
ಯಲ್ಲಾಪುರ: ಡಿ,23 ರಂದು ನೂತನ ನಗರ ಜಡ್ಡಿ ” ಗರೀಬ್ ನವಾಝ್ ಜಮಾತ್” ಮಸೀದಿಯಿಂದ ಪವಿತ್ರ ಚಾದರ್ ಹೊದಿಸುವ ಗಲೇಪ್ ಮೆರವಣಿಗೆ ಇದ್ದು ಸಂಜೆ 6 ಗಂಟೆಯಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದರ್ಗಾ ಗಲ್ಲಿಯ ನೂತನ ದರ್ಗಾದಲ್ಲಿ ಪವಿತ್ರ ಚಾದರ್ ಹೊದೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮಾಜದ ಸಮಸ್ತ ಬಂಧುಗಳು ಈ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡು ಗಲೇಫ್ ಮೆರವಣಿಗೆ ಯಶಸ್ವಿಯಾಗಿಸ ಬೇಕೆಂದು ನೂತನ ನಗರ ಜಡ್ಡಿ ಗರೀಬ ನವಾಝ್ ಜಮಾತ್ ನ ಪ್ರಮುಖರಾದ ಶಫಿ ಎಮ್ ಶೇಖ್ ಮತ್ತು ಶುಕುರ್ ಅವರು ಮಾದ್ಯಮದ ಮೂಲಕ ಕೋರಿದ್ದಾರೆ.

