

ಪ್ರತಿಧ್ವನಿ ಯಲ್ಲಾಪುರ – ಮಕ್ಕಳಿರಲವ್ವ ಮನೆತುಂಬಾ ಎಂಬುದು ಆಡು ಭಾಷೆಯ ಮಾತು ಅದು ಸತ್ಯವು ಹೌದು ಮನೆಯಲ್ಲಿ ಮಕ್ಕಳಿದ್ದರೆ ಆ ಮನೆ ನಂದಗೋಕುಲವಾಗಿರುತ್ತದೆ. ಆದರೆ ಕೆಲವು ಕಾರಣಗಳಿಂದ ಮಕ್ಕಳಾಗದೆ ದಂಪತಿಗಳು ನೋವು ಅನುಭವಿಸುತ್ತಿರುತ್ತಾರೆ ಅಂತಹ ದಂಪತಿಗಳಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಬಾಳಲ್ಲಿಯು ಮಗುವಿನ ನಗು ಕೇಳಬಹುದಾಗಿದೆ ಅದಕ್ಕಾಗಿ ಮಾಚ್೯ 14 ರ ಗುರುವಾರ ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿರುವ ಹೆಸರಾಂತ ಆಸ್ಪತ್ರೆ “APM ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ” ( ಪಂಡಿತ್ ದವಖಾನೆ) ನಲ್ಲಿ ಹುಬ್ಬಳ್ಳಿಯ ಹೆಸರಾಂತ ಬಂಜೆತನ ತಜ್ಞರಾದ ಡಾ. ವಿನುತಾ ಕುಲಕರ್ಣಿ ಯವರು ಬಂಜೆತನ ಸಮಾಲೋಚನೆ ಶಿಭಿರ ನಡೆಸಲಿದ್ದಾರೆ ಉಚಿತವಾಗಿ.

ಬಹುಸಮಯದಿಂದ ಸಂತಾನವಿಲ್ಲದೆ ಪರಿತಪಿಸುತ್ತಿರುವ ದಂಪತಿಗಳು ಸಮಾಲೋಚನಾ ಶಿಭಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರಬಳಿ ಸಮಸ್ಯೆಯ ಕುರಿತು ಸಮಾಲೋಚಿಸಬಹುದಾಗಿದೆ ಮತ್ತು ಮಾಹಿತಿ ಪಡೆಯಬಹುದಾಗಿದೆ.
▶️ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ.
▶️ ಅನೇಕ ಬಾರಿ ಐ.ವಿ.ಎಫ್ ಮತ್ತು ಐಯುಐ ಚಿಕಿತ್ಸೆ ಮಾಡಿಸಿ ವಿಫಲವಾಗಿದ್ದರೆ.
▶️ ಅನೇಕ ಬಾರಿ ಗರ್ಭಪಾತವಾಗಿದ್ದರೆ.
▶️ ವಿರ್ಯಾಣು ಸಂಖ್ಯೆ ಕಡಿಮೆ ಇದ್ದರೆ ಅಥವ ಇಲ್ಲದಿದ್ದರೆ.
▶️ ಪಿ.ಸಿ.ಒ.ಎಸ್ ಸಮಸ್ಯೆ ಫೆಲೋಷಿಯನ್ ಅಥವಾ ಗರ್ಭಶಯದ ನಾಳದಲ್ಲಿಅಡಚಣೆ. ಎಂಡೋಮೆಟ್ರಿಯೋಸಿಸ್ ಅಥವಾ ಗರ್ಭಾಶಯದ ಫ್ಯಾಬ್ರಿಯೋಡ್ ನಂತಹ ಸಮಸ್ಯೆಗಳ ಕುರಿತು ಸಮಾಲೋಚಿಸಬಹುದಾಗಿದೆ.

ಇಂತಹ ಸುವರ್ಣಾವಕಾಶ ಯಲ್ಲಾಪುರದ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ ಪ್ರಯೋಜನ ಪಡೆದುಕೊಳ್ಳಬಯಸುವವರು ದಿನಾಂಕ 14-03-2024 ರ ಗುರುವಾರ ಬೆಳಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಬಹುದಾಗಿದೆ.

ಆಸಕ್ತರು ಶಿಭಿರದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾವಣೆಗಾಗಿ ಕರೆ ಮಾಡಬಹುದಾಗಿದೆ ಸಂಪರ್ಕ ಸಂಖ್ಯೆ-8431812420 ಮತ್ತು 08419-262387 ತ್ವರೆಮಾಡಿ ತಪ್ಪದೆ ಕರೆಮಾಡಿ ಉಚಿತ ಸಮಾಲೋಚನೆಯಲ್ಲಿ ಪಾಲ್ಗೊಳ್ಳಿ ವಿಶೇಷವೆಂದರೆ ಐ.ವಿ.ಎಫ್ ಪ್ಯಾಕೇಜ್ ಮೇಲೆ ಆಕರ್ಷಕ ರಿಯಾಯಿತಿಯು ಇದೆ.



Prathidvani Yellapura