಿ. ಸಾರೆಕೊಪ್ಪ ಬಂಗಾರಪ್ಪ ಜನ್ಮ ದಿನ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದಿ. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ನವರ ಜನ್ಮ ದಿನವನ್ನು ಶ್ರೀಗುರು ಸಹಕಾರಿ ಸಂಘ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಬಂಗಾರಪ್ಪಾಜಿ ಅಭಿಮಾನಿ ಬಳಗ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸಹಕಾರಿ ಸಂಘದ ಕಚೇರಿಯಲ್ಲಿ ಅಭಿಮಾನಿಗಳೆಲ್ಲ ಸೇರಿ ಹುಟ್ಟು ಹಬ್ಬ ಆಚರಿಸಿದರು. ಶ್ರೀ ಗುರು ಸಹಕಾರಿ ಸಂಘದ ಅಧ್ಯಕ್ಷ ರವಿ …
Read More »ಪತ್ರಕರ್ತ ಸುಬ್ರಾಯ ಬಿದ್ರೆಮನೆ ರಚಿತ ” ಹೊಸ ಭಾವದ ತೇರು ” ಕವನ ಸಂಕಲನ ಬಿಡುಗಡೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಪತ್ರಕರ್ತ ಬರಹಗಾರ ಸುಬ್ರಾಯ ಬಿದ್ರೆಮನೆ ರಚಿಸಿದ ” ಹೊಸ ಭಾವದ ತೇರು ” ಎಂಬ ಕವನ ಸಂಕಲನವನ್ನು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಆರ್ ಡಿ.ಹೆಗಡೆ ಆಲ್ಮನೆ ಬಿಡುಗಡೆ ಮಾಡಿ ಮಾತನಾಡಿದರು. ಬೆಳೆಯುತ್ತಿರುವ ಜಗತ್ತಿನ ಭರಾಟೆಯ ನಡುವೆಯು ತಂತ್ರಜ್ಞಾನದ ಪೈಪೋಟಿ ನಡುವೆ ಓದುಗರ ಮನಃಮುಟ್ಟುವ ಕವನ …
Read More »ಪಕ್ಷ ವಿರೋಧಿಗಳ ಸೇರ್ಪಡೆ – ಸಿಡಿದೆದ್ದ ಹೆಬ್ಬಾರ್ ಪಡೆ – ಈಗೆಲ್ಲಿ ಹೋಯ್ತು ತತ್ವ ಸಿದ್ದಾಂತ ವರಿಷ್ಟರಿಗೆ ಸತೀಶ್ ನಾಯ್ಕ್- ಸುನಂದದಾಸ್ ಖಡಕ್ ಪ್ರಶ್ನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಲಿಸಲು ಪಕ್ಷದೊಳಗೆ ಇದ್ದು ವಿರೋಧಿ ಚಟುವಟಿಕೆ ಮಾಡಿದ ಪರಿಣಾಮ ಕೆಲವು ಸದಸ್ಯರು ಶಿಸ್ತು ಕ್ರಮಕ್ಕೆ ಗುರಿಯಾಗಿದ್ದರು ಆದರೆ ಕಳೆದೆರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಶಿಸ್ತು ಕ್ರಮ ಎದುರಿಸುತ್ತಿದ್ದ ಕೆಲ ಪಕ್ಷ ವಿರೋಧಿ ಸದಸ್ಯರನ್ನು ಪುನಃ ಅದೇ ಸ್ಥಾನಗಳಿಗೆ ಮುಂದುವರೆಸಿರುವುದನ್ಗು ಅತ್ಯಂತ …
Read More »ನವರಾತ್ರಿ ಉತ್ಸವದ ಗ್ರಾಮದೇವಿ ಸಾನಿಧ್ಯ ಅನ್ನ ಸಂತರ್ಪಣೆಗೆ ಸಹಕರಿಸಿದ ಸರ್ವರಿಗು ಧನ್ಯವಾದಗಳು- ಸಂತೋಷ ನಾಯ್ಕ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷ ಗ್ರಾಮದೇವಿ ಅನುಗ್ರಹದಲ್ಲಿ ಸಮಸ್ತ ಭಕ್ತಾದಿಗಳ ಸಹಕಾರದಲ್ಲಿ ಮತ್ತು ನನ್ನ ಹಿತೈಷಿಗಳು ಸ್ನೇಹಿತರು ಸಂಘ ಸಂಸ್ಥೆಗಳ ಸಹಕಾರದಲ್ಲಿ ರಿಕ್ಷಾ ಟ್ಯಾಕ್ಸಿ ಚಾಲಕಮಾಲಕರ ಶ್ರಮದಲ್ಲಿ ಅನೇಕ ತಾಯಂದಿರ ಪಾಲ್ವೊಳ್ಳುವಿಕೆಯಿಂದ ಮೂರು ದಿನಗಳ ಕಾಲ ಗ್ರಾಮದೇವಿ ಸಾನಿದ್ಯದಲ್ಲಿ ಯಶಸ್ವಿಯಾಗಿ ನಡೆದ ಅನ್ನ ಪ್ರಸಾದ ಸೇವೆಯ ಯಶಸ್ಸಿಗೆ ಶಿರ ಭಾಗಿ ನಮಿಸುತ್ತೇನೆ ಎಂದು ಗ್ರಾಮದೇವಿ ಸಾನಿದ್ಯ ಅನ್ನ …
Read More »
Prathidvani Yellapura