
ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ರಾಜಕಾರಣಿ ಉತ್ತರ ಕನ್ನಡ ಜಿಲ್ಲೆಯ ಧೀಮಂತ ನಾಯಕ ಮಾಜಿ ಮಂತ್ರಿ ಹಾಲಿ ಹಳಿಯಾಳ ಕ್ಷೇತ್ರದ ಶಾಸಕ ,ರಾಜ್ಯ ಆಡಳಿತ ಸುಧಾರಣಾ ಶುಓಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.

ತನ್ನಿಮಿತ್ತ ಯಲ್ಲಾಪುರದ ಶಕ್ತಿ ದೇವತೆಯರಾದ ಗ್ರಾಮದೇವಿಯರಿಗೆ ಉಡಿ ತುಂಬಿ ಅವರ ಆಯುಷ್ಯ,ಆರೋಗ್ಯ , ಸಂಪತ್ತು ಮತ್ತು ಇನ್ನೂ ಹೆಚ್ಚಿನ ಅಧಿಕಾರ ಸಿಗಲೆಂದು ದೇಶಪಾಂಡೆ ಆಪ್ತರು ಪಕ್ಷದ ಪ್ರಮುಖರಾದ ಡಿ ಎನ್ ಗಾಂವ್ಕರ್,ಉಪಾಧ್ಯಕ್ಷರು ಜಿಲ್ಲಾ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉ ಕ ಹಾಗು ದೇವಿದಾಸ ( ಉಲ್ಲಾಸ) ನಾಗೇಶ್ ಶಾನಭಾಗ ಅಧ್ಯಕ್ಷರು ಯಲ್ಲಾಪುರ
ತಾಲೂಕಾ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು ಕವಿತಾ ಉಲ್ಲಾಸ ಶಾನಭಾಗ ಹಾಜರಿದ್ದು ಪೂಜೆ ಸಲ್ಲಿಸಿದರು.








Prathidvani Yellapura