ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಡಿ.12 ರಂದು ಶಿರಸಿಯಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ವಿನೋದ ಭಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಕ ವಿನೋದ್ ಭಟ್ ಉತ್ತಮ ವಾಗ್ಮಿಯಾಗಿದ್ದು ಹಲವು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಳುಗರ ಆಪ್ತರೆನಿಸಿದ್ದಾರೆ. ಹಲವು …
Read More »ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಸಲ್ಯ ಯೋಜನೆ ಉದ್ಯೋಗ ಮೇಳ ಮತ್ತು ಸಮಾಲೋಚನೆ.
ಯಲ್ಲಾಪುರ : ತಾಲೂಕಿನಲ್ಲಿ ಎನ್.ಆರ್.ಎಲ್.ಎಂ ವಿಭಾಗ ಕ್ರಿಯಾಶೀಲ ಚಟುವಟಿಕೆ ನಡೆಸುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಕಾರ್ಯಗಳೊಂದಿಗೆ ಜನರಿಗೆ ಹತ್ತಿರವಾಗಿದೆ. ಇಂದು ನಡೆಸುತ್ತಿರುವ ಉದ್ಯೋಗ ಸಂಬಂಧ ಸಮಾಲೋಚನೆ ಆಯ್ಕೆ ಮತ್ತು ಮಾಹಿತಿ ಕಾರ್ಯಕ್ರಮ ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಜನತೆಗೆ ಅನುಕೂಲವಾಗಲಿದೆ ಎಂದು ತಾಲೂಕು ಪಂಚಾಯತ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ ಅಗೇರ ಹೇಳಿದರು. ಅವರು ಪಟ್ಟಣದ ಗಾಂಧಿ ಕುಟಿರದಲ್ಲಿ ಎನ್ ಆರ್ ಎಲ್ ಎಂ ವಿಭಾಗದಡಿಯಲ್ಲಿ …
Read More »ಸಾಮಾಜಿಕ ಹೋರಾಟಗಾರ ಕಿರವತ್ತಿ ವಿಲ್ಸನ್ ಫರ್ನಾಂಡೀಸ್ ಹಲವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ನಾಯಕತ್ವ ಬೆಳೆಯುವುದು ಜನರೊಂದಿಗೆ ಬೆರೆತು ಕಷ್ಟಸುಖಗಳಲ್ಲಿ ಸ್ಪಂದಿಸಿ ಕೈಲಾದ ಸಹಾಯದೊಂದಿಗೆ ಬಡವರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದರ ಮೂಲಕವೇ ಹೊರತು ಹಣದಿಂದಲ್ಲ. ಕಾಂಗ್ರೆಸ್ ಪಕ್ಷ ಜಾತಿ, ಧರ್ಮ, ಅಂತಸ್ತನ್ನೂ ಮೀರಿದ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಜನಪರ ಪಕ್ಷವಾಗಿದೆ. ಇಂತಹ ಪಕ್ಷದೊಂದಿಗೆ ಹೆಜ್ಜೆ ಹಾಕಲು ಮುಂದಾಗಿರುವ ಕಿರವತ್ತಿ ವ್ಯಾಪ್ತಿಯ ಸಮಾಜ ಸೇವಕ ವಿಲ್ಸನ್ ಫರ್ನಾಂಡಿಸ್ ಮತ್ತು …
Read More »ಎಚ್ಚರ…ಎಚ್ಚರ..ಪ್ರಯಾಣಿಕರ ಬಲಿಗಾಗಿ ಕಾದು ನಿಂತಿದೆ ಯಲ್ಲಾಪುರ ತಾಲೂಕಿನ ಹೆದ್ದಾರಿ ಪಕ್ಕದ ಕೆಲವು ಬಸ್ ನಿಲ್ದಾಣಗಳು ಎಚ್ಚರ..ಎಚ್ಚರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಕೆಲವು ಬಸ್ ನಿಲ್ದಾಣಗಳು ಶಿಥಿಲವಾಗಿದ್ದು ಯಾವುದೆ ಕ್ಷಣದಲ್ಲಿ ಬಸ್ ಕಾಯುತ್ತ ನೆರಳಿಗಾಗಿ ಆಸರೆ ಪಡೆದ ಪ್ರಯಾಣಿಕರ ಬಲಿಪಡೆಯುವ ಸಾದ್ಯತೆ ಇದ್ದು ಸಂಬಂಧಿಸಿದ ಇಲಾಖೆಗಳು ತಕ್ಷಣ ಗಮನಹರಿಸಿ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದೆ. ತಾಲೂಕಿನ ಕಿರವತ್ತಿ ಯಿಂದ ಯಲ್ಲಾಪುರದ ವರೆಗೆ ಹೆದ್ದಾರಿ …
Read More »ಭಾರತೀಯ ಸನಾತನ ಹಿಂದು ಸಂಸ್ಕೃತಿಯ ಅನಾವರಣ ವಿದೇಶಿ ಪ್ರಜೆಗಳಿಗೆ ಯಲ್ಲಾಪುರದಲ್ಲಿ ಅಧ್ಯಯನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಭಾರತೀಯ ನೆಲದ ಸನಾತನ ಹಿಂದೂ ಸಂಸ್ಕೃತಿಯ ಆಚಾರ-ವಿಚಾರ ಪದ್ದತಿ ಪರಂಪರೆಗಳನ್ನು ಕರಾರುವಕ್ಕಾಗಿ ಅಭ್ಯಸಿಸಿ ಜೀವನಕ್ಕೆ ಅಳವಡಿಸಿಕೊಳ್ಳುವ ದೃಷ್ಠಿಕೋನದಲ್ಲಿ ವಿದೇಶೀ ಪ್ರಜೆಗಳಿಗೆ ಯಲ್ಲಾಪುರದಲ್ಲಿ ಮಾರ್ಗದರ್ಶನ ನೀಡುವ ಕಾರ್ಯ ಸದ್ದಿಲ್ಲದೇ ಪ್ರಾರಂಭವಾಗಿದೆ. ಪಟ್ಟಣದ ಹೌಸಿಂಗ್ಬೋರ್ಡ್ ಕಾಲೋನಿ ಆವಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿದ್ವಾನ್ ವಿಘ್ನೇಶ್ವರ ಭಟ್ಟ ಎಂಬುವರಿಗೆ ಸೇರಿದ ಮನೆಯಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಅಧ್ಯಯನ ಅಭ್ಯಾಸವರ್ಗ ನಡೆಯುತ್ತಿದೆ. …
Read More »ಬೀಜದ ಕೊರತೆ ಮಳೆಯ ಅಭಾವ ಹತ್ತಿ ಬೆಳೆ ಕುಸಿತದ ನಡುವೆ ಕಿರವತ್ತಿಯಲ್ಲಿ ಹತ್ತಿ ಟೆಂಡರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿಯಲ್ಲಿ ಪ್ರಸಕ್ತ ಸಾಲಿನ ಹತ್ತಿ ಮಾರಾಟ ಟೆಂಡರ್ ಪ್ರಕ್ರಿಯೆ ಮಂಗಳವಾರದಿಂದ ಶುಭಾರಂಭ ಕಂಡಿತು. ಈ ಬಾರಿ ಹತ್ತಿ ಬೀಜದ ಕೊರತೆಯಾಗಿ ಬೆಲೆಯು ಹೆಚ್ಚಳವಾಗಿದ್ದರಿಂದ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕಿದ್ದು ಮತ್ತು ಮಳೆ ರಾಯನ ಕೃಪೆ ಬೆಳೆಗಳಮೇಲೆ ಸಾಕಷ್ಟು ಪ್ರಮಾಣದಲ್ಲಿ ಬಾರದಿರುವುದು ಬೆಳೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ …
Read More »ಯಲ್ಲಾಪುರ ತಾಲೂಕಿನ ನಿಸರ್ಗ ಸ್ವರ್ಗ ಸೂರ್ಯಕಲ್ಯಾಣಿ ಗುಡ್ಡದಲ್ಲಿ ಸಾಹಿತ್ಯ ಸಂಭ್ರಮ – ಇತಿಹಾಸ ಸೃಷ್ಟಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಸೂರ್ಯಕಲ್ಯಾಣಿ ಗುಡ್ಡದ ಮೇಲೆ ನಿಸರ್ಗ ಮಡಿಲಲ್ಲಿ ಚಾರಣ , ಉಪನ್ಯಾಸ ,ಕವಿಗೋಷ್ಟಿ , ಕವನವಾಚನಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ತಾಲೂಕಿನ ಮಲವಳ್ಳಿ ಪಂಚಾಯತ ವ್ಯಾಪ್ತಿಯ ಸುಂದರ ನಿಸರ್ಗ ರಮಣೀಯ ಸೂರ್ಯಕಲ್ಯಾಣಿ ಗುಡ್ಡದ ತುದಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಮಾತೃ ಸೇವಾ ಪ್ರತಿಷ್ಟಾನ ವತಿಯಿಂದ ವಿಶೇಷವಾದ ಚಾರಣ ಉಪನ್ಯಾಸ ಕವಿಗೋಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಸಾಹಿತ್ಯ …
Read More »ಯಲ್ಲಾಪುರ ನೂತನ ನಗರ ಜಡ್ಡಿಯ ಮನೆಯೊಂದಕ್ಕೆ ತಗುಲಿದ ಬೆಂಕಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ನೂತನ ನಗರ ಜಡ್ಡಿಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಹಲವು ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ. ನಿವೃತ್ತ ಶಿಕ್ಷಕ ವಾದಿರಾಜ್ ನಾಗೇಶ್ ಕುರುಡೇಕರ್ ಎಂಬುವರಿಗೆ ಸೇರಿದ ಹಂಚಿನ ಮನೆ ಇದಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ವೇಳೆ ಮನೆಯೊಳಗಿನಿಂದ ಹೊಗೆಬರಲು ಪ್ರಾರಂಭಿಸಿದ್ದು ಅಕ್ಕಪಕ್ಕದ ಮನೆಯವರಿಗೆ …
Read More »ಯಲ್ಲಾಪುರ ಕಾಳಮ್ಮದೇವಿ ಸಾನಿದ್ಯದಲ್ಲಿ ಕಾರ್ತಿಕ ದೀಪೋತ್ಸವದ ಸಡಗರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಶಕ್ತಿ ದೇವತೆ ಕಾಳಮ್ಮ ದೇವಿ ಸಾನಿದ್ಯದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಶ್ರದ್ದಾ ಭಕ್ತಿಯಿಂದ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ಸಂಭ್ರಮ ಸಡಗರದಿಂದ ಜರುಗಿತು. ದೇವಿಯ ಸಾನಿದ್ಯದಲ್ಲಿ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೇವಾಲಯಕ್ಕೆ ಕಳೆ ಬಂದಂತಾಗಿತ್ತು. ಬಣ್ಣಬಣ್ಣದ ಚಿತ್ತಾರ ತುಂಬಿದ ಸುಂದರವಾದ ರಂಗೋಲಿಗಳು ದೇವಾಲಯದ ಆವರಣಕ್ಕೆ ಕಳೆ ತಂದಂತಾಗಿತ್ತು. ವಿಶೇಷವಾಗಿ ಕಾರ್ತಿಕೋತ್ಸವದ ಪ್ರಯುಕ್ತ ಮಹಿಳೆಯರಿಗೆ ರಂಗೋಲಿ …
Read More »ಯಲ್ಲಾಪುರದ ವಿವಿದೆಡೆ ನಡೆದ ಕನಕದಾಸ ಜಯಂತಿ ಆಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಾಡಳಿತದ ಕನಕದಾಸ ಜಯಂತಿ ದಾಸಶ್ರೇಷ್ಠರಲ್ಲಿ ಕನಕದಾಸರು ಅಗ್ರಪಂಕ್ತಿಯಲ್ಲಿದ್ದಾರೆ. ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸಿಗೆ ನಾಟುವಂತೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಅವರೊಬ್ಬ ಶ್ರೇಷ್ಠ ದಾರ್ಶನಿಕರಾಗಿ ಮಾರ್ಗದರ್ಶನ ಮಾಡಿದ್ದಾರೆ. ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆದ ದಾಸಶ್ರೇಷ್ಠ ಕನಕದಾಸರ ತತ್ವ , ಸಿದ್ಧಾಂತಗಳು ಪ್ರಸ್ತುತ ದಿನಮಾನಗಳಲ್ಲಿ ಅತ್ಯಗತ್ಯವಾಗಿದೆ ಎಂದು ವಿಧಾನಪರಿಷತ್ …
Read More »
Prathidvani Yellapura