

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತನ್ನ ಜೀವನದ ಪ್ರತಿ ಏಳಿಗೆಯಲ್ಲಿ ಬಲ ತುಂಬುತ ಬಿದ್ದಾಗ ಸಂತೈಸಿ ಗೆದ್ದಾಗ ಹಾರೈಸಿ ರಾಜಕೀಯದ ಉತ್ತುಂಗದ ಸ್ಥಾನಮಾನ ಲಭಿಸುವಲ್ಲಿ ಸದಾ ಬೆನ್ನಿಗೆ ನಿಂತ ಮಡದಿ ವನಜಾಕ್ಷಿ ಹೆಬ್ಬಾರ್ ಅವರ ಹುಟ್ಟು ಹಬ್ಬಕ್ಕೆ ಮುಡಿಗೆ ಮಲ್ಲಿಗೆ ಮುಡಿಸಿ ಸಿಹಿ ತಿನಿಸಿ ಭಾವನಾತ್ಮಕವಾಗಿ ಶುಭ ಹಾರೈಸಿದ ಮಾಜಿ ಸಚಿವ ಹಾಲಿ ಶಾಸಕ ಶಿವರಾಮ ಹೆಬ್ಬಾರ್.

ಆಗಸ್ಟ್ 5 ರಂದು ಶಾಸಕ ಶಿವರಾಮ ಹೆಬ್ಬಾರ್ ಶ್ರೀಮತಿ ವನಜಾಕ್ಷಿ ಹೆಬ್ಬಾರ್ ಜನುಮದಿನ ಸಮಾಜದ ಗಣ್ಯರು, ವಿವಿಧ ಮಹಿಳಾ ಸಂಘಟನೆಯ ಪ್ರಮುಖರು ಶುಭ ಹಾರೈಸಿದರು.
Prathidvani Yellapura