ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ತಾಲೂಕಿನ 6 ಕಾಲೇಜುಗಳ ಪೈಕಿ ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಕಾರವಂತ ಯಶಸ್ವಿ ಉತ್ತಮ ದರ್ಜೆಯ ಶಿಕ್ಷಣಕ್ಕೆ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 7 ದಶಕಗಳ ಸುದೀರ್ಘ ಇತಿಹಾಸವಿರುವ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ ರಾಜ್ಯಮಟ್ಟದಲ್ಲೂ ಉತ್ತಮ ಹೆಸರುಗಳಿಸಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ತಾಲೂಕು …
Read More »Monthly Archives: April 2024
ಯಲ್ಲಾಪುರದ ಕೆಬಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಬಳ್ಳಾರಿ-ಕಾರವಾರ ಹೆದ್ದಾರಿ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಮುಸ್ಲಿಂ ಬಾಂಧವರು ಸೇರಿ ಅಲ್ಲಾಹುಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸುಮಾರು ಮೂವತ್ತು ದಿನಗಳ ಉಪವಾಸ ಮಾಡಿ ಶುಕ್ರವಾರ ಚಂದ್ರ ದರ್ಶನ ಪಡೆದು ಗುರುವಾರ ಬೆಳಗ್ಗೆ 9-30 ರ ಸುಮಾರಿಗೆ ಸಮುದಾಯದ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ …
Read More »ರಂಜಾನ್ ಹಬ್ಬದ ದಿನವೆ ಯಲ್ಲಾಪುರ ದಲ್ಲಿ ಅಪಘಾತ ಬೈಕ್ ಸವಾರರಿಬ್ಬರ ದುರ್ಮರಣ..
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಬೈಕ್ ಮತ್ತು ಬಸ್ಸಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗಳಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತಪಟ್ಟ ಯುವಕರಿಬ್ಬರು ಯಲ್ಲಾಪುರ ಪಟ್ಟಣದ ತಳ್ಳಿಗೆರೆ ನಿವಾಸಿಗಳಾದ ಮುರ್ತುಜ ಇಮ್ತಿಯಾಜ್ ಮುಲ್ಲಾ (21) ಮತ್ತು ತೌಫಿಕ್ ಜಮೀರ್ ಮುಲ್ಲಾ (18) ಎಂಬುವರಾಗಿದ್ದಾರೆ. ಗುರುವಾರ ರಂಜಾನ್ ಹಬ್ಬದ ಸಡಗರದ ನಡುವೆ ಬೈಕ್ ಏರಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಸಾಗುವ ವೇಳೆ …
Read More »ಯಲ್ಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜು 91.43% ಫಲಿತಾಂಶ ಪಡೆದಿದೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಲ್ಲಾಪುರ ಸ.ಪ.ಪೂ.ಕಾಲೇಜಿನ 296ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.91.43 ಫಲಿತಾಂಶ ಬಂದಿದೆ. ಕಲಾ ವಿಭಾಗದ 115 ರಲ್ಲಿ 101 ವಿದ್ಯಾರ್ಥಿಗಳು (87.82%) ; ವಾಣಿಜ್ಯ ವಿಭಾಗದ 127 ರಲ್ಲಿ 114 ವಿದ್ಯಾರ್ಥಿಗಳು (89.76%) ; ವಿಜ್ಞಾನ ವಿಭಾಗದ 42 ರಲ್ಲಿ 41ವಿದ್ಯಾರ್ಥಿಗಳು (96.29%) ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ …
Read More »ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶ್ವದರ್ಶನಕ್ಕೆ ಉತ್ತಮ ಫಲಿತಾಂಶ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಶ್ವದರ್ಶನ ಪಿ.ಯು ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿದಂತೆ 42 ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ. ವಿಷಯದಲ್ಲಿ ಎಚ್.ಎಸ್.ಸಂದೇಶ 393/600 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. …
Read More »ವೈ.ಟಿ.ಎಸ್.ಎಸ್ ಅತ್ಯುತ್ತಮ ಫಲಿತಾಂಶ – 95 % : ವಾಣಿಜ್ಯ ವಿಭಾಗದ ಪ್ರಾರ್ಥನಾ ಭಟ್ಟ ಕಾಲೇಜಿಗೆ ಪ್ರಥಮ ; ಜಿಲ್ಲೆಗೆ 3 , ರಾಜ್ಯಕ್ಕೆ 7 ನೇ ಸ್ಥಾನ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : 2023-24 ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಒಟ್ಟು 118 ವಿದ್ಯಾರ್ಥಿಗಳಲ್ಲಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ 53 ಉನ್ನತ ಶ್ರೇಣಿ, 51 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಆಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 98%, ವಾಣಿಜ್ಯ ವಿಭಾಗದಲ್ಲಿ 100% ಹಾಗೂ ಕಲಾ ವಿಭಾಗದಲ್ಲಿ 81% ಫಲಿತಾಂಶ …
Read More »ದ್ವಿತೀಯ ಪಿಯುಸಿ ಫಲಿತಾಂಶ ; ಸ.ಪ.ಪೂ ಮಂಚೀಕೇರಿ ಕಾಲೇಜಿಗೆ 86.3೦% ಫಲಿತಾಂಶ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚೀಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 86.30% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ 63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 100 % ಫಲಿತಾಂಶ ದಾಖಲಾಗಿದ್ದು 30 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಲಕ್ಷಿ ರಾ ಭಂಡಾರಿ 600 ಕ್ಕೆ 536 ಅಂಕಗಳಿಸಿ ಪ್ರಥಮ, 528 ಅಂಕಗಳೊಂದಿಗೆ …
Read More »ಕಿರವತ್ತಿ ಸರ್ಕಾರಿ ಪದವಿಪೂರ್ವ ಕಾಲೇಜು 76% ಫಲಿತಾಂಶ ಪಡೆದಿದೆ..
ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಿರವತ್ತಿ ಸ.ಪ.ಪೂ.ಕಾಲೇಜಿನ 58 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.76 ಫಲಿತಾಂಶ ಬಂದಿದೆ. ಕಲಾವಿಭಾಗದಲ್ಲಿ 43 ರಲ್ಲಿ 30 (ಶೇ.7೦) ಉತ್ತೀರ್ಣರಾಗಿದ್ದು, ಮಂಜುಳಾ ಎಡಗೆ 540, ರೇಣುಕಾ ಪಾಟೀಲ526, ಲಕ್ಷ್ಮೀ ಶೇಡಗೆ 480 , ವಾಣಿಜ್ಯ ವಿಭಾಗದಲ್ಲಿ 15 ರಲ್ಲಿ 14 (ಶೇ.93.33) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜೀಜಾಬಾಯಿ ಮಿರಾಶಿ 555, ಸುಮನ್ ಡುಮಗಳ್ಳಿ 552, ನಿವೇದಿತಾ ನಾಳಕರ್ 54೦ …
Read More »ಧರ್ಮದಾಚರಣೆಯಲ್ಲಿ ಉತ್ಸಾಹವಿರಲಿ. ಯುಗಾದಿ ಉತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿ ಸಮಸ್ತ ಹಿಂದು ಸಮಾಜ – ಕೇಬಲ್ ನಾಗೇಶ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಸಮಸ್ತರಿಗು ನೂತನ ಸಂವತ್ಸರ ಹೋಸ ವರ್ಷ ಯುಗಾದಿ ಶುಭಾಶಯಗಳು. ಇದು ಪ್ರತಿಧ್ವನಿ ಕಳಕಳಿ ದಿನಾಂಕ 9 ರ ಮಂಗಳವಾರ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ಸಮಿತಿ ಅಡಿಯಲ್ಲಿ ಭವ್ಯವಾದ ಶೋಭಾಯಾತ್ರೆ ಜರುಗಲಿದ್ದು ಸಮಸ್ತ ಹಿಂದುಗಳು ಮಹಿಳೆಯರಾದಿಯಾಗಿ ಪಾಲ್ಗೊಂಡು ಸಂಭ್ರಮಿಸಬೇಕಿದೆ.ಇತ್ತೀಚಿನ ದಿನಗಳಲ್ಲಿ ಹಿಂದು ಧಾರ್ಮಿಕ ಉತ್ಸವಗಳು ಕಳೆಗುಂದುತ್ತಿದ್ದು ಇದಕ್ಕೆ ಹಲವು ಕಾರಣಗಳಿದ್ದರು ಪ್ರಮುಖ ಕಾರಣ ಹಿಂದು ಬಂಧುಗಳ ಭಾಗವಹಿಸುವಿಕೆ ಕೊರತೆಯಾಗಿರುವುದಾಗಿದೆ.9 ನೆ …
Read More »ಯಲ್ಲಾಪುರಕ್ಕೆ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಜೋಸ್ ಫ್ರಾನ್ಸಿಸ್ಕೋ ಬ್ರಿಟ್ಟೋ ಭೇಟಿ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸೇವಾಭಾವದ ಪ್ರತಿಯೊಬ್ಬರೂ ಲಯನ್ಸ್ ಕ್ಲಬ್ ಆಯ್ಕೆ ಮಾಡಿಕೊಂಡರೆ ಉತ್ತಮ. ಜಗತ್ತಿನಾದ್ಯಂತ ಲಯನ್ಸ್ ಕ್ಲಬ್ ಸೆವೆ ಸಲ್ಲಿಸುತ್ತಾ ಮನುಕುಲದ ಸೇವಾ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಇದೇ ಮೊದಲಬಾರಿಗೆ ಯಲ್ಲಾಪುರ ಭೇಟಿ ನೀಡಿದ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಜೋಸ್ ಫ್ರಾನ್ಸಿಸ್ಕೋ ಬ್ರಿಟ್ಟೋ ಹೇಳಿದರು. ಇಂತಹ ಸಂಸ್ಥೆ ಅಡಿಯಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ಉತ್ತಮ ಕಾರ್ಯ ನಿರ್ವಹಿಸುತ್ತಾ …
Read More »