Breaking News

ಯಲ್ಲಾಪುರದಲ್ಲಿ 9ಮತ್ತು 10 ನೆ ತರಗತಿ ಆಂಗ್ಲ ಮಾದ್ಯಮಕ್ಕೆ ಅನುಮತಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ವಿದ್ಯಾರ್ಥಿಗಳ ವೇದನೆ ಅರ್ಥ ಮಾಡಿಕೊಂಡು ಹಗಲುರಾತ್ರಿ ಎನ್ನದೆ ಬೆಂಗಳೂರು ಕಚೇರಿ ಅಲೆದು ಮಕ್ಕಳ ಭವಿಷ್ಯ ಆತಂಕದಲ್ಲಿದ್ದಾಗ ಶತಾಯಗತಾಯ ಪ್ರಯತ್ನಿಸಿ 9 ಮತ್ತು 10 ನೆ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲು ಅನುಮತಿ ತರುವಲ್ಲಿ ಶ್ರಮಿಸಿದ ಶ್ರೇಯ ಸಲ್ಲಬೇಕಿರುವುದು ಉರ್ದುಶಾಲೆಯ ಎಸ್.ಡಿ.ಎಂ.ಸಿ ಪ್ರಮುಖ ಹಾಗು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ತಾಲೂಕು ಅಧ್ಯಕ್ಷ ಫೈರೋಝ್ ಸೈಯದ್ ಮತ್ತು ಕಾಂಗ್ರೆಸ್ ನಗರ …

Read More »

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಮತ್ತೊಂದು ಐತಿಹಾಸಿಕ ಸಾಧನೆ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಭಾರತ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶುಭ ಶುಕ್ರವಾರ ಮದ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ “ಚಂದ್ರಯಾನ-3” ಯಶಸ್ವಿ ಉಡಾವಣೆಯಾಗಿದೆ. ಚಂದ್ರಯಾನ- 3 ವಿಫಲವಾದರೂ ದೃತಿಗೆಡದ ಭಾರತದ ವಿಜ್ಞಾನಿಗಳು ಕಳೆದ ಬಾರಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಚಂದ್ರಯಾನ-3 ಯಶಸ್ವಿ ಉಡಾವಣೆ ಮಾಡಿದ್ದಾರೆ. ಸುದ್ದಿಯ ವಿಡಿಯೋ ನೋಡಬೇಕ ಇಲ್ಲಿ ಕ್ಲಿಕ್ ಮಾಡಿ ಇದು ವಿದ್ಯಾರ್ಥಿಗಳಲ್ಲಿ ದೇಶದ ಬಗೆಗಿನ ಗೌರವ ಮತ್ತಷ್ಟು …

Read More »

ಅಪ್ರತಿಮ ರಾಷ್ಟ್ರಭಕ್ತ “ಸತೀಶ್ ಕಟ್ಟಿಗೆ” ಸ್ಮರಣಾರ್ಥ ರಕ್ತದಾನ ಶಿಭಿರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ” ದೇಹವಳಿದರೂ ರಾಷ್ಟ್ರ ಭಕ್ತಿಯ ಜ್ಯೋತಿ ಜ್ವಲಿಸುತ್ತಿರೆ ಆತ್ಮದೊಳು.ಭರತ ಮಾತೆಯ ಸೇವೆಗೈದ ಆತ್ಮಕೆಲ್ಲಿಯ ಸಾವು ?? ಬೆಳಕನೀವುದು ತಮ ತುಂಬಿದ ಮನಕೆ”ಇದು ದಿ, ಸತೀಶ್ ಕಟ್ಟಿಗೆಯವರಿಗೆ ಸಲ್ಲುತ್ತದೆ ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ರಾಷ್ಟ್ರ ಭಕ್ತನ ನೆನಪಿನಾರ್ಥ ಸಾರ್ಥಕ ಸೇವಾ ಕಾರ್ಯಕ್ಕಾಗಿ ದಿ,ಸತೀಶ್ ಕಟ್ಟಿಗೆ ಅವರು ತೊಡಗಿಕೊಂಡು ಬಂದ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ವತಿಯಿಂದ ಆರ್.ಎಸ್.ಎಸ್ ಅಡಿಯಲ್ಲಿ ಬೃಹತ್ ರಕ್ತದಾನ …

Read More »

ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂದಿಸಿ‌ ಆಸ್ಪತ್ರೆ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ತುಂಬಾ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು. ಸುದ್ದಿಯ ವಿಡಿಯೋ ನೋಡಬೇಕಾ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 9 ನೆ ತರಗತಿ ಪಠ್ಯದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಕ್ಲಾಸ್ ರೂಮಿನಲ್ಲಿ ಪಾಠ ಹೇಳುವುದರ ಜೊತೆಯಲ್ಲಿ ಅದೇ ವಿಷಯವನ್ನು ಆಸ್ಪತ್ರೆಯಲ್ಲಿ ಅದರಲ್ಲು ವೈಧ್ಯರ ಕಡೆಯಿಂದ ನೇರವಾಗಿ ವಿವರಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳು …

Read More »

ಯಲ್ಲಾಪುರ ಲಯನ್ಸ್ ಕ್ಲಬ್ ಗೆ ಸುರೇಶ್ ಬೋರ್ಕರ್ ನೂತನ ಸಾರಥಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲ್ಲೂಕಿನ ಕ್ರಿಯಾಶೀಲ ಸಂಘಟನೆಯಲ್ಲಿ ಒಂದಾದ ಪಟ್ಟಣದ ಲಯನ್ಸ ಕ್ಲಬ್ ನೂತನ ಪದಾಧಿಕಾರಿ ಮಂಡಳಿ ಅಸ್ತಿತ್ವಕ್ಕೆ ತರಲಾಗಿದೆ. ಅರಣ್ಯ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತಿ ಯಾದ ನಂತರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ನಿವೃತ್ತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗು ತಾಲೂಕು ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ ಬೋರ್ಕರ್ ವರನ್ನು ಪ್ರತಿಷ್ಠಿತ ಸಂಸ್ಥೆ ಯಲ್ಲಿ ಒಂದಾದ ಲಯನ್ಸ್ ಕ್ಲಬ್ ಯಲ್ಲಸಪುರದ ನೂತನ …

Read More »

ಯಲ್ಲಾಪುರ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯಗೆ ಭಾವನಾತ್ಮಕ ಬೀಳ್ಕೊಡುಗೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಸಹಜ, ವರ್ಗವಾದಾಗ ಮಾಡಿದ ಕೆಲಸಕ್ಕೆ ಸಲ್ಲುವ ಗೌರವವೇ ನಾಲ್ಕು ಜನರ ಶುಭನುಡಿಯ ಬೀಳ್ಕೊಡುಗೆಯಾಗಿದೆ. ನನ್ನ ವೃತ್ತಿ ಜೀವನದಲ್ಲಿ ಎಂದಿಗೂ ಕರ್ತವ್ಯಕ್ಕೆ ಬೆನ್ನು ತೋರಿಸಿದವನಲ್ಲ. ಹುಟ್ಟಿ ಬೆಳೆದು ಓದಿದ್ದು ಬಯಲುಸೀಮೆಯಾದರೂ ವೃತ್ತಿ ಬದುಕನ್ನು ಬಹುತೇಕ ಕಳೆದದ್ದು ಮಲೆನಾಡಿನ ಮಡಿಲಲ್ಲೇ. ಈ ಸುದ್ದಿಯ ವಿಡಿಯೋ ನೋಡಬೇಕಾ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ ನಮ್ಮ ಕರ್ತವ್ಯ ನಿಷ್ಠ ಎಷ್ಟೇ …

Read More »

ಯಲ್ಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಥಮ ದರ್ಜೆ ಕಾಲೇಜಿನ ಯುವರೆಡ್ ಕ್ರಾಸ್, ಎನ್ಎಸ್ಎಸ್, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಕಿಮ್ಸ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಿಮ್ಸ್ ವೈದ್ಯಾಧಿಕಾರಿ ಡಾ.ಆತ್ಮಶ್ರೀ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಯುವ ರೆಡ್ ಕ್ರಾಸ್ ಸಂಚಾಲಕ ಶರತ್ ಕುಮಾರ್ ಪ್ರಾಥಮಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಿ ಎಸ್ ಭಟ್ …

Read More »

ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸುನಿಲ್ ಸುಭಾಷ್ ಗಾವಡೆ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸೇವೆಯಲಿದ್ದ ಕ್ರಿಯಾಶೀಲ ಮುಖ್ಯಾಧಿಕಾರಿ ಸಂಗನ ಬಸಯ್ಯ ವರ್ಗಾವಣೆಯಾಗಿ ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸುನಿಲ್ ಸುಭಾಷ್ ಗಾವಡೆ ಬಂದಿದ್ದು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಸುನಿಲ್ ಎಸ್ ಗಾವಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನವರಾಗಿದ್ದು ಈ ಹಿಂದೆ ದಾಂಡೇಲಿ ಯಲ್ಲಿ 10 ವರ್ಷಗಳ ಕಾಲ ಕಿರಿಯ ಆರೋಗ್ಯ ನಿರೀಕ್ಷಕರಾಗಿದ್ದು. 5 ವರ್ಷಗಳ ಕಾಲ ಹೊನ್ನಾವರ ಡೆಪ್ಟೇಷನ್ ಮೇಲೆ ಕರ್ತವ್ಯ …

Read More »

ಚಂದ್ರಯಾನ-3 ರ ಉಡಾವಣೆ ಯಶಸ್ವಿಯಾಗಲೆಂದು ಯಲ್ಲಾಪುರ ತಾಲೂಕಿನ ಭಾರತೀಯರ ಹಾರೈಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜಗತ್ತಿನೆದುರು ಭಾರತ ಗುರುವಾಗಿ ನಿಲ್ಲಬಲ್ಲ ಎಲ್ಲಾ ಸಾಮರ್ಥ್ಯ ವಿದೆ. ಗುರುವಾಗಬಲ್ಲ ಭಾರತದ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಲು ದಿನಾಂಕ 14 ಚಂದ್ರಯಾನ-3 ಉಡಾವಣೆಯಾಗಲಿದೆ. 140 ಕೋಟಿ ಭಾರತೀಯ ಹೃದಯದ ಅಂತರಾಳದ ಅಭಿಮಾನ ಉಪಗ್ರಹದ ರೂಪದಲ್ಲಿ ನಭಕ್ಕೆ ಚಿಮ್ಮಲಿದೆ ಇದಲ್ಲವೆ ನಮ್ಮ ನೆಲದ‌ಹೆಮ್ಮೆ ಯಶಸ್ವಿಯಾಗಲಿ ತಾಯಿ ಭಾರತಮಾತೆಯ ಕೀರ್ತಿ ಪತಾಕೆ ಚಂದ್ರನ ನೆಲದಲ್ಲಿ ಹಾರಲಿ. ಚಂದ್ರಯಾನ-3 ಚಂದ್ರಯಾನ-2 ರ …

Read More »

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಮತ್ತು ಸೇವಾದಳ ವತಿಯಿಂದ ಬಿಜೆಪಿ ವಿರುದ್ದ ಮೌನ ಪ್ರತಿಭಟನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಹಾಗು ಕಾಂಗ್ರೆಸ್ ಸೇವಾದಳದ ವತಿಯಿಂದ ಬಿಜೆಪಿ ಯ ದ್ವೇಷದ ರಾಜಕಾರಣದ ವಿರುದ್ದ ಮೌನ ಪ್ರತಿಭಟನೆ ಮಾಡಲಾಯಿತು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಹೊರಟ ಮೌನ ಪ್ರತಿಭಟನಾ ಮೆರವಣಿಗೆ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದು ತಾಲೂಕು ಆಡಳಿತ ಸೌಧದ ಮುಂಬಾಗ ಕೆಲಕಾಲ ಮಹಾತ್ಮ ಗಾಂಧಿ ಭವಚಿತ್ರ ಹಿಡಿದು ಮೌನದಿಂದ ಕುಳಿತು ಪ್ರತಿಭಟನೆ …

Read More »