ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ” ಕಳೆಯಿತು ಆ ಬೇಸಿಗೆ ಹೋಗೋಣ ಶಾಲೆಗೆ ” ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಶುಭ ಶುಕ್ರವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಶಾಲೆಗಳೆಲ್ಲ ಶುಭಾರಂಭವಾಗಿದೆ. ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ಕನ್ನಡ ಮಾಧ್ಯಮ,ಇಂಗ್ಲಿಷ್ ಮಾದ್ಯಮ, ಸರ್ಕಾರಿ ಮಾದರಿ ಶಾಲೆ, ವಿಶ್ವದರ್ಶನ, ಮದರ್ ಥೆರೆಸ, ಸರ್ಕಾರಿ ಉರ್ದುಶಾಲೆ, ಗ್ರಾಮೀಣ …
Read More »