ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕನ್ನಡಗಲ್ ಗ್ರಾಮದ ಕೃಷಿ ಜಮೀನಿಗೆ ಅಕ್ರ.ವಾಗಿ ನುಗ್ಗಿದ ಮೂವರು ಮುಗ್ದ ರೈತರೋರ್ವರಿಗೆ ಬೆದರಿಸಿ ಹಣ ಮತ್ತು ಬಂಗಾರದ ಉಂಗುರ ದೋಚಿದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಟ್ಟಣದ ನಿವಾಸಿಗಳಾದ ಶಂಶುದ್ದೀನ್ ಮಾರ್ಕರ್, ತಾರಾನಾಥ ನಾಯ್ಕ, ವಿನಾಯಕ ಭೋವಿ ವಡ್ಡರ್ ಇದುವರೆಗು ಆರೋಪಿಗಳ ಬಂಧನವಾಗಿಲ್ಲ ಇದರಿಂದ ಗ್ರಾಮದಲ್ಲಿ …
Read More »ಮನೆಯೊಂದು ಮುರಿದ ಬಾಗಿಲು ಯಲ್ಲಾಪುರ ಕಾಂಗ್ರೆಸ್ ಪರಿಸ್ಥಿತಿ..!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕು ಬ್ಲಾಕ್ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಾ ಸಾಗುತ್ತಿದೆ.ಒಂದು ತಂಡ ಸಿಡಿಯುತ್ತಲೆ ಮತ್ತೊಂದು ತಂಡ ಆರ್ಭಟಿಸುತ್ತದೆ ಒಬ್ಬರ ಮೇಲೊಬ್ಬರ ಸವಾರಿ ಸಾಗುತ್ತಲೆ ಇದೆ. ಕಳೆದೆರಡು ದಿನಗಳ ಹಿಂದೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ನ ಒಂದು ಬಣ ಮಾಜಿ ಶಾಸಕ ವಿ.ಎಸ್.ಪಾಟೀಲ ಸೇರಿದಂತೆ ಕೆಲವು ನಾಯಕರು ಹಾಗು ಬ್ಲಾಕ್ ಅಧ್ಯಕ್ಷ ಎನ್.ಕೆ.ಭಟ್ ಮೇಲಿನ …
Read More »ವಿ.ಎಸ್.ಪಿ ಪಾಳಯದ ಕೆಲವರ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾದುದು; ಅನಿಲ್ ನಾಯ್ಕ್ ಇಡಗುಂದಿ.
ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಯಲ್ಲಾಪುರ ಭೇಟಿ ನೀಡಿದ ದಿನ ಪ್ರತ್ಯೇಕ ಸಭೆ ನಡೆಸಿದ್ದಾರೆಂದು ದೂರಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ವಿ.ಎಸ್.ಪಾಟೀಲ ಬಣದ ಹೇಳಿಕೆಗಳು ಸತ್ಯಕ್ಕೆ ದೂರವಾದುದಾಗಿದೆ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್. ಭಟ್ಟ ಅವರನ್ನು ಸ್ವತಃ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೆ …
Read More »“ಜೋಡುಕೆರೆ ಕ್ಲೀನ್” ಸ್ವಚ್ಚತಾ ಅಭಿಯಾನ ವಾರದಲ್ಲಿ ಒಮ್ಮೆಕೈ ಜೋಡಿಸಿ.
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ಸುತ್ತ ಮುತ್ತ ಮತ್ತು ನೀರೊಳಗಿನ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸುವ ಅಭಿಯಾನ ” ಜೋಡುಕೆರೆ ಕ್ಲೀನ್” ಅಭಿಯಾನದ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ಪ್ರಾರಂಭಿಸಿದ್ದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತಷ್ಟು ವೇಗ ಸಿಕ್ಕಿದೆ. ಇದೀಗ ಪ್ರತಿ ವಾರದಲ್ಲಿ ಶನಿವಾರ ಬೆಳಗ್ಗೆ ಒಂದು ಗಂಟೆಗಳ ಸ್ವಚ್ಚತಾ ಕಾರ್ಯಕ್ಕಾಗಿ ಶ್ರಮದಾನ ಕೈಗೊಳ್ಳುತ್ತಿದ್ದು ಅದರ ಭಾಗವಾಗಿ …
Read More »‘ಡಾ.ಅಂಜಲಿಗೆ ಒಂದ್ ಚಾನ್ಸ್ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಜನರಲ್ಲಿದೆ- ಡಾ.ಅಂಜಲಿ ನಿಂಬಾಳ್ಕರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಬಿಜೆಪಿ ಸಂಸದರು ಕಳೆದ 30 ವರ್ಷಗಳಿಂದ ಏನೂ ಕೆಲಸ ಮಾಡಿಲ್ಲವೆಂದು ಜನ ಹೇಳುತ್ತಿದ್ದಾರೆ. ಈ ಬಾರಿ ಜನರ ಆಶೀರ್ವಾದ ಕಾಂಗ್ರೆಸ್ ಗಿದೆ. ಡಾ.ಅಂಜಲಿಗೆ ಒಂದ್ ಚಾನ್ಸ್ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಬರುತ್ತಿದೆ. ಕಾಂಗ್ರೆಸ್ ಪರ ಅಲೆ ಇದ್ದು, ಸರ್ಕಾರದ ಐದು ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸವಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ …
Read More »ಪರೋಕ್ಷವಾಗಿ ಹೆಬ್ಬಾರ್ ಗೆ ಪಂಥಾಹ್ವಾನ ನೀಡಿದ ಕಾರವಾರ ಮಾಜಿ ಶಾಸಕಿ ರೂಪಾಲಿ ನಾಯಕ್ – ಕೆಂಡಾಮಂಡಲರಾದ ಹೆಬ್ಬಾರ್ ಅಭಿಮಾನಿ ಬಳಗದ ತಿರುಗೇಟು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ :ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣ ಪೂರ್ವಸಿದ್ದತಾ ಸಭೆಯಲ್ಲಿ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು ಮತ್ತು ಅವರ ಆಪ್ತ ಬಳಗದವರು ಕೂಡ ಯಾರು ಇಲ್ಲದಾಗಿತ್ತು. ವೇದಿಕೆಯಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯಕ್ ಮಾತನಾಡಿ ಪರೋಕ್ಷವಾಗಿ ಶಾಸಕ ಹೆಬ್ಬಾರ್ …
Read More »ಮತಗಳಿಕೆಗಾಗಿ ಮರಾಠಿ ಭಾಷಣ ಮಾಜಿ ವಿಧಾನಸಭಾಧ್ಯಕ್ಷ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲೆ ..??
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಬುಧವಾರ ಯಲ್ಲಾಪುರದ ಎಪಿಎಂಸಿ ರೈತಭವನದಲ್ಲಿ ಲೋಕಸಭಾ2024 ರ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷದ ಚುನಾವಣ ಪೂರ್ವ ಸಿದ್ದತಾ ಸಭೆ ನಡೆಯಿತು. ಸಭೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಹಾಲಿ ಮಾಜಿ ಶಾಸಕರು , ಎಂ.ಎಲ್.ಸಿ ಇನ್ನಿತರ ಪ್ರಮುಖರು ಮಾತನಾಡಿ ದರು. ಜನರ ಮತ ಸೆಳೆಯಲು ಮರಾಠಿ ಭಾಷೆಯಲ್ಲಿ ಭಾಷಣ ಮಾಡಿ ತಮ್ಮವರ ಚಪ್ಪಾಳೆ …
Read More »ಯಲ್ಲಾಪುರದಲ್ಲಿ ರಂಗೇರಿಸಿದ “ಬೇಡರ ವೇಷ”ದ ಪ್ರದರ್ಶನ
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಸೋಮವಾರ ಸಂಜೆಯ ವೇಳೆ ಪಟ್ಟಣದ ಎಲ್ಲೆಡೆ ತಮಟೆಯದೆ ಸದ್ದು , ಬೇಡರ ವೇಷದಾರಿಗಳ ಕುಣಿತದ ಸೊಬಗು ಕಂಡುಬಂದಿತು. ಹೋಳಿ ಹಬ್ಬದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಬೇಡರ ವೇಷದ ಕುಣಿತದ ಪ್ರದರ್ಶನ ಬಹುತೇಕ ಶಿರಸಿ ಭಾಗದಲ್ಲಿ ಹೆಸರುವಾಸಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಈ ಪದ್ದತಿ ನಿಧಾನವಾಗಿ ಯಲ್ಲಾಪುರದಲ್ಲೂ ಪ್ರಾರಂಭವಾಗಿ ಈ ವರ್ಷ ಪಟ್ಟಣದ ಎರಡು ಕಡೆಗಳಲ್ಲಿ ಅದ್ದೂರಿಯಾಗಿ …
Read More »ಪ್ರತಿಧ್ವನಿ “ಜೋಡುಕೆರೆ ಕ್ಲೀನ್” ಸ್ವಚ್ಚತಾ ಅಭಿಯಾನದೊಂದಿಗೆ ಪಕ್ಷಿ ಸಂಕುಲಕ್ಕೆ ಆಹಾರದ ವ್ಯವಸ್ಥೆ..
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸುಂದರ ಮತ್ತು ಧಾರ್ಮಿಕ ಪರಿಸರ ಎನಿಸಿಕೊಂಡ ಜೋಡುಕೆರೆ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡ ಪ್ರತಿಧ್ವನಿ ಮತ್ತು ವಿಷನ್ ಜನಪ್ರದೇಶಾಭಿವೃದ್ದಿ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಜೋಡುಕೆರೆ ಪರಿಸರದಲ್ಲಿ ಬರುವ ನೂರಾರು ಪಕ್ಷಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಕಲ್ಪಿಸುವ ಹೊಸ ಪ್ರಯತ್ನಕ್ಕೆ ಮುನ್ನಡಿ ಬರೆಯಲಾಗಿದೆ. ವೀಡಿಯೋ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಸೋಮವಾರ ಪಟ್ಟಣದ …
Read More »ಪ್ರತಿಧ್ವನಿ ಹಮ್ಮಿಕೊಂಡ “ಕ್ಲೀನ್ ಜೋಡುಕೆರೆ” ಸ್ವಚ್ಚತಾ ಅಭಿಯಾನ ಯಶಸ್ವಿ ಪ್ರಾರಂಭ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅತ್ಯಂತ ಸುಂದರ ಮತ್ತು ಹಳೆಯ ಇತಿಹಾಸ ಪ್ರಸಿದ್ದ ಜೋಡುಕೆರೆ ವಿಷಕಾರಿ ಪ್ಲಾಸ್ಟಿಕ್, ಗಾಜಿನ ಬಾಟಲಿ, ಇನ್ನಿತರ ತ್ಯಾಜ್ಯದ ವಸ್ತುಗಳ ಆಗರವಾಗಿತ್ತು. ಇದರ ಸ್ವಚ್ಚತೆಗೆ ಪಣತೊಟ್ಟ ” ಪ್ರತಿಧ್ವನಿ ವೆಬ್ ನ್ಯೂಸ್ ” ಸ್ಥಳೀಯ ಹೋಲಿ ರೋಜರಿ ಶಾಲಾ ಮಕ್ಕಳ ಸಹಯೋಗದೊಂದಿಗೆ ಶಿಕ್ಷಕರ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಳೆದ ಒಂದು ತಿಂಗಳಿಂದ ಜೋಡುಕೆರೆ …
Read More »
Prathidvani Yellapura