Breaking News

Monthly Archives: March 2025

ಜಿಲ್ಲಾಧಿಕಾರಿ ಲಕ್ಷೀಪ್ರಿಯ ಯಲ್ಲಾಪುರ ಭೇಟಿ ಕಳಚೆಗೆ ತೆರಳಿ ಭೂಕುಸಿತ ಪ್ರದೇಶಗಳ ವೀಕ್ಷಣೆ ಅಹವಾಲು ಸ್ವೀಕಾರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಕಳಚೆ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬತ್ತಿಹೋದ ಕನಸುಗಳಿಗೆ ಹೊಸ ಜೀವ ಬಂದಂತಾಗಿದೆ. ಹಲವರು ಪುನರ್ವಸತಿ ಕೇಳಿದರೆ ಮತ್ತೆ ಕೆಲವರು ಪರಿಹಾರ ನೀಡಿ ಎಂದರು.        ಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ …

Read More »

ಆತ್ಮವಿಶ್ವಾಸ ದಿಂದ ಪರೀಕ್ಷೆ ಬರೆಯಿರಿ ಫಲಿತಾಂಶ ನಿಮ್ಮ ಪೋಷಕರಿಗು ಕಲಿತ ಶಾಲೆಗು ಗೌರವ ತರುವಂತಾಗಲಿ – ವಿಲ್ಸನ್ ಫರ್ನಾಂಡೀಸ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು ತಾಲೂಕಿನ ಕಿರವತ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಘಟಕದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಕ್ಸಾಂ ಕ್ಲಿಪ್ ಪ್ಯಾಡ್‌ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು. ಜಯ ಕರ್ನಾಟಕ ಸಂಗಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಮಾತನಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಂಜದೇ, ಯಾವುದೇ ಗೊಂದಲಕ್ಕೆ …

Read More »

ಎರಡು ವರ್ಷಗಳಿಂದ ನೀಡದ ಗ್ರಾಮದೇವಿ ಜಾತ್ರಾ ಲೆಕ್ಕಾಚಾರ – ಗುಳುಂ ಆದ ಲೆಕ್ಕ- ತನಿಖೆಗೆ ಆಗ್ರಹ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ :  ಕೊನೆಗೂ ಗ್ರಾಮದೇವಿ ಜಾತ್ರೆ ಲೆಕ್ಕಾಚಾರ ಮಂಡಿಸಿದ ಪ.ಪಂ ಅಧಿಕಾರಿಗಳು ; ೧೧ ಲಕ್ಷಕ್ಕೂ ಅಧಿಕ ಹಣದ ಲೆಕ್ಕವೇ ಇಲ್ಲ ! ಯಲ್ಲಾಪುರ ಸೀಮೆಯ ಶಕ್ತಿ ಪೀಠ ಗ್ರಾಮದೇವಿಯರೆಂದರೆ ಎಲ್ಲಿಲ್ಲದ ಭಯಭಕ್ತಿ ಅಂತಹ ಆಧಿಶಕ್ತಿ ಸ್ವರೂಪಿಣಿ ಜಾತ್ರೆಯ ದೇವಿಯರ ಹೆಸರಿನ ದುಡ್ಡನ್ನು ಗುಳುಂ ಮಾಡಿದ್ದಾರೆಂದರೆ ಏನು ಕಥೆ..????. ಪ.ಪಂ ಸಭಾ ಭವನದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ …

Read More »

ಮಂಜು ಮುಸುಕಿದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಪಾಯದಲ್ಲಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಮುಂಜಾನೆ ವಿಪರೀತ ಮಂಜು ಸುರಿಯುತ್ತಿದ್ದು ೮ಘಂಟೆಯವರೆಗೂ ರಸ್ತೆ ಕಾಣದಿರುವಷ್ಟು ಇಬ್ಬನಿ ತುಂಬಿಕೊಂಡಿರುತ್ತದೆ. ಈ ವೇಳೆ ವಾಹನ ಸಂಚಾರ ಅತ್ಯಂತ ಕಷ್ಟಕರವಾಗಿದ್ದು ಅಪಾಯಕಾರಿಯೂ ಆಗಿರುತ್ತದೆ. ಮುಂಜಾನೆಯಲ್ಲಿ ಇಬ್ಬನಿ ತುಂಬಿದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದ್ದು ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಸದ್ಯ ಕಳೆದೆರಡು ದಿನಗಳಿಂದ ವಿಪರೀತ ಮಂಜು ಸುರಿಯುತ್ತಿರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆಯಿಂದ ಸ್ವಲ್ಪ …

Read More »

ಯಲ್ಲಾಪುರ ಶಿಕ್ಷಕರ ಪುತ್ರ ಮೂಡಬಿದರೆ ಕಾಲೇಜಿನ ವಿದ್ಯಾರ್ಥಿ ನಿರೀಕ್ಷಿತ್ ನಾಯ್ಕ್ ಚಕ್ರ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಶಿವಮೊಗ್ಗದಲ್ಲಿ ನಡೆದ ೨೬ನೇ ರಾಜ್ಯಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ಸ್ 2024- 25ನೇ ಸಾಲಿನ ಕ್ರೀಡಾಕೂಟದಲ್ಲಿ, ಯಲ್ಲಾಪುರ ಮೂಲದ ಹಾಲಿ ಮೂಡಬಿದರೆ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಒಂದನೇ ವರ್ಷದ ವಿದ್ಯಾರ್ಥಿ ನಿರೀಕ್ಷಿತ ಸಂತೋಷ್ ನಾಯಕ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ. ಈತ ಮೂಲತಃ ಯಲ್ಲಾಪುರದ ನಿವಾಸಿಯಾಗಿದ್ದು, ಶಿಕ್ಷಕ ದಂಪತಿಗಳಾದ …

Read More »

ರಂಗ ಸಹ್ಯಾದ್ರಿ ಅಡಿಯಲ್ಲಿ 19 ನೆ ವರ್ಷದ ಬೇಸಿಗೆ ಶಿಭಿರ – ಒಂದು ತಿಂಗಳು ಸಂಸ್ಕಾರಯುತ ಜೀವನ ಕಲಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಅಡಿಯಲ್ಲಿ ಕಳೆದ 18 ವರ್ಷಗಳಿಂದ ಸಂಸ್ಕಾರಯುತ ಮತ್ತು ಸಾತ್ವಿಕವಾದ ಬೇಸಿಗೆ ಶಿಭಿರ ನಡೆಸುತ್ತಿದ್ದು ಈ ವರ್ಷವು ಏಪ್ರಿಲ್‌‌11 ರಿಂದ 19 ನೆ ವರ್ಷದ ಒಂದು ತಿಂಗಳ  ಮಕ್ಕಳ  ಬೇಸಿಗೆ ಶಿಭಿರ ನಡೆಸಲಾಗುತ್ತಿದ್ದು ಸರ್ವರು ಸಹಕರಿಸಬೇಕಿದೆ ಎಂದು ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.     ಅವರು ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬೇಸಿಗೆ …

Read More »

ಸಿದ್ದಿ ಬುಡಕಟ್ಟು ಸಮುದಾಯದಲ್ಲಿ ಬೆಳೆಯುತ್ತಿರುವ ಭವಿಷ್ಯದ‌ ನಾಯಕ – ಬಾಬು ಸಿದ್ದಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಿರವತ್ತಿ ಹಾಗು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುವ ಸಿದ್ದಿ ಬುಡಕಟ್ಟು ಸಮುದಾಯದ ಪ್ರಾಮುಖ್ಯ ಹೆಸರೆಂದರೆ ಅದು ಬಾಬು ಸಿದ್ದಿಯದು.     ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆಯ ಕಟ್ಟಾ ಅಭಿಮಾನಿಯಾಗಿದ್ದು ಕಾಂಗ್ರೆಸ್ ಪಕ್ಷದ ಇನ್ನುಳಿದ ಹಿರಿಯ ನೇತಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.     ಕಿರವತ್ತಿ …

Read More »

ಯಲ್ಲಾಪುರದಲ್ಲಿ ರಂಗೇರಿಸಿದ “ಬೇಡರ ವೇಷ”ದ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ: ಪಟ್ಟಣದಲ್ಲಿ ಶುಕ್ರವಾರ ಸಂಜೆಯ ವೇಳೆ ಎಲ್ಲೆಲ್ಲು ತಮಟೆಯದೆ ಸದ್ದು ಬೇಡರ ವೇಷದಾರಿಗಳ ಕುಣಿತದ ಸೊಬಗು ಎಲ್ಲೆಡೆ ಹರಡಿತ್ತು. ಹೋಳಿ ಹಬ್ಬದ ಹಿನ್ನಲೆಯಲ್ಲಿ ಬೇಡರ ವೇಷದ ಕುಣಿತ ಮಹತ್ವ ಪಡೆದಿದ್ದು ಶಿರಸಿ ಭಾಗದಲ್ಲಿ ಜನ ಜನಿತವಾದ ಕಲೆಯನ್ನು ಕಳೆದ ಕೆಲ ವರ್ಷಗಳಿಂದ ಯಲ್ಲಾಪುರದಲ್ಲೂ ನಡೆಸಿಕೊಂಡು ಬರಲಾಗುತ್ತಿದೆ. ಬೇಡರ ವೇಷದಲ್ಲಿ ಮಿಂಚಿದ ರವೀಂದ್ರ ನಗರದ ಪ್ರಶಾಂತ್ ಜೋಗಳೇಕರ , ಅಂಬೇಡ್ಕರ್ …

Read More »

ಯಲ್ಲಾಪುರದಲ್ಲಿ ರಂಗೇರಿದ ಹೋಳಿ – ಸಾಮಾನ್ಯರಂತೆ ಹೋಳಿ ಸಂಭ್ರಮಿಸಿದ ಶಾಸಕ ಹೆಬ್ಬಾರ್.

ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ರಂಗಿನಾಟ ಎಲ್ಲೆಡೆ ಸಂಭ್ರಮ ತಂದಿತ್ತು. ಮುಂಜಾನೆಯಿಂದಲೆ ಪ್ರತಿ ಗಲ್ಲಿಯಲ್ಲು ಪುಡಿ ಬಣ್ಣದಾಟ ಪ್ರಾರಂಭವಾಗಿ ಮಕ್ಕಳು ಯುವಕ ಯುವತಿಯರು ಬಣ್ಣದಾಟವಾಡಿ ಸಂತಸಗೊಂಡರು.. ಮುಂದಿನ ವರ್ಷ ಗ್ರಾಮದೇವಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಹೋಳಿ ಹಬ್ಬದಾಚರಣೆ ನಡೆಯುವುದಿಲ್ಲವಾದ್ದರಿಂದ ಈ ವರ್ಷದ ಹೋಳಿ ಮಹತ್ವ ಪಡೆದಿತ್ತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಾಮಾನ್ಯರಂತೆ ಹಮ್ಮು ಬಿಮ್ಮು ಇಲ್ಲದಂತೆ ಎಲ್ಲರೊಂದಿಗೆ …

Read More »

ಅನ್ನ ಭಾಗ್ಯದ ಅಕ್ಕಿ 5 kg ಹೆಚ್ಚಾಯ್ತು ಹೊತ್ತುಸಾಗಿಸುವುದು ಸವಾಲಾಯ್ತು.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಯೋಜನೆಯಲೊಂದಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಹೆಚ್ಚು ಮಾಡಿದ್ದು ಅಕ್ಕಿ ಹೊರುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಕುಟುಂಬದ ಒಬ್ಬ ವ್ಯಕ್ತಿಗೆ 5 kg ಅಕ್ಕಿ ನೀಡಿ ಉಳಿದ5 kg ಅಕ್ಕಿಗೆ ತೆರಬೇಕಾದ ಹಣವನ್ನು ಕುಟುಂಬದ ಯಜಮಾನಿ ಖಾತೆಗೆ ಜಮಾ ಮಾಡಲಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಪ್ರತಿ …

Read More »