ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಯಾಗಿ ಜಿ.ಎನ್.ಭಟ್ ತಟ್ಟಿಗದ್ದೆ ಅವರನ್ನು ನೇಮಕ ಮಾಡಲಾಗಿದೆ ಎಂದು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.ಕಳೆದ ಅನೇಕ ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ನಾಡ ನುಡಿ ಸೇವೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ತಾಲೂಕಾ ಕಸಾಪ ಗೌರವ …
Read More »ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮೊಳಗಲಿದೆ ಉತ್ತರಕನ್ನಡದ 40 ವಿದ್ವಾಂಸರಿಂದ ವೇದ ಘೋಷ.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಸಾವಿರಾರು ವರ್ಷಗಳ ಹಿಂದಿನ ಪವಿತ್ರ ರಾಮಜನ್ಮ ಭೂಮಿಯಲ್ಲಿ ಕೆಲವೇ ತಿಂಗಳುಗಳಲ್ಲಿ ಭವ್ಯ ಮಂದಿರ ಪ್ರತಿಷ್ಠಾಪನೆಗೊಳ್ಳಲಿದೆ. ಆ ಹಿನ್ನಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಯೋಧ್ಯೆಯ ರಾಮ ಮಂದಿರ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ವೇದಗಳ ಪಾರಾಯಣ, ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಉತ್ತರಕನ್ನಡ ಮತ್ತು ಶಿವಮೊಗ್ಗಾದ ಮತ್ತೂರಿನ ವೇದ ವಿದ್ವಾಂಸರು, ಪಂಡಿತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ …
Read More »ಅರಣ್ಯ ಇಲಾಖೆ ಭೂಮಿಯನ್ನು ಅರಣ್ಯ ಇಲಾಖೆಗೇ ಉಳಿಸಿಕೊಳ್ಳಿ ; ಸಾರ್ವಜನಿಕರ ಮನವಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಪ್ರಥಮ ಬಾರಿಗೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಅರಣ್ಯ ಇಲಾಖೆ ಉಳಿಸಿಕೊಳ್ಳಲಿ ಎಂಬ ಮನವಿಯನ್ನು ಕಿರವತ್ತಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶಾಸಕರೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಕಿರವತ್ತಿಯ ಜಯತಿ ನಗರ ಸರ್ವೆ ನಂ.24 ರಲ್ಲಿ ಕೊನೆಯ ಓಣಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶವಾಗದಂತೆ ಅಗಳ ತೆಗೆಯಲಾಗಿತ್ತು. ಆದರೆ ಅದಕ್ಕೆ ತಾಗಿಕೊಂಡಿರುವ ಮನೆಯವರು ಎಲ್ಲಾ ಅಗಳಗಳನ್ನೂ ಮುಚ್ಚಿ ಅರಣ್ಯ …
Read More »ಅರಣ್ಯದೊಳಗೆ ಜೂಜಾಟ; ಐದು ಮಂದಿ ವಶಕ್ಕೆ; ಆರು ಮಂದಿ ಜಂಪ್..!
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ತೋಟದ ಕಲ್ಲಳ್ಳಿ ಗ್ರಾಮದ ಅರಣ್ಯದೊಳಗೆ ರಾತ್ರಿ ವೇಳೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಗುಂಪೊAದರ ಮೇಲೆ ಯಲ್ಲಾಪುರ ಪೊಲೀಸರು ಧಾಳಿ ನಡೆಸಿ 13,150 ನಗದು ಹಾಗೂ ಆಟಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಿಕೊಂಡು ಐವರನ್ನು ಹಿಡಿದಿದ್ದು ಆರುಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ತಾಲೂಕಿನ ಉಮ್ಮಚಗಿಯ ಕೋಟೇಮನೆ ನಿವಾಸಿ ಗಜಾನನ ನಾರಾಯಣ ನಾಯ್ಕ, ಉಮ್ಮಚಗಿಯ ಮೋಹನ ಪುಟ್ಟಯ್ಯಾ ಪೂಜಾರಿ, ಮಂಚೀಕೇರಿ ಸೋಮನಳ್ಳಿಯ ವಿಶ್ವನಾಥ ರಾಮಾ ಕುಣಬಿ, …
Read More »ಮಾವಿನಮನೆ ಪಂಚಾಯತ ವ್ಯಾಪ್ತಿಯ ರಸ್ತೆ ಪಕ್ಕದಲ್ಲೆ ಕಂಡ ಕಾಡುಕೋಣಗಳ ಹಿಂಡು.
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ಸಮೀಪ ಶೀಗೆಕೆರೆಯಿಂದ ಬಂಕೊಳ್ಳಿ ಸಾಗುವ ರಸ್ತೆಯ ಪಕ್ಕದ ಕಾಡಂಚಿನಲ್ಲಿ ಕಾಡುಕೋಣದ ಹಿಂಡು ಕಂಡು ಬಂದಿದ್ದು ವಿದ್ಯುತ್ ಸಂಬಂಧಿಸಿದ ಕಾಮಗಾರಿಗೆ ತೆರಳತ್ತಿರುವ ಯಲ್ಲಾಪುರದ ಯುವಕನೋರ್ವ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ
Read More »ಯಲ್ಲಾಪುರ ಮಕ್ಕಳ ಸ್ಕೇಟಿಂಗ್ ಪ್ರತಿಭೆಗೆ ದಕ್ಕಿದ ಬಂಗಾರದ ಪದಕ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಬೆಂಗಳೂರಿನ ಚನ್ನಮ್ಮನ ಕೆರೆ ಓಳಾಂಗಣ ಕ್ರಿಡಾಗಂಣದಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ನ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ,ಜುಲೈ 14 ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗು ವೆಸ್ಟ್ರನ್ ಬುಲ್ಸ ತಂಡದ ನಡುವೆ ನಡೆದ ಪೈನಲ್ ಪಂದ್ಯದಲ್ಲಿ 4-2 …
Read More »ಬೇಡ್ತಿ ಕುಡಿಯುವ ನೀರಿನ ಯೋಜನೆ ಹಾಳುಗೆಡವಿದ್ದಾಯಿತು ಅಳಿದುಳಿದ ವಸ್ತುಗಳ ಕಥೆ ಏನಾಯ್ತು..?
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಇದು ಯಲ್ಲಾಪುರ ತಾಲೂಕಿನ ಇತಿಹಾಸದಲ್ಲಿ ಕಾಣದ ಸಾರ್ವಜನಿಕ ತೆರಿಗೆ ಹಣದ ಮಹಾ ನಿರ್ಲಕ್ಷ್ಯ. ಯಲ್ಲಾಪುರ ಪಟ್ಟಣದಿಂದ ಶಿರಸಿ ರಸ್ತೆಯಲ್ಲಿ ಸುಮಾರು 16 ಕಿಲೋಮೀಟರ್ ಕ್ರಮಿಸಿದರೆ ಸುಂದರ ಹಸಿರು ಪ್ರಕೃತಿ ಮಡಿಲಲ್ಲಿ ಯಲ್ಲಾಪುರ ಮತ್ತು ಶಿರಸಿ ಸಂಪರ್ಕಿಸುವ ಬೃಹತ್ ಸೇತುವೆ ಬೇಡ್ತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅದರ ಸಮೀಪವೆ ಗೇಟಿನೊಳಗೆ ಸಾಗಿದರೆ ಬೇಡ್ತಿ ನದಿ ತಟದಲ್ಲಿ ಪಾಳುಬಿದ್ದ ಕಟ್ಟಡ ಕಣ್ಣಿಗೆ …
Read More »ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸುರೇಶ್ ಬೋರ್ಕರ್ ಅಧಿಕಾರ ಸ್ವೀಕಾರ.
ಪ್ರತಿಧ್ವನಿ,ಯಲ್ಲಾಪುರ : ಸೇವೆ ಮತ್ತು ಶಿಸ್ತು ಅಳವಡಿಸಿಕೊಳ್ಳಲು ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಂಡು ಬದುಕು ಸಾರ್ಥಕವಾಗಿಸಿಕೊಳ್ಳಲು ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಾದ್ಯಂತ ಹೆಸರಾಗಿದೆ. ನಮ್ಮಲ್ಲಿ ಅರ್ಜಿ ಸಲ್ಲಿಸಿ ಸದಸ್ಯರಾಗುವ ಪದ್ದತಿ ಇಲ್ಲ ನಾವೆ ಗೌರವಯುತವಾಗಿ ಕರೆದು ಸದಸ್ಯತ್ವ ನೀಡುವ ಪದ್ದತಿ ಇದೆ ಇಂತಹ ಶ್ರೇಷ್ಠ ಸಂಸ್ಥೆ ಯಲ್ಲಿ ದೀರ್ಘಕಾಲದಿಂದ ಸಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಪಿಎಮ್ಜೆಎಫ್ ಲಯನ್ ಗಣಪತಿ ಎನ್ ನಾಯಕ್ ಹೇಳಿದರು. ಅವರು …
Read More »ತ್ಯಾಗ,ನಿಷ್ಠೆ, ಮೂಲಕ ಮನುಷ್ಯ ಜಗತ್ತಿಗೆ ಮಾದರಿಯಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಹಾರಿ – ಎನ್.ಆರ್.ಹೆಗಡೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಶಿಕ್ಷಕ ವಿದ್ಯಾರ್ಥಿಗಳಾದವರು ಸದಾ ಅಧ್ಯಯನಾಸಕ್ತರಾಗಿರಬೇಕು. ಬೇರೆಬೇರೆ ಸಾಮಾಜಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಶಿಸ್ತನ್ನು ರೂಪಿಸುವುದು, ಕ್ರಿಯಾಶಕ್ತಿ ಜಾಗೃತಗೊಳಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಯಬೇಕು. ಅದಕ್ಕೆ ಸ್ಕೌಟ್ಸ್ ಗೈಡ್ಸ್ ತರಬೇತಿಯಿಂದ ಮಕ್ಕಳ ವ್ಯಕ್ತಿತ್ವ ಬೆಳೆಸಲು ಸಹಾಯಕ ವಾಗುತ್ತದೆ ಎಂದು ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಆರ್.ಹೆಗಡೆ ಹೇಳಿದರು.ಅವರು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮತ್ತು ವಿಶ್ವದರ್ಶನ ಬಿ.ಇಡಿ ಕಾಲೇಜಿನ ಸಹಯೋಗದಲ್ಲಿ …
Read More »ಯಲ್ಲಾಪುರದಲ್ಲಿ ಸಂಭ್ರಮ ಶನಿವಾರ ಹೆಸರಿನಲ್ಲಿ “ಬ್ಯಾಗ್ ರಹಿತ ದಿನ” ಆಚರಿಸಿದ ವಿವಿಧ ಶಾಲೆಗಳ ಮಕ್ಕಳು
ಹೋಲಿ ರೋಜರಿ ಶಾಲೆ ಮಕ್ಕಳ ಸಂಭ್ರಮ ಶನಿವಾರ ಆಚರಣೆ ಬ್ಯಾಗ್ ರಹಿತ ದಿನ 6 ಇಲಾಖೆಗಳಿಗೆ ಭೇಟಿ. 1 ) ಪೊಲೀಸ್ ಇಲಾಖೆ 2 ) ಸಾರಿಗೆ ಇಲಾಖೆ 3 ) ಕಂದಾಯ ಇಲಾಖೆ 4 ) ಆರೋಗ್ಯ ಇಲಾಖೆ 5 ) ಗ್ರಂಥಾಲಯ 6 ) ಅಂಚೆಇಲಾಖೆ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಸರ್ಕಾರದ ನಿರ್ಧೇಶನದಂತೆ ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದಾದ್ಯಂತ …
Read More »
Prathidvani Yellapura