
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ- ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಬಸವೇಶ್ವರ ದೇವಾಲಯದ ವರ್ಧಂತಿ ಉತ್ಸವ ಸತತ ಎರಡುದಿನಗಳಿಂದ ವಿವಿಧ ಪೂಜಾ ವಿಧಿವಿಧಾನದೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ಮುಂಜಾನೆಯಿಂದಲೆ ಬಸವೇಶ್ವರ ದೇವರ ಸನ್ನಿದಾನದಲ್ಲಿ ಗಣಹಣೊಮ ನವಗ್ರಹ ಪೂಜೆ, ರುದ್ರ ಹೋಮ ನೆರವೇರಿಸಲಯಿತು. ಪೂರ್ಣಾಹುತಿಯೊಂದಿಗೆ ಮಹಾಮಂಗಳಸರತಿ ಪ್ರಸಾದ ವಿನಿಯೋಗ ನೆರವೇರಿತು. ದಿನ ಪೂರ್ತಿ ದೇವರ ಆರಾಧನೆ ಜರುಗಿತು.

ಶನಿವಾರ ರುದ್ರಾಭಿಶೇಕ, ವಿಶೇಷ ಹೂವಿನ ಅಲಂಕಾರ ಅನ್ನ ಸಂತರ್ಪಣೆ ನೆರವೇರಿತು. ಊರ ನಾಗರಿರು ಸುತ್ತಮುತ್ತಲ ಪ್ರದೇಶದ ಭಕ್ತರು ಬಸವೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನಿತರಾದರು.





Prathidvani Yellapura