Breaking News

Monthly Archives: June 2024

ವನ್ಯಜೀವಿ ಸಂರಕ್ಷಣಾ ಸಂಸ್ಥೆಯಿಂದ ವೈಟಿಎಸ್ಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್ ಸಭಾಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದರ ಅಡಿಯಲ್ಲಿ ಮಾಹಿತಿ ಕಾರ್ಯಾಗಾರವನ್ನು ಜೂ.20 ರ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ , ಅದರ ಮಹತ್ವ ಏನೆಂಬುದನ್ನು ವಿವರವಾಗಿ ತಿಳಿಸಲಾಯಿತು. ವಿಶೇಷವಾಗಿ ಹಾವಿನ ಸಂಕುಲದ ಸಂರಕ್ಷಣೆ ಮತ್ತು ಅದರಿಂದ ಅನಾಹುತ ಸಂಭವಿಸಿದಲ್ಲಿ ಪಡೆದುಕೊಳ್ಳಬೇಕಾದ …

Read More »

ಈಶ್ವರ ದೇವಸ್ಥಾನದ ವಿಶೇಷ ಧಾರ್ಮಿಕ ವಿಧಿಯನ್ನೆ ವಾಮಾಚಾರವೆಂದು ತಿಳಿದ ಸ್ಥಳಿಯರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ಯಲ್ಲಾಪುರ ಪಟ್ಟಣದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಈಶ್ವರ ಗಲ್ಲಿ ಈಶ್ವರ ದೇವಸ್ಥಾನದ ವಿಚಾರ ಯಾವ್ಯಾವುದೊ ‌ವಿಷಯಗಳಿಗೆ ಗುಸುಗುಸು ಸುದ್ದಿಗೆ ಗ್ರಾಸವಾಗಿತ್ತು. ಈಶ್ವರ ದೇವಸ್ಥಾನದವಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವವರು ತಮ್ಮ ಮನೆಯ ಮುಂಬಾಗದಲ್ಲಿ ವಾಮಾಚಾರ ಮಾಡಿಸಿರುವ ಲಕ್ಷಣವಿರುವಂತೆ ಲಿಂಬು ಅರಿಶಿನ ಕುಂಕುಮ ಎರಚಿರುವುದು ಕಂಡು ಬಂದಿದ್ದು ದೇವಸ್ಥಾನ ಕಮಿಟಿಯವರು ನಮ್ಮ ಗಮನಕ್ಕೆ …

Read More »

ಪಕ್ಷ ವಿರೋದಿಗಳೆ ಪಕ್ಷ ವಿರೋದದ ಮಾತಾಡುವುದು ಹಾಸ್ಯಾಸ್ಪದ – ಹೆಬ್ಬಾರ್ ರಾಜಿನಾಮೆ ಕೇಳಲು ನೈತಿಕತೆ ಏನಿದೆ ಬಿಜೆಪಿಗರಿಗೆ- ಹೆಬ್ಬಾರ್ ಅಭಿಮಾನಿ ಬಳಗ.???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಯಲ್ಲಾಪುರ ಬಿಜೆಪಿ ಮಂಡಲದ ವತಿಯಿಂದ ಶಾಸಕ ಹೆಬ್ಬಾರ್ ರಾಜಿನಾಮೆ ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಇದಕ್ಕೆ ಕೌಂಟರ್ ಎಂಬಂತೆ ಬುಧವಾರ ಶಾಸಕ ಹೆಬ್ಬಾರ್ ಕಾರ್ಯಾಲಯದಲ್ಲಿ ಹೆಬ್ಬಾರ್ ಅಭಿಮಾನಿ ಬಳಗದ ಪ್ರಮುಖರು ಸುದ್ದಿಗೋಷ್ಟಿ ನಡೆಸಿ ಶಾಸಕರ ರಾಜಿನಾಮೆ ಕೇಳಿದ ಬಿಜೆಪಿ ಮಂಡಲದ ಮತ್ತು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ನಡೆಯನ್ನು ಖಂಡಿಸಿದರು. …

Read More »

ಮಂಚಿಕೇರಿ ಕಾಲೇಜ್ ನಲ್ಲಿ ಆಚರಿಸಿದ ” ವಿಶ್ವ ಪರಿಸರ ದಿನ “

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪರಿಸರ ಭಗವಂತ ನೀಡಿದ ಶ್ರೇಷ್ಟ ವರ ಅದನ್ನು ಕಾಪಾಡಿಕೊಂಡು ಬದುಕು ಸಾಗಿಸಿ ಮುಂದಿನ ಪೀಳಿಗೆಯ ಜನಾಂಗಕ್ಕೆ ವರ್ಗಾಹಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಸರ್ವರಿಗು ವಿಶ್ವ ಪರಿಸರ ದಿನದ ಶುಭಾಶಯಗಳು ಎಂದು ಮಂಚಿಕೆರೆ ವಿಭಾಗದ ವಲಯ ಅರಣ್ಯಾಧಿಕಾರಿ ಅಮಿತ್ ಚೌಹಾಣ್ ಹೇಳಿದರು. ಅವರು ಮಂಚಿಕೇರಿ ಪದವಿ ಪೂರ್ವ ಕಾಲೇಜ್, ಶೌರ್ಯ ವಿಪತ್ತು ತಂಡ ಮತ್ತು ವಲಯ …

Read More »

ಸಾಯಿ ಭಕ್ತರಿಂದ ಕೆರೆ ಹೂಳೆತ್ತುವ  ಕಾರ್ಯ-ಸೇವೆಯಲ್ಲಿ ದೇವರ ಕಾಣುವ ಸಾರ್ಥಕ ಕಾರ್ಯ 

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪುಟ್ಟಪರ್ತಿ ಸಾಯಿಬಾಬಾರವರ ಅನುಗ್ರಹ ಮತ್ತು ಪ್ರೇರಣೆಯಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯಲ್ಲಾಪುರ ತಾಲೂಕಿನ ಸಾಯಿ ಭಕ್ತರ ತಂಡವೊಂದು ತಾಲೂಕಿನ ಮದನೂರು ಗ್ರಾಮದ ತಾವರೆಕಟ್ಟಾ ಮತ್ತು ಹುಣಶೆಟ್ಟಿಕೊಪ್ಪದ ಕೆರೆಗಳ ಹೂಳೆತ್ತುವ ಮೂಲಕ ಹತ್ತಾರು ಎಕರೆ ಪ್ರದೇಶಕ್ಕೆ ನೀರೊದಗಿಸಿ ಜಾನುವಾರುಗಳಿಗೆ ದಣಿವಾರಿಸುವ ಸಾರ್ಥಕ ಕಾರ್ಯ ಕೈಗೊಂಡಿದ್ದಾರೆ. ಶ್ರೀ ಸತ್ಯಸಾಯಿ ಸೇವಾ ಸಮಿತಿಹಾಗೂ ಭಜನಾ ಮಂಡಳಿಯ ವತಿಯಿಂದ …

Read More »

ಮಳೆಯ ನರ್ತನ, ಹೂಗಳ ದರ್ಶನ,ಯಲ್ಲಾಪುರದಲ್ಲಿ ಮಾರಾಟಕ್ಕೆ ಹರಿದು ಬಂದ ಬಣ್ಣ ಬಣ್ಣದ ಅಂದ ಚಂದದ ಹೂಗಿಡಗಳು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು ವಾತಾವರಣವೆಲ್ಲಾ ತಂಪಾಗಿದೆ. ಭೂಮಿಯು ತಂಪಾಗುತ್ತಲೇ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಜಾತಿಯ ಹೂಗಿಡಗಳು ಯಲ್ಲಾಪುರ  ಮಾರುಕಟ್ಟೆಗೆ ಮಾರಾಟಕ್ಕೆ ಲಗ್ಗೆ ಇಟ್ಟಿವೆ. ಪ್ರತಿವರ್ಷ ಯಲ್ಲಾಪುರದ ಅಂಚೆಕಚೇರಿಯ ಮುಂಭಾಗ ಪೂನಾ ನರ್ಸರಿಯಿಂದ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಹೂಗಿಡಗಳು ಮಾರಾಟಕ್ಕೆ ಬರುತ್ತವೆ. ಅದರಂತೆ ಈ ಬಾರಿಯೂ ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, …

Read More »

ಮರು ಮೌಲ್ಯಮಾಪನದಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಗೌತಮಿಗೆ ಹದಿನೇಳು ಅಂಕ ಲಭ್ಯ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಏಪ್ರಿಲ್ 2024 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಈರಾಪುರದ ಗೌತಮಿ ಕೋಮಾರ 88.16 % ಗಳಿಸಿದ್ದು ಅಂಕಗಳು ಕಡಿಮೆ ಬಂದ ಕಾರಣ ಮರು ಮೌಲ್ಯಮಾಪನಕ್ಕೆ ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಮರು ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು ಹೆಚ್ಚುವರಿಯಾಗಿ ವಿಜ್ಞಾನ ವಿಷಯದಲ್ಲ್ಲಿ …

Read More »

ಪರಿಸರವೆಂಬುದು ಭಗವಂತ ನೀಡಿದ ವರಕೃಪೆ ಅದನ್ನು ಕಾಪಿಟ್ಟು ಭವಿಷ್ಯದ ಪೀಳಿಗೆಗೆ ವರ್ಗಾಯಿಸೋಣ – ಹರ್ಷಾಬಾನು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಯಲ್ಲಾಪುರ : ಭೂಮಿಯಮೇಲಿನ ಉತ್ತಮ ಪರಿಸರಕ್ಕೆ ಯಲ್ಲಾಪುರ ವ್ಯಾಪ್ತಿ ಉತ್ತಮ ಉದಾಹರಣೆಯಾಗಿದೆ. ಇಂತಹ ಆರೋಗ್ಯಕರ ಪರಿಸರವನ್ನು ನಮ್ಮ ಪೀಳಿಗೆಗೆ ಕಾಯ್ದಿಟ್ಟು ಕೊಟ್ಟು ಹೀದ ನಮ್ನ ಪೂರ್ವಜರ ಕಾರ್ಯವನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಬಾನು ಹೇಳಿದರು.     ಅವರು ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಟ್ರೀ ಪಾಕ್೯ ನಲ್ಲಿ ಆಯೋಜಿಸಲಾದ ಪರಿಸರ …

Read More »

ಯಲ್ಲಾಪುರ ವಲಯ ಅರಣ್ಯ ಇಲಾಖೆ ಕಾರ್ಯಾಚರಣೆ  6 ಮಂದಿ ಜಿಂಕೆ ಬೇಟೆಗಾರರ ಬಂಧನ ಒರ್ವ ಪರಾರಿ

ಪ್ರತಿಧ್ವನಿ ಯಲ್ಲಾಪುರ : ಅನಧಿಕೃತ ಬಂದೂಕು ಹಾಗೂ ಜಿಂಕೆ ಮಾಂಸ ಭೇಟೆಯಾಡಿದ ಕಾರಣಕ್ಕಾಗಿ ತಾಲೂಕಿನ ಆರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಟಾಟಾ ಇಂಡಿಕಾ ಕಾರು-2, 4 ಕೆಜಿ ಹಸಿ ಜಿಂಕೆ ಮಾಂಸ, 4 ಕೆ.ಜಿ ಬೇಯಿಸಿದ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿ ಪರಾರಿಯಾಗಿದ್ದು ಏಳೂ ಜನರ ಮೇಲೆ ವನ್ಯಜೀವ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಘಟನೆ ಮೇ 31ರಂದು ನಡೆದಿದೆ. ಮೇ …

Read More »

ಸಾತೊಡ್ಡಿ ಜಲಪಾತದ ಪರಿಸರದಲ್ಲಿ  ದುರ್ಘಟನೆಗಳು ನಡೆಯದಂತೆ ದೇವರಲ್ಲಿ ಮೊರೆ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರಕೃತಿಯಲ್ಲಿ ಘಟಿಸುವ ಕೆಲವು ಅವಘಡಗಳನ್ನು ತಪ್ಪಿಸಲು ಕೇವಲ ಕಾನೂನು, ನಿಯಮ, ನಿರ್ದೇಶನ, ಜಾಗೃತಿ ಇದ್ದರೆ ಮಾತ್ರ ಸಾಲದು ಅವುಗಳ ನಿವಾರಣೆಗೆ ದೈವ ಕೃಪೆಯು ಬೇಕು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಕಳೆದ ಕೆಲವು ತಿಂಗಳಿಂದ ತಾಲೂಕಿನ ಜನಪ್ರಿಯ ಜಲಪಾತಗಳಲ್ಲಿ ಒಂದಾದ ಸಾತೊಡ್ಡಿ ಜಲಪಾತದ ಪರಿಸರದಲ್ಲಿ ಸಾವು-ನೋವು ಸಂಭವಿಸುತ್ತಿರುವುದಲ್ಲದೇ ಏಕಾಏಕಿ ಪ್ರವಾಸಿಗರ ಮೇಲೆ ಎರಡೆರಡು ಬಾರಿ ಜೇನಿನ …

Read More »