
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಪ್ರಶಾಂತ ಸಬಾಹಿತ ತಂಡದ ಎಲ್ಲಾ ಸದಸ್ಯರು ವಿಜೇತರಾಗುವುದರೊಂದಿಗೆ ಅಭೂತಪೂರ್ವ ಜಯಬೇರಿ ದಾಖಲಿಸಿದ್ದಾರೆ..
ಪ್ರಶಾಂತ ಸುಬ್ರಾಯ ಸಬಾಹಿತ, ವೆಂಕಟರಮಣ ನರಸಿಂಹ ಭಟ್ಟ ಕಾಕೇಮನೆ, ನಾರಾಯಣ ಗಣಪತಿ ಗಾಂವ್ಕರ ದೋಣೀಗದ್ದೆ, ಮಂಜುನಾಥ ಗಣಪತಿ ಭಟ್ಟ, ಸುಬ್ರಹ್ಮಣ್ಯ ನಾರಾಯಣ ಭಟ್ಟ, ಸುಬ್ರಾಯ ನಾರಾಯಣ ಭಟ್ಟ ಗೋಳೀಗದ್ದೆ, ಕಮಲಾ ಪ್ರಭಾಕರ ಭಟ್ಟ ಕಾಕೇಮನೆ, ಸರಸ್ವತಿ ಉಮಾಮಹೇಶ್ವರ ಭಟ್ಟ, ಮಾದೇವಿ ಸಾಲು ಸಿದ್ದಿ ವಿಜೇತರಾಗಿದ್ದಾರೆ.




Prathidvani Yellapura