ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸರ್ಕಾರದ ನಿರ್ದೇಶನವನ್ನು ಅನುಸರಿಸಿ ಜನರ ಜೀವನ ಮಟ್ಟವನ್ನು ಆದರಿಸಿ ಪಟ್ಟಣ ಪಂಚಾಯತ್ ಆಸ್ತಿ ತೆರಿಗೆ ಪರಿಷ್ಕರಿಸಿ ವಿಧಿಸಬೇಕಿದೆ. ಇದಕ್ಕಾಗಿ ಆಯಾ ವಾಡ್೯ ಸದಸ್ಯರು ಸಹಕರಿಸಿ ಕರವಸೂಲಿ ಸಮರ್ಪಕವಾಗಿಸಲು ಕೈ ಜೋಡಿಸಬೇಕಿದೆ. ಕಳೆದ ಮೂರು ವರ್ಷಗಳಿಂದ ನಿವೇಶನಗಳನ್ನು ಖಾಲಿ ಬಿಟ್ಟಿದ್ದಲ್ಲಿ ನೋಟಿಸ್ ನೀಡಿ ಪಟ್ಟಣ ಪಂಚಾಯತ್ ವಶಕ್ಕೆ ಪಡೆಯ ಬಹುದಾಗಿದ್ದು ಈ ಕುರಿತು ಆಯಾ ವಾಡ್೯ …
Read More »Yearly Archives: 2024
ಕೆಳಾಸೆಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಣೆ ಮತ್ತು ಜಾಗೃತಿ ಅಭಿಯಾನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಅರಣ್ಯವನ್ನು ನೀವೇ ರಕ್ಷಿಸಬೇಕು, ಕಿಡಿಗೇಡಿಗಳು ಯಾರಾದರೂ ಅರಣ್ಯಕ್ಕೆ ಬೆಂಕಿ ಹಚ್ಚುವ ಕೃತ್ಯ ನಡೆಸುವುದು ಗಮನಕ್ಕೆ ಬಂದಲ್ಲಿ ನಮಗೆ ಮಾಹಿತಿ ನೀಡಬೇಕು ನಾವು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ್ ಹೇಳಿದರು. ಅವರು ಜ,31 ರಂದು ಕೆಳಾಸೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಗ್ರಾಮ …
Read More »ಯಲ್ಲಾಪುರದ ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ಸೌಹಾರ್ಧತೆಯ ಮಾನವ ಸರಪಳಿ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ಸಂಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಂದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ಧತೆಯ ಸಂದೇಶ ಸಾರಲು ಮಾನವ ಸರಪಳಿ ನಿರ್ಮಿಸಲಾಗಿತ್ತು. ನೂರಾರು ಅಂಗನವಾಡಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಗಾಂಧೀಜಿಯವರ ಹೆಸರಿನಲ್ಲಿ ಹುತಾತ್ಮರಾದ ಯೋಧರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಅನ್ನ ನೀಡಿದ ರೈತರು, ಅಕ್ಷರ ಜ್ಞಾನ ನೀಡಿದ ಶಿಕ್ಷಕರು, ದೇಶ …
Read More »ಯಲ್ಲಾಪುರದಲ್ಲಿ ಫಲಾನುಭವಿ ರೈತರಿಗೆ ಮೀನು ಮರಿಗಳ ವಿತರಣೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಮೀನುಗಾರಿಕೆ ಇಲಾಖೆಯ ಆವಾರದಲ್ಲಿ ಫಲಾನುಭವು ರೈತರಿಗೆ ಸಾಕಾಣಿಕೆಗಾಗಿ ಉಚಿತವಾಗಿ ಮೀನುಮರಿಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಎಲ್ಲಾ ಪಂಚಾಯತ್ ಗಳಿಂದ ಸುಮಾರು 48 ಅರ್ಜಿಗಳು ಬಂದಿದ್ದು ಅವುಗಳಲ್ಲಿ 30 ಮಂದಿ ಫಲಾನುಭವಿಗಳಿಗೆ 45 ದಿನಗಳ ಉತ್ತಮವಾದ 500 ಗೌರಿ ತಳಿಯ ಮೀನಿನ ಮರಿಗಳನ್ನು ವಿತರಿಸಲಾಯಿತು. ರೈತರ ಆರ್ಥಿಕ ಮಟ್ಟ ಉನ್ನತೀಕರಣಕ್ಕೆ ಮೀನುಸಾಕಾಣಿಕೆ ವರದಾನವಾಗಿದ್ದು ಕಾಲ ಕಾಲಕ್ಕೆ …
Read More »ಮಾವಿನಕಟ್ಟಾದ ತರಕಾರಿ ಅಂಗಡಿಯಲ್ಲಿ ಮಲಗಿದ್ದಾಕೆಗೆ ಹಾವು ಕಡಿದು ಸಾವು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಮಾವಿನಕಟ್ಟಾದಲ್ಲಿ ತರಕಾರಿ ಅಂಗಡಿಯೊಳಗೆ ಮಲಗಿದ್ದಾಕೆಗೆ ನಾಗರ ಹಾವು ಕಡಿದಿದ್ದು ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಯಮುನಾ ಸುರೇಶ್ ಸಿದ್ದಿ (32 ) ಎಂಬಾಕೆಯೆ ಸಾವು ಕಂಡ ದುರ್ದೈವಿಯಾಗಿದ್ದು ಮಂಗಳವಾರ ಮಾವಿನಕಟ್ಟದಲ್ಲಿರುವ ತನ್ನ ತರಕಾರಿ ಅಂಗಡಿಯೊಳಗೆ ಮಲಗಿದ್ದ ವೇಳೆ ನಾಗರ ಹಾವು ಕಚ್ಚಿದೆ. ವಿಷಯ …
Read More »“ಕಲಾಕೌಶಲ್ಯ ಮತ್ತು ಜಾನಪದ ” ಕಾಗದದಲ್ಲಿ ಕತ್ತರಿ ಕಲೆಯ ನಾವಿನ್ಯತೆ ಚಟುವಟಿಕೆಯ ಕಾರ್ಯಗಾರ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಸರ್ಕಾರಿ ಹಿರಿಯ ಪ್ರಾಥಮಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಆಸರೆ ಬಿಡದಿ ಬಾಲ್ಯದ ಗೆಳೆಯರ ಬಳಗ ರಾಮನಗರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೆರಿ ಗೌಳಿವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕಲಾಕೌಶಲ್ಯ ಮತ್ತು ಕಾಗದ ಕತ್ತರಿ ಕಲೆಯ ನಾವಿನ್ಯತೆ ಚಟುವಟಿಕೆಯ ಕಾರ್ಯಗಾರವನ್ನು ಉದ್ಘಾಟಿಸಲಾಯಿತು. ಕಾರ್ಯಗಾರವನ್ನು ವಿಶ್ವನಾಥ ಮರಾಠಿ ಅವರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ …
Read More »ವನವಾಸಿ ಮಕ್ಕಳಿಗೆ ನಿತ್ಯಾವಶ್ಯಕ ವಸ್ತುಗಳನ್ನು ವಿತರಿಸಿದ ಯಲ್ಲಾಪುರ ಲಯನ್ಸ್ ಕ್ಲಬ್,,,
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರದ ವತಿಯಿಂದ ವನವಾಸಿ ಮಕ್ಕಳ ನಿತ್ಯಾವಶ್ಯಕ ವಸ್ತುಗಳನ್ನು ಅತ್ಯಂತ ಸಂತಸದಿಂದ ವಿತರಿಸಿದ್ದೇವೆ. ಬದುಕಿನಲ್ಲಿ ಸಾಧನೆಯ ಛಲವಿದ್ದು ಆ ಪ್ರಯತ್ನದಲ್ಲಿ ಸಾಗುವಾಗ ಬರುವ ಎಡರು-ತೊಡರುಗಳನ್ನು ಮೀರಿ ಒಂದು ನಿರ್ಧಿಷ್ಟ ಗುರಿ ಹೊಂದಿ ಗೆಲುವನ್ನು ನಿಮ್ಮದಾಗಿಸಿಕೊಳ್ಳಬೇಕು. ಆಗ ನಿಮ್ಮ ವಿದ್ಯೆ ಮತ್ತು ವಸತಿ ನೀಡಿದ ವಿಠ್ಠಲ ವನವಾಸಿ ಕಲ್ಯಾಣದ ಧ್ಯೇಯೋದ್ದೇಶ ಸಾಕಾರಗೊಳ್ಳಲಿದೆ …
Read More »ಯಲ್ಲಾಪುರ ಸ್ಪೋರ್ಟ್ಸ್ ಕ್ಲಬ್ ಗೆ ರಮೇಶ್ ಆರ್ ಶಾನಬಾಗ್ ರಿಂದ ಹೊಸ ಟಿಟಿ ಬೋರ್ಡ್ ಕೊಡುಗೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹಳೇ ಕೋಟ್೯ ರಸ್ತೆಯ ಮದರ್ ಥೆರೇಸ ವಿದ್ಯಾ ಸಂಸ್ಥೆ ಸಮೀಪ ಇರುವ ಅತ್ಯಂತ ಹಳೆಯ ಮತ್ತು ಪ್ರತಿಷ್ಟಿತ ಯಲ್ಲಾಪುರ ಸ್ಪೋರ್ಟ್ಸ್ ಕ್ಲಬ್ ಗೆ ಉದ್ಯಮಿ ಮತ್ತು ಕ್ರೀಡಾ ಪ್ರೇಮಿ ರಮೇಶ್ ಆರ್ ಶಾನಬಾಗ್ ಅವರು ಭೇಟಿ ನೀಡಿದ್ದು ಟಿಟಿ ಬೋರ್ಡ್ ಅವಶ್ಯಕತೆ ಕಂಡು ನೂತನ ಟೇಬಲ್ ಟೆನ್ನಿಸ್ ಬೋರ್ಡ್ ಕೊಡುಗೆಯಾಗಿ ನೀಡಿದ್ದಾರೆ. …
Read More »ಸರ್ವಂ ರಾಮಮಯಂ ಯಲ್ಲಾಪುರ ಕೇಸರಿ ಮಯಂ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಎಲ್ಲಿನೋಡಿದರು ರಾಮನಾಮ ಕೇಸರಿಮಯವಾಗಿದೆ. ಪಟ್ಟಣದ ಮಂಜುನಾಥ ನಗರದಲ್ಲಿ ರಾಮಭಕ್ತ ಬಳಗದ ವತಿಯಿಂದ ಶ್ರೀರಾಮನ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಪೂರ್ಣ ಕುಂಭದೊಂದಿಗೆ ಗ್ರಾಮದೇವಿ ಮತ್ತು ಶ್ರೀರಾಮನ ಭಾವ ಚಿತ್ರವನ್ನು ಸ್ವಾಗತಿಸಿ ಪೂಜಾ ಕಾರ್ಯ ಪ್ರಾರಂಭಿಸಿದರು. ಹಲಸ್ಕಂಡ ಮಾತೃ ಮಂಡಳಿ ವತಿಯಿಂದ ರಾಮ ಭಜನೆ ಏರ್ಪಡಿಸಲಾಗಿತ್ತು. ಶ್ರೀರಾಮನ ಪ್ರಾಣಪ್ರತಿಷ್ಟೆ ಕಾರ್ಯಕ್ಕೆ ಮಹಿಳೆಯರಿಗೆ ಅರಿಶಿನ ಕುಂಕುಮ …
Read More »ಕೇಂದ್ರ ಸರ್ಕಾರದ ಹಿಟ್ ಅಂಡ್ ರನ್ ಕಾನೂನು ಜಾರಿಗೆ ಲಾರಿ ಚಾಲಕ ಮಾಲಿಕರ ಪ್ರತಿಭಟನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಸರ್ಕಾರ ಭಾರತ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅಂಡ್ ರನ್ ಅಪರಾಧಕ್ಕೆ ಹೊಸದಾಗಿ ಕಾಯ್ದೆ ಜಾರಿಗೊಳಿಸಿದ್ದು ಇದರ ಅನ್ವಯ ಚಾಲಕ ಮತ್ತು ಮಾಲಿಕರಿಗೆ ಕಂಟಕವಾಗುವಷ್ಟು ಕಾಯ್ದೆ ಅಪಾಯವಿದ್ದು ತಕ್ಷಣದಿಂದ ರದ್ದು ಗೊಳಿಸುವಂತೆ ಯಲ್ಲಾಪುರ ತಾಲೂಕಿನ ಲಾರಿ ಮಾಲಕರ ಸಂಘದ ವತಿಯಿಂದ ವಿವಿಧ ಸಂಘಟನೆಗಳು ಹಾಗು ಚಾಲಕರು ಸೇರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. …
Read More »
Prathidvani Yellapura