
ಆತ್ಮೀಯ ನಾಗರಿಕರೆ ಪ್ರತಿಧ್ವನಿ ಕಳಕಳಿ
ಯಲ್ಲಾಪುರದ ಕೋಟ್೯ ಘಟ್ಟ ಹತ್ತುವ ಶಾರದಾಗಲ್ಲಿ ಕಾಳಮ್ಮನಗರ ಸಾಗುವ ಮಾರ್ಗದಲ್ಲಿ ಹಸು ಮತ್ತು ಕರುವಿಗೆ ಯಾವುದೊ ವಾಹನ ಘಾಯಪಡಿಸಿ ಅಲ್ಲೆ ಬಿಟ್ಟು ಅಮಾನವಿಯತೆಯಿಂದ ತೆರಳಿದ್ದಾರೆ.


ಇದುವರೆಗು ಇದರ ಮಾಲಕರಾಗಲಿ ಅಥವ ಯಾವುದೆ ಸಂಘಟನೆಯವರಾಗಲಿ ಅವುಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಲ್ಲ ದಯವಿಟ್ಟು ಈ ವಿಷಯ ತಿಳಿದವರು ಇತರರಿಗು ತಿಳಿಸಿ ಫೋಟೋ ದಲ್ಲಿರುವ ಹಸು ಮತ್ತು ಕರು ಯಾರದೆಂದು ಗುರುತಿಸಿ ತಲುಪಿಸಿ ಪುಣ್ಯಕಟ್ಟಿಕೊಳ್ಳಿ. ಇದು ಪ್ರತಿಧ್ವನಿ ಯಲ್ಲಾಪುರದ ಕಳಕಳಿ.
Prathidvani Yellapura