
ಪ್ರತಿಧ್ವನಿ ಯಲ್ಲಾಪುರ – ನಾಮಧಾರಿ ಸಮಾಜದ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಗೌರವಿಸುವಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ನಾಮಧಾರಿ ಕುಟುಂಬದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಮಧಾರಿ ಸಮಾಜ ಬಾಂಧವರು ಮತ್ತು ಶ್ರೀ ಗುರು ಸಹಕಾರ ಸಂಘದ ಸಹಯೋಗದಲ್ಲಿ ಪುರಸ್ಕರಿಸಲು ನಿರ್ಧರಿಸಿದ್ದು ವಿಧ್ಯಾರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅರ್ಜಿ ಸಲ್ಲಿಸುವ ವಿಧ್ಯಾರ್ಥಿಗಳು
ಶ್ರೀ ಗುರು ಸಹಕಾರ ಸಂಘ
ದೇವಿ ಮೈದಾನ ಹತ್ತಿರ
ಯಲ್ಲಾಪುರ ಇವರಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಪರ್ಕ ಸಂಖ್ಯೆ – 8431549715
ಹೆಚ್ಚಿನ ಮಾಹಿತಿಗಾಗಿ
ರವಿ ನಾಯ್ಕ್ ಇಂಜಿನಿಯರ್
ಅಧ್ಯಕ್ಷರು
ಶ್ರೀ ಗುರು ಸಹಕಾರಿ ಸಂಘ
ಮಂಜುನಾಥ ಎಸ್ ನಾಯ್ಕ್
ಸಂಚಾಲಕರು
ನಾಮಧಾರಿ ವೇಧಿಕೆ
ಯಲ್ಲಾಪುರ.


