ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತಾದ ಹೇಳಿಕೆಯನ್ನು ಖಂಡಿಸಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸಮಿತಿಯ ಅಡಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ಸೇರಿದಂತೆ ವಿವಿಧ ಸಂಘಟನೆಗಳ ಅಡಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಗೃಹ ಸಚಿವ ಗೌರವ ಸ್ಥಾನದಲ್ಲಿದ್ದುಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತು ಹಗುರವಾದ ಹೇಳಿಕೆನ್ನು …
Read More »Monthly Archives: December 2024
ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ ಕಬ್ಬಡಿ ಸೀಸನ್ 2 ರಲ್ಲಿ ಸಿಂಧೆ ಸೋಲ್ಜರ್ಸ್ ಕರಡೊಳ್ಳಿ ತಂಡಕ್ಕೆ ತೃತೀಯ ಸ್ಥಾನ
ಯಲ್ಲಾಪುರ : ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿ ಸೀಸನ್-2 ರಲ್ಲಿ ಪಾಂಡು ಭಾಗು ಸಿಂಧೆ ಇವರ ಮೊದಲ ವರ್ಷದ ಮಾಲೀಕತ್ವದಲ್ಲಿ ಹಾಗೂ ಧೂಳು ಸಿಂಧೆ (ಭಾರತೀಯ ಸೈನಿಕ ) ಇವರ ಅಧ್ಯಕ್ಷತೆಯಲ್ಲಿ ಮೂಡಿ ಬಂದಿರುವ ಸಿಂಧೆ ಸೋಲ್ಜರ್ಸ್ ಕರಡೊಳ್ಳಿ ತಂಡವು ದಿ 16,17 ಡಿಸೆಂಬರ್ 2024 ರಂದು ಕಿರವತ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ರಾಜ್ಯ ಧನಗರ ಗೌಳಿ ಪ್ರೊಕಬ್ಬಡಿ ಸೀಸನ್-2 ರಲ್ಲಿ ತೃತೀಯ ಸ್ಥಾನ ಪಡೆದು ಜಯದ …
Read More »ಡಿ,23 ರಂದು ಯಲ್ಲಾಪುರ ನೂತನನಗರ ಜಡ್ಡಿಯ ” ಗರಿಬ್ ನವಾಝ್ ” ಮಸ್ಜಿದ್ ವತಿಯಿಂದ ಗಲೇಫ್ ಮೆರವಣಿಗೆ
ಯಲ್ಲಾಪುರ: ಡಿ,23 ರಂದು ನೂತನ ನಗರ ಜಡ್ಡಿ ” ಗರೀಬ್ ನವಾಝ್ ಜಮಾತ್” ಮಸೀದಿಯಿಂದ ಪವಿತ್ರ ಚಾದರ್ ಹೊದಿಸುವ ಗಲೇಪ್ ಮೆರವಣಿಗೆ ಇದ್ದು ಸಂಜೆ 6 ಗಂಟೆಯಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದರ್ಗಾ ಗಲ್ಲಿಯ ನೂತನ ದರ್ಗಾದಲ್ಲಿ ಪವಿತ್ರ ಚಾದರ್ ಹೊದೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮಾಜದ ಸಮಸ್ತ ಬಂಧುಗಳು ಈ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡು ಗಲೇಫ್ ಮೆರವಣಿಗೆ ಯಶಸ್ವಿಯಾಗಿಸ ಬೇಕೆಂದು ನೂತನ ನಗರ ಜಡ್ಡಿ ಗರೀಬ …
Read More »ಯಲ್ಲಾಪುರದ ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ವತಿಯಿಂದ ಅದ್ದೂರಿ “ಉರುಸ್ ಆಚರಣೆ”
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ನಾಲ್ಕು ಜಮಾತ್ ಮತ್ತು ಹಜರತ್-ಸೈಯದ್- ಸಿದ್ದಿಕ್-ಶಾ-ವಲಿ ದರ್ಗಾ ಕಮಿಟಿ ವತಿಯಿಂದ 4 ದಿನಗಳ ವಿಜ್ರಂಭಣೆಯ ಉರುಸ್ ಆಚರಣೆ ನಡೆಸಲಾಗುತ್ತಿದ್ದು ಸರ್ವ ಧರ್ಮಿಯರಿಗು ಮುಸ್ಲಿಂ ಸಮಾಜದ ವತಿಯಿಂದ ಸ್ವಾಗತಿಸುತ್ತೇವೆ ಎಂದು ಉರುಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೈಯದ್ ಹೇಳಿದರು. ಅವರು ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ಅಡಿಯಲ್ಲಿ ಆಚರಿಸಲಾಗುತ್ತಿರುವ …
Read More »ವೈಪಿಎಲ್ ಸೀಸನ್ 4 ಗೆ ಲಗ್ಗೆ ಇಡಲು ಸಜ್ಜಾದ “ರಾಯಲ್ ಸ್ಟ್ರೈಕರ್ಸ್” ನ್ಯೂ ಜೆರ್ಸಿ ಅನಾವರಣ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಪ್ರಾರಂಭವಾಗಿರುವ “ವೈ.ಪಿ.ಎಲ್” ಚುಟುಕು ಕ್ರಿಕೆಟ್ ಪಂದ್ಯಾವಳಿ ಸೀಸನ್ 4 ವಿದ್ಯುಕ್ತವಾಗಿ ಚಾಲನೆಯಾಗಿದ್ದು ಈ ಬಾರಿ ಒಂಬತ್ತು ತಂಡಗಳು ಕಪ್ ಈ ಬಾರಿ ನಮ್ಮದೇ ಎನ್ನುತ್ತಿವೆ. ರವಿವಾರ ಪಟ್ಟಣದ ಪ್ರತಿಷ್ಠಿತ ಶ್ರೀರಾಮ ರೆಸಿಡೆನ್ಸಿ ಯಲ್ಲಿ “ರಾಯಲ್ ಸ್ಟ್ರೈಕಸ್೯” ತಂಡದ ನ್ಯೂ ಜೆರ್ಸಿ ಅನಾವರಣಗೊಳಿಸಲಾಯಿತು. ಯುವ ಉದ್ಯಮಿ ರಾಮನಾಥ ಡೆವಲಪಸ್೯ ಮಾಲಿಕ ಬಾಲಕೃಷ್ಣ …
Read More »ನಾಯ್ಕನಕೆರೆ ದತ್ತಮಂದಿರದ ಇತಿಹಾಸದ ಮೇಲೊಂದು ಬೆಳಕು..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ತಟದಲ್ಲಿ ಭವ್ಯ ಶಿಲಾಮಯ ದೇವಾಲಯವಾಗಿ ತಲೆ ಎತ್ತಿರುವ ದತ್ತಮಂದಿರದ ಇತಿಹಾಸ ರೋಚಕ ಮತ್ತು ರೋಮಾಂಚಕವಾಗಿದೆ. ಸಾಕ್ಷಾತ್ ದತ್ತಾತ್ರೇಯ ಸ್ವಾಮಿಗಳ ಅನುಗ್ರಹದಿಂದ ಮತ್ತು ಹಿಂದಿನ ಅವದೂತ ಶಿವಾನಂದ ಸ್ವಾಮಿಗಳು ಹಾಗು ಅವರ ಪೂರ್ವಾಶ್ರಮದ ಕುಟುಂಬ ಸದಸ್ಯರ ಪರಿಶ್ರಮ ಶ್ರೀ ಕ್ಷೇತ್ರ ಉಳಿದು ಬೆಳೆದುದಾಗಿದೆ. ಕೊಳಗೀಬೀಸ್ನ ಅರಳಿಮರದ ಅಡಿಯಲ್ಲಿ ಧ್ಯಾನಾಸಕ್ತರಾಗಿ ಕುಳಿತ ಶಿವಾನಂದರು …
Read More »ಬದುಕಿದ್ದಾಗ ನನ್ನ ತೆರಿಗೆ ಹಣ ಸದ್ಬಳಕೆ ಶೂನ್ಯ – ಸತ್ತಾಗಲು ಶೂನ್ಯವೇ…??
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಬದುಕಿದ್ದಾಗ ವ್ಯವಸ್ಥೆಯ ಅವ್ಯವಸ್ಥೆ ಕಂಡು ನೊಂದ ಜೀವ ಸತ್ತಾಗಲಾದರು ನೆಮ್ಮದಿಯಾಗಿ ದಹನ ಕಾರ್ಯ ನಡೆಯಲಿ ಎಂದುಕೊಂಡರೆ ಅದು ಸಾದ್ಯವಾಗಲಿಲ್ಲ ಕಾರಣ ಪಟ್ಟಣದಲ್ಲಿನ ಹಿಂದುಗಳ ಏಕೈಕ ಚಿತಾಗಾರದಲ್ಲಿ ಮೃತದೇಹ ಇಟ್ಟು ಸುಡುವ ಕಾರ್ಯ ನಡೆಸುವ ಸ್ಟಾಂಡ್ ತುಂಡಾಗಿ ಬಿದ್ದಿದ್ದು ಎಂತಹ ದುರ್ಗತಿ ಬಂತು ಸ್ಥಳೀಯ ಆಡಳಿತಕ್ಕೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ ಸಾರ್ವಜನಿಕರು. ಪಟ್ಟಣದ ಹೊರವಲಯದಲ್ಲಿನ …
Read More »ಮುಂದುವರೆದ ಕಾಂಗ್ರೆಸ್ ಗೆಲುವಿನ ದಂಡಯಾತ್ರೆ ಕಿರವತ್ತಿ ಸೊಸೈಟಿ 12 ಸದಸ್ಯರು ಅವಿರೋದ ಆಯ್ಕೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ತಾಲ್ಲೂಕಿನ ಕಿರವತ್ತಿ ಸೊಸೈಟಿ ಚುನಾವಣೆ ದಿನಾಂಕ2 ರಂದು ನಡೆದಿದ್ದು ಸೊಸೈಟಿಯ12 ಸದಸ್ಯರು ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಗೆಲುವಿನ ದಂಡಯಾತ್ರೆ ಮುಂದುವರೆಸಿದೆ ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಶುಭ ಶಕುನವೆಂಬಂತೆ ಯಲ್ಲಾಪುರ ಪಟ್ಟಣ ಪಂಚಾಯತ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಇದೀಗ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ …
Read More »